ಸಂತಸದ ಸುದ್ದಿ: ಮಹದಾಯಿ ನಮ್ಮ ಕರ್ನಾಟಕದ್ದು, ಬಿ ಜೆ ಪಿ…… ಶೇರ್ ಮಾಡಿ ಪ್ರತಿಯೊಬ್ಬರಿಗೂ ತಿಳಿಸಿ

ಸಂತಸದ ಸುದ್ದಿ: ಮಹದಾಯಿ ನಮ್ಮ ಕರ್ನಾಟಕದ್ದು, ಬಿ ಜೆ ಪಿ…… ಶೇರ್ ಮಾಡಿ ಪ್ರತಿಯೊಬ್ಬರಿಗೂ ತಿಳಿಸಿ

0

ಕರ್ನಾಟಕ ರೈತರಿಗೆ ಒಂದು ಶುಭಸುದ್ದಿ,ಇನ್ನು ರೈತರು ಆತಂಕ ಪಡುವ ಅಗತ್ಯವಿಲ್ಲ. ಇಷ್ಟು ದಿವಸ ಉತ್ತರ ಕರ್ನಾಟಕದ ರೈತರಿದೆ ಒಂದೇ ಚಿಂತೆಯಾಗಿತ್ತು.ಅದೇ ಮಹದಾಯಿ ವಿವಾದ.ಮಹದಾಯಿಗಾಗಿ ರೈತರು ಮಾಡಿದ ಹೋರಾಟ ಅಷ್ಟಿಷ್ಟಲ್ಲ.

ಮಹದಾಯಿಗಾಗಿ ಇಡೀ ಕರ್ನಾಟಕದ ಜನತೆ ಮತ್ತು ಸಿನಿಮಾ ಸ್ಟಾರ್ಸ್ ಕೂಡ ಹೋರಾಟ ಮಾಡಿರುವುದು ಗೊತ್ತಿರುವ ವಿಷಯ. ಇದಕ್ಕಾಗಿ ರೈತರು ಪಟ್ಟ ಕಷ್ಟ , ಹೋರಾಟ, ಹಾಕಿದ ಕಣ್ಣೀರು ಮತ್ತು ಮಾಡಿದ ಚಿಂತೆ ಪ್ರತಿಯೊಬ್ಬ ಕನ್ನಡಿಗನಲ್ಲೂ ಹಚ್ಚಲಿಯದೆ ಉಳಿದಿದೆ.

ಆದರೆ ಈಗ ಇದಕ್ಕೆ ಮುಕ್ತಿ ಆಡುವ ಸಮಯ ಬಂದಿದೆ.

ಹೌದು ಮಹದಾಯಿಗಾಗಿ ರೈತರು ಹೋರಾಟ ಮಾಡಿದಾಗ ಲಾಠಿ ಚಾರ್ಜ್ ಮಾಡಿದ ಸರ್ಕಾರಕ್ಕೆ ಸೆಡ್ಡು ಒಡೆಯಲು ಬಿಜೆಪಿ ತಯಾರಾಗಿದೆ.

‘ಈ ಬಾರಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮೂರೇ ತಿಂಗಳಲ್ಲಿ ಮಹದಾಯಿ ಮತ್ತು ಕಳಸಾ ಬಂಡೂರಿ ಸಮಸ್ಯೆ ಪರಿಹರಿಸಲಾಗುವುದು’ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಈಗಾಗಲೇ ಕೇಂದ್ರದೊಂದಿಗೆ ಚರ್ಚಿಸಿದ್ದಾಗಿ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.