ಉತ್ತರ ಪ್ರದೇಶದೆಲ್ಲೆಡೆ ತಲ್ಲಣ: ಮುಸ್ಲಿಮರಿಗೆ ಶಾಕ್ – ಯೋಗಿ ರವರ ಕಠಿಣ ನಿರ್ಧಾರ

ಉತ್ತರ ಪ್ರದೇಶದೆಲ್ಲೆಡೆ ತಲ್ಲಣ: ಮುಸ್ಲಿಮರಿಗೆ ಶಾಕ್ – ಯೋಗಿ ರವರ ಕಠಿಣ ನಿರ್ಧಾರ

0

ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾದ ನಂತರ ಹಲವಾರು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಮೊದಲು ಮಸೀದಿಗಳ ಆದಾಯದ ಮೇಲೆ  ನಿಯಂತ್ರಣ  ಏರಿ ಸರ್ಕಾರದ ವಶಕ್ಕೆ ತೆಗೆದುಕೊಳ್ಳಲು ನಿರ್ಧರಿಸಿದ ಯೋಗಿ ಆದಿತ್ಯನಾಥ್ ರವರು ಮೊದಲ ಶಾಕ್ ನೀಡಿದ್ದರು.

ತದನಂತರ ಹಲವಾರು ಊರುಗಳ ಹೆಸರುಗಳನ್ನು ಬದಲಾಯಿಸಿದ ಯೋಗಿ ಆದಿತ್ಯನಾಥ್ ರವರ ನಿರ್ಧಾರಗಳಿಗೆ ಭಾರಿ ಜನ ಬೆಂಬಲ ವ್ಯಕ್ತವಾಗಿತ್ತು. ಮೊಗಲರ ಹೆಸರುಗಳನ್ನು ತೆಗೆದು ಹಾಕಿ  ಭಾರತೀಯ ಹೆಸರುಗಳನ್ನು ಮರುನಾಮಕರಣ ಮಾಡಿ ಭೇಷ್ ಎನಿಸಿಕೊಂಡಿದ್ದರು.  ಈಗ ಮತ್ತೊಂದು ಕಠಿಣ ನಿರ್ಧಾರ ತೆಗೆದುಕೊಳ್ಳುವ ಮೂಲಕ ಯೋಗಿ ರವರು ಸುದ್ದಿಯಲ್ಲಿದ್ದಾರೆ.

ಭಾರತದಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಹಿಂದೂಗಳು ಗೋವನ್ನು ತಾಯಿಯಂತೆ ಪೂಜಿಸುತ್ತಾರೆ. ಗೋ ಹತ್ಯೆ ಕೆಲವು ರಾಜ್ಯಗಳಲ್ಲಿ  ನಿಷೇಧ ಕೂಡ ಆಗಿದೆ.ಆದರೆ ಇನ್ನೂ ಭಾರತದಲ್ಲಿ  ಸಂಪೂರ್ಣ ಗೋಹತ್ಯೆ ನಿಂತಿಲ್ಲ. ಇದನ್ನು ಅರಿತ ಯೋಗಿ ಆದಿತ್ಯನಾಥ ರವರು ಬಕ್ರೀದ್ ಹಬ್ಬದ ಪ್ರಯುಕ್ತ ಯಾರು ಗೋ ಹತ್ಯೆ ಮಾಡಬಾರದು ಎಂದು ಕಠಿಣ ಸಂದೇಶವನ್ನು ರವಾನಿಸಿದ್ದಾರೆ.

ಇದರ ವಿರುದ್ಧ ಕೆಲವರು ಧ್ವನಿಯೆತ್ತಿದರು ಯೋಗಿ ಆದಿತ್ಯನಾಥ್ ರವರು ಇಲ್ಲಿಯವರೆಗೂ ಯಾವುದೇ ನಿರ್ಧಾರಗಳನ್ನು ವಾಪಸ್ಸು ತೆಗೆದುಕೊಂಡಿಲ್ಲ. ಆದ ಕಾರಣ ಬಕ್ರೀದ್ ಹಬ್ಬದಲ್ಲಿ ಗೋ ಹತ್ಯೆ ಮಾಡುವುದು ನಿಷೇಧಕರ.