ಗುಡುಗಿದ ಸಿಂಹ: ಕುಮಾರಸ್ವಾಮಿ ಮತ್ತು ಅನಿತಾರವರ ವಿರುದ್ಧ ವಾಗ್ದಾಳಿ.

ಗುಡುಗಿದ ಸಿಂಹ: ಕುಮಾರಸ್ವಾಮಿ ಮತ್ತು ಅನಿತಾರವರ ವಿರುದ್ಧ ವಾಗ್ದಾಳಿ.

0

ಶಿವಮೊಗ್ಗ ಜಿಲ್ಲೆಯ ಪ್ರಚಾರದ ವೇಳೆಯಲ್ಲಿ ಶ್ರೀಯುತ ಯಡಿಯೂರಪ್ಪನವರ ಆಸ್ತಿ ವಿಚಾರವಾಗಿ ಕುಮಾರಸ್ವಾಮಿ ರವರು ಹಲವು ಪ್ರಶ್ನೆಗಳನ್ನು ಕೇಳಿದ್ದರು ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ರಾಜ್ಯದ ನಾಯಕರಾಗಿರುವ ಪ್ರತಾಪ್ ಸಿಂಹರವರು ಕುಮಾರಸ್ವಾಮಿ ಮತ್ತು ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರ ವಿರುದ್ಧ ಗುಡುಗಿದ್ದಾರೆ.

[do_widget id=et_ads-2]

ಉಪಚುನಾವಣೆಯ ನಾಮಪತ್ರ ಸಲ್ಲಿಕೆ ವೇಳೆಯಲ್ಲಿ ತಮ್ಮ ಆಸ್ತಿ 167 ಕೋಟಿ ಎಂದು ದಾಖಲೆಗಳನ್ನು ಸಲ್ಲಿಸಿರುವ ಅನಿತಾ ಕುಮಾರಸ್ವಾಮಿ ರವರ ಆಸ್ತಿಯ ವಿವರವನ್ನು ಕೆದಕಿದ ಪ್ರತಾಪ್ ಸಿಂಹರವರು ಇಷ್ಟು ಕೋಟಿ ಮೌಲ್ಯದ ಆಸ್ತಿ ನಿಮಗೆ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ್ದಾರೆ.

[do_widget id=et_ads-4]

ಇಷ್ಟೇ ಅಲ್ಲದೆ ರಾಮನಗರದಲ್ಲಿ ನೀವು ಚಿನ್ನದ ಆಲೂಗಡ್ಡೆ ಏನಾದರೂ ಬೆಳೆದಿದ್ದೀರಾ ಎಂದು ರಾಹುಲ್ ಗಾಂಧಿ ಅವರ ಮಾತಿನಲ್ಲಿ ಎಲ್ಲರನ್ನೂ ಒಂದು ಕ್ಷಣ ನಗುವಂತೆ ಮಾಡಿದರು. ಇದೇ ಬೆಳೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಖಂಡಿತ ಬಿಜೆಪಿ ಗೆಲುವು ಸಾಧಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಪ್ರತಾಪ್ ಸಿಂಹರವರು ಸಮಿಶ್ರ ಸರ್ಕಾರ ಉಪ ಚುನಾವಣೆಯ ನಂತರ ಪತನವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

[do_widget id=et_ads-3]