ಎಲ್ಲಾ ಮುಗಿತು ಎನ್ನುವಷ್ಟರಲ್ಲಿ ದರ್ಶನ್ ಉಮಾಪತಿ ವಿಚಾರಕ್ಕೆ ಇಂದ್ರಜಿತ್ ಎಂಟ್ರಿ, ಬಾರಿ ಟ್ವಿಸ್ಟ್ ನೀಡಿ ಬಹಿರಂಗ ಸವಾಲ್ ಎಸೆದ ಇಂದ್ರಜಿತ್. ಏನು ಗೊತ್ತಾ??

ಎಲ್ಲಾ ಮುಗಿತು ಎನ್ನುವಷ್ಟರಲ್ಲಿ ದರ್ಶನ್ ಉಮಾಪತಿ ವಿಚಾರಕ್ಕೆ ಇಂದ್ರಜಿತ್ ಎಂಟ್ರಿ, ಬಾರಿ ಟ್ವಿಸ್ಟ್ ನೀಡಿ ಬಹಿರಂಗ ಸವಾಲ್ ಎಸೆದ ಇಂದ್ರಜಿತ್. ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ದರ್ಶನ್ – ಉಮಾಪತಿ ವಂಚನೆ ಕೇಸ್ ಗೆ ದಿನಕ್ಕೊಂದು ಟ್ವೀಸ್ಟ್ ಸಿಗ್ತಾ ಇದೆ. ಇಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಪತ್ರಿಕಾಗೋಷ್ಟಿಯಲ್ಲಿ ಸಾಕಷ್ಟು ವಿಷಯಗಳನ್ನು ಹೊರಹಾಕಿದ್ದಾರೆ. ಎಲ್ಲಾ ಮುಗಿತು ಎಂದು ಕೊಳ್ಳುವಷ್ಟರಲ್ಲಿ ಇದೀಗ ಇಂದ್ರಜಿತ್ ಲಂಕೇಶ್ ರವರ ಈ ವಿಚಾರದ ಕುರಿತು ಷಾಕಿಂಗ್ ವಿಚಾರಗಳನ್ನು ಹೊರಹಾಕಿದ್ದಾರೆ.

ನಿರ್ಮಾಪಕ ಸಂದೇಶ್ ಪ್ರಿನ್ಸ್ ಮಾಲೀಕತ್ವದಲ್ಲಿರುವ ಹೋಟೆಲ್ ಒಂದರಲ್ಲಿ ದಲಿತ ಸಪ್ಲೈಯರ್ ಮೇಲೆ ದರ್ಶನ್ ಹಾಗೂ ಸ್ನೇಹಿತರು ಕೈ ಮಾಡಿದ್ದಾರೆ. ನಟ ದರ್ಶನ್ ಅವರ ಜೊತೆಗೆ ಹರ್ಷ, ರಾಕೇಶ್ ಪಾಪಣ್ಣ ಮೊದಲಾದವರಿದ್ದರು. ಪೆ’ಟ್ಟು ತಿಂದವನ ಕಣ್ಣು ಬ್ಲರ್ ಆಗಿದೆ. ಪವಿತ್ರಾ ಗೌಡ ಕೊಡ ಸ್ಥಳದಲ್ಲಿದ್ದರು. ಅಲ್ಲದೆ ಸೆಲೆಬ್ರಿಟಿಗಳ ಭಾಷೆಯು ಅತ್ಯಂತ ಕೆಟ್ಟದಾಗಿದೆ. ಸೆಲಿಬ್ರೆಟಿ ಗಳ ಈ ನಡತೆ ಸರಿಯಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು ಇಂದ್ರಜಿತ್.

ಇನ್ನು ಅರುಣಾ ಬಗ್ಗೆಯೂ ಮಾತನಾಡಿದ ಇಂದ್ರಜಿತ್ ಆಕೆಗೆ ಬೆ’ದರಿಕೆ ಹಾಕಲಾಗಿದೆ. ಅವಳನ್ನು ಮನೆಗೆ ಅಥವಾ ಇನ್ನೆಲ್ಲೋ ಕರೆಸಿ ಕೋಂಪ್ರಮೇಸ್ ಮಾಡಿಸಿಕೊಳ್ಳುತ್ತಾರೆ. ಪೊಲೀಸರು ಕೂಡ ಇದನ್ನು ಬೆಂಬಲಿಸುತ್ತಾರೆ. ಮೈಸೂರು ಪೊಲೀಸರು ಬಳೆ ತೊಟ್ಟಿಕೊಂಡಿಲ್ಲದಿದ್ದರೆ ಸರಿಯಾದ ತನಿಖೆ ಮಾಡಲಿ. ಕೆಟ್ಟದಾಗಿ ಮಾತನಾಡಿದ ಸೆಲೆಬ್ರಿಟಿಗಳ ಬಗ್ಗೆ ಕ್ರಮ ತೆಗೆದುಕೊಳ್ಳಲಿ. ಸೆಲೆಬ್ರಿಟಿಗಳು ತಪ್ಪಿಸಿ ಕೊಳ್ಳುತ್ತಿದ್ದಾರೆ, ಸಾಮಾನ್ಯರು ಸಿಕ್ಕಿಹಾಕಿಕೊಳ್ಳುತ್ತಾರೆ. ಇದಕ್ಕೆಲ್ಲ ಸರಿಯಾದ ತನಿಖೆಯಾಗಬೇಕು.

ನಟ ದರ್ಶನ್ ಹಾಗೂ ಸ್ನೇಹಿತರು ಹೊಡೆದಿದ್ದು ಸಿಸಿ ಟಿವಿ ಫುಟೇಜ್ ಡಿಲೀಟ್ ಮಾಡಿದ್ದಾರೆ. ಆದ್ರೆ ನನ್ನ ಬಳಿ ಸಾಕ್ಷಿಗಳಿವೆ. ಸಮಯ ಬಂದಾಗ ಎಲ್ಲವನ್ನು ಕೊಡುತ್ತೇನೆ. ಇದೆ ಕಾರಣಕ್ಕೆ ಬಸವರಾಜ್ ಬೊಮ್ಮಾಯಿಅವರಿಗೆ ಮನವಿ ಸಲ್ಲಿಸಿದ್ದೇನೆ ಎಂದು ಮಾತು ಮುಗಿಸಿದರು ಇಂದ್ರಜಿತ್ ಲಂಕೇಶ್. ಗೃಹಸಚಿವ ಬಸವರಾಜ್ ಬೊಮ್ಮಾಯಿ ಮನೆ ಎದುರಿನಲ್ಲಿಯೇ ಇಂದ್ರಜಿತ್ ಮಾಧ್ಯಮಗಳೊಂದಿಗೆ ಮಾತನಾಡಿದರು.