RSS ವಿರೋಧಿಗಳೇ ಇಲ್ಲಿ ನೋಡಿ: ಇನ್ನು ವಿರೋಧಿಸುವುದಾದರೆ ದಯವಿಟ್ಟು ಆಸ್ಪತ್ರೆಗೆ ಹೋಗಿ

0

ದೇಶದ ಪ್ರಮುಖ ಸಂಘಗಳಲ್ಲಿ ಒಂದಾಗಿರುವ ಆರ್ ಎಸ್ ಎಸ್ ಸಂಘಪರಿವಾರಕ್ಕೆ ಬಹಳಷ್ಟು ವಿರೋಧಿಗಳು ಇದ್ದಾರೆ. ಪ್ರತಿ ಬಾರಿಯೂ ವಿರೋಧಿಗಳನ್ನು ಕೂಡ ಲೆಕ್ಕಿಸದೆ ತನ್ನ ದೇಶದ ಬಗ್ಗೆ ಕಾಳಜಿ ಗೌರವ ಮತ್ತು ಪ್ರೇಮವನ್ನು ಸಾರುತ್ತಾ ಬಂದಿದ್ದರೂ ಆರ್ ಎಸ್ ಎಸ್ ಗೆ ವಿರೋಧಿಗಳು ಮಾತ್ರ ಕಡಿಮೆ ಇಲ್ಲ.  ಆದರೆ ಕೆಳಗಿನ ವಿಷಯವನ್ನು ನೋಡಿದರೆ ವಿರೋಧಿಗಳು ಸಹ ಮೆಚ್ಚುವಂತಹ ಮತ್ತೊಂದು ಕೆಲಸ ಮಾಡಿದ್ದಾರೆ.

ಆರ್ ಎಸ್ ಎಸ್ ಸಂಘ ಪರಿವಾರಕ್ಕೆ ಭಾರತದಲ್ಲಿ ಅತಿ ಹೆಚ್ಚು ವಿರೋಧಿಗಳು ಇರುವ ರಾಜ್ಯವೆಂದರೆ ಅದು ಕೇರಳ. ಹಲವಾರು ಬಾರಿ ಆರೆಸ್ಸೆಸ್  ಕಾರ್ಯಕರ್ತರು ಹಲ್ಲಿಗೆ ಒಳಗಾಗಿದ್ದಾರೆ ಮತ್ತು ಕೊಲ್ಲಲ್ಪಟ್ಟಿದ್ದಾರೆ.  ದೇವರ ನಾಡೆಂದು ಕರೆಸಿಕೊಳ್ಳುವ ಕೇರಳ ರಾಜ್ಯದಲ್ಲಿ ಆರೆಸ್ಸೆಸ್  ವಿರೋಧಿಗಳ ಸಂಖ್ಯೆ ಬಹಳ ಹೆಚ್ಚಿದೆ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ದೇವರ ನಾಡಿನಲ್ಲಿ ಮಳೆಯ ರುದ್ರ ನರ್ತನ ನಡೆಯುತ್ತಿದೆ. ಲಕ್ಷಾಂತರ ಜನರು ಸೂರನ್ನು ಕಳೆದುಕೊಂಡಿದ್ದಾರೆ, ಹಲವಾರು ಜನ ಪ್ರಾಣತೆತ್ತಿದ್ದಾರೆ,  ಜನ ಜೀವನವು ಅಸ್ತವ್ಯಸ್ತಗೊಂಡಿದೆ. ಹಿಂದೆಂದೂ ಕಾಣದಂತ ಮಳೆ ಕೇರಳವನ್ನು ಆಕ್ರಮಿಸಿದೆ.

ತಮ್ಮನ್ನು ವಿರೋಧಿಸುವ ಜನರನ್ನು ಸಹ ನಾವು ಪ್ರೀತಿಸುತ್ತೇವೆ ಎಂದು ಆರೆಸ್ಸೆಸ್ ಕಾರ್ಯಕರ್ತರು ಮತ್ತೊಮ್ಮೆ ನಿರೂಪಿಸಿದ್ದಾರೆ.ಅದಕ್ಕೆ ಸಾಕ್ಷಿ ಎಂಬಂತೆ ಯಾವ ಸಂಘಗಳು ಸಹಾಯ ಹಸ್ತ ನೀಡಲು ಮುಂದಾಗದಿದ್ದರೂ ಆರ್ ಎಸ್ ಎಸ್ ಸಂಘಪರಿವಾರವು ಕೇರಳದ ಜನತೆಗೆ ಸಹಾಯ ಹಸ್ತ ಚಾಚಿ ಮತ್ತೊಮ್ಮೆ ಜನರ ಮೇಲಿನ ಕಾಳಜಿ ಪ್ರೇಮವನ್ನು ತೋರಿದ್ದಾರೆ.

ದಯವಿಟ್ಟು ಈ ವಿಷಯ ತಿಳಿದ ಮೇಲೂ ಸಹ ನೀವು ಆರ್ಎಸ್ಎಸ್ ವಿರೋಧಿಯಾಗಿದ್ದರೆ ಒಮ್ಮೆ ಆಸ್ಪತ್ರೆಯ ಬಳಿ ಹೋಗುವುದು ಒಳ್ಳೆಯದು ಎಂಬುದು ನಮ್ಮನಿಮಗೂ ಹಾಗೇ ಅನಿಸಿದರೆ ಶೇರ್ ಮಾಡಿ.