ಸೋಶಿಯಲ್ ಮೀಡಿಯಾದಲ್ಲಿ ಕುಮಾರಸ್ವಾಮಿ ರವರನ್ನುನಿಂದಿಸಿದ ವ್ಯಕ್ತಿ ಕಥೆ ಏನಾಯ್ತು ಗೊತ್ತಾ?

ಸೋಶಿಯಲ್ ಮೀಡಿಯಾದಲ್ಲಿ ಕುಮಾರಸ್ವಾಮಿ ರವರನ್ನುನಿಂದಿಸಿದ ವ್ಯಕ್ತಿ ಕಥೆ ಏನಾಯ್ತು ಗೊತ್ತಾ?

0

ಕುಮಾರಸ್ವಾಮಿ ರವರು ಮುಖ್ಯಮಂತ್ರಿಯಾಗಿದ್ದು ರಾಜ್ಯದ ಹಲವು ಜನರಿಗೆ ಇಷ್ಟವಿಲ್ಲ,  ಹಲವರಂತೂ  ಸಾಮಾಜಿಕ ಜಾಲತಾಣಗಳಲ್ಲಿ ಕುಮಾರಸ್ವಾಮಿ ರವರು ನಮ್ಮ ಸಿಎಂ ಅಲ್ಲ ಎಂಬ ಹ್ಯಾಷ್ ಟ್ಯಾಗನ್ನು ಬಳಸುತ್ತಿದ್ದರು.  ಆದರೆ ಕೆಲವರು ಬಹಳ ಅವ್ಯಾಚವಾಗಿ ಕುಮಾರಸ್ವಾಮಿ ರವರನ್ನು ನಿಂದಿಸತೊಡಗಿದರು.

ಅದೇ ರೀತಿ ಪ್ರಶಾಂತ್ ಪೂಜಾರಿ ಎಂಬ ಬಂಟ್ವಾಳದ ಯುವಕ ತನ್ನ ಇನ್ಸ್ಟಾಗ್ರಾಂ ನಲ್ಲಿ ಕುಮಾರಸ್ವಾಮಿ ರವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಪ್ರಕರಣವನ್ನು ದಾಖಲಿಸಿ ಕೊಂಡ ಕದ್ರಿ ಠಾಣೆಯ  ಪೋಲಿಸರು ಯುವಕನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಒಂದು ವೇಳೆ ಇದು ಸಾಬೀತಾದಲ್ಲಿ ಯುವಕ ಜೈಲಿಗೆ ಸೇರಬೇಕಾಗುತ್ತದೆ. ಈ ಪ್ರಕರಣವನ್ನು ದಾಖಲಿಸಿದ್ದು ಯಾರು ಎಂಬ ಮಾಹಿತಿ ಇನ್ನೂ ಹೊರಬಿದ್ದಿಲ್ಲ.