BJP vs Congress: ಮತ್ತೊಮ್ಮೆ ಬಿಜೆಪಿ ಪಕ್ಷಕ್ಕೆ ಟಾಂಗ ಕೊಟ್ಟ ಜಗದೀಶ್ ಶೆಟ್ಟರ್ – ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯನ್ನು ಕಳೆದುಕೊಂಡ ಬಳಿಕ ಹೇಳಿದ್ದೇನೆ

BJP vs Congress: ಮತ್ತೊಮ್ಮೆ ಬಿಜೆಪಿ ಪಕ್ಷಕ್ಕೆ ಟಾಂಗ ಕೊಟ್ಟ ಜಗದೀಶ್ ಶೆಟ್ಟರ್ – ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯನ್ನು ಕಳೆದುಕೊಂಡ ಬಳಿಕ ಹೇಳಿದ್ದೇನೆ

BJP vs Congress: ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇತ್ತೀಚೆಗೆ ನಡೆದ ಹುಬ್ಬಳ್ಳಿ ಹಾಗೂ ಧಾರವಾಡ (Hubballi- Dharawada) ಅವಳಿ ನಗರಗಳ ಮಹಾನಗರ ಪಾಲಿಕೆಗೆ ನಡೆದ ಮೇಯರ್ ಹಾಗೂ ಉಪಮೇಯರ್ ಚುನಾವಣೆಗಳಲ್ಲಿ ಬಿಜೆಪಿ (BJP) ಪಕ್ಷ ಗೆಲುವನ್ನು ದಾಖಲಿಸಿದೆ, ಈ ಮೂಲಕ ಮತ್ತೊಮ್ಮೆ ಅಧಿಕಾರಕ್ಕೆ ಏರುವಲ್ಲಿ ಯಶಸ್ವಿಯಾಗಿದೆ. (BJP vs Congress). ಇದನ್ನು ಓದಿ: ಡಿ ಕೆ ಶಿವಕುಮಾರ್ ರವರಿಗೆ ಬಹಿರಂಗ ಸವಾಲು ಎಸೆದ ಪ್ರತಾಪ್ ಸಿಂಹ- ಡಿಕೆಶಿ ರವರೆ ಸ್ವೀಕಾರ ಮಾಡುತ್ತೀರಾ?? ಬಿಜೆಪಿ ಭಕ್ತರು ಫುಲ್ ಜೋಷ್ ನಲ್ಲಿ

ಆದರೆ ಕಾಂಗ್ರೆಸ್ (Congress karnataka) ಪಕ್ಷ ಹೇಗಾದರೂ ಮಾಡಿ ಈ ಬಾರಿ ಗದ್ದುಗೆಗೆ ಏರಬೇಕು ಎಂಬ ಕನಸು ಹೊಂದಿತ್ತು, ಇದಕ್ಕಾಗಿ ಡಿಕೆಶಿ (Dk Shivakumar) ರವರು ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಆದರೆ ಈ ಬಾರಿ ಕೂಡ ಆ ಕನಸು ವಿಫಲವಾಗಿದೆ ಹಾಗೂ ಇದೇ ಸಮಯದಲ್ಲಿ ಜಗದೀಶ್ ಶೆಟ್ಟರ್ (jagadish shettar) ಅವರು ತಮ್ಮ ಪ್ರಭಾವವನ್ನು ಬಳಸಿಕೊಂಡು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಹುಬ್ಬಳ್ಳಿ ಹಾಗೂ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಸಾಕಷ್ಟು ಪ್ರಯತ್ನ ಪಟ್ಟಿದ್ದರು ಎಂಬುದು ತಿಳಿದು ಬಂದಿತ್ತು

ಬಿಜೆಪಿ ಪಕ್ಷವೂ ಕೂಡ ತನ್ನ ನಾಯಕರನ್ನು ರೆಸಾರ್ಟ್ ಗಳಿಗೆ (Resort) ಕರೆದುಕೊಂಡು ಹೋಗಿ ಚುನಾವಣೆಯನ್ನು ಎದುರಿಸಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ, ಇಂತಹ ಸಮಯದಲ್ಲಿ ಮಾಧ್ಯಮದವರ (kinnara media) ಪ್ರಶ್ನೆಗೆ ಉತ್ತರ ನೀಡಿರುವ ಜಗದೀಶ್ ಶೆಟ್ಟರ್ ಅವರು ನನಗೆ ಕಾಂಗ್ರೆಸ್ ಪಕ್ಷದಿಂದ ಯಾವುದೇ ಟಾಸ್ಕ್ ಬಂದಿರಲಿಲ್ಲ, ಹುಬ್ಬಳ್ಳಿ ಧಾರವಾಡ ನಗರದ ಮಹಾನಗರ ಪಾಲಿಕೆಯ ಅಧಿಕಾರಕ್ಕೆ ಏರಲು ಕಾಂಗ್ರೆಸ್ ಪಕ್ಷ ನನಗೆ ಟಾಸ್ಕ ನೀಡಿದೆ ಹಾಗೂ ನಾನು ಪ್ರಯತ್ನಪಟ್ಟಿದ್ದೇನೆ ಎಂಬುದು ಸುಳ್ಳು, ಸುಮ್ಮನೆ ಆ ಸಮಯದಲ್ಲಿ ಕೆಮ್ಮಿದೆ ಅದಕ್ಕೆ ಬಿಜೆಪಿ (BJP) ಪಕ್ಷದ ನಾಯಕರು ಭಯಪಟ್ಟು ರೆಸಾರ್ಟ್ ಗಳಿಗೆ ಹೋಗಿ ಸೇರಿಕೊಂಡರು ನಾನು ಯಾವುದೇ ಪ್ರಯತ್ನ ಮಾಡಲಿಲ್ಲ ಎಂದು ಬಿಜೆಪಿ ಪಕ್ಷದ ನಾಯಕರ ಕುರಿತು ವ್ಯಂಗ್ಯವಾಡಿದ್ದಾರೆ. (BJP vs Congress). ಇದನ್ನು ಓದಿ: ಸತೀಶ್ ಜಾರಕಿಹೊಳಿ ಮೇಲೆ ಹೊಸ ಬಾಣ ಬಿಟ್ಟ ಯತ್ನಾಳ್- ಗೃಹ ಸಚಿವರ ಮೇಲೆ ಒತ್ತಾಯಿಸಿದ್ದು ಏನು ಗೊತ್ತೆ?? ಇದು ಕೂಡ ಸರಿ ಅಲ್ಲವೇ ಎಂದ ನೆಟ್ಟಿಗರು.