Shani Transit 2023:ಈ ರಾಶಿಗಳಿಗೆ ಅದೃಷ್ಟ ಕೊಡಲಿದ್ದಾನೆ ಸಾಕ್ಷಾತ್ ಶನಿ ದೇವಾ. ಇನ್ನು ಈ ರಾಶಿಗಳನ್ನು ತಡೆಯಲು ಸಾಧ್ಯವಿಲ್ಲ. ಯಾವ ರಾಶಿಗಳಿಗೆ ಗೊತ್ತೇ?

Shani Transit 2023:ಈ ರಾಶಿಗಳಿಗೆ ಅದೃಷ್ಟ ಕೊಡಲಿದ್ದಾನೆ ಸಾಕ್ಷಾತ್ ಶನಿ ದೇವಾ. ಇನ್ನು ಈ ರಾಶಿಗಳನ್ನು ತಡೆಯಲು ಸಾಧ್ಯವಿಲ್ಲ. ಯಾವ ರಾಶಿಗಳಿಗೆ ಗೊತ್ತೇ?

Shani Transit 2023: ಸ್ನೇಹಿತರೆ, ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಯನ್ನು ಬಹಳನೇ ಪ್ರಬುದ್ಧವಾದ ಗೃಹ ಎಂದು ಪರಿಗಣಿಸಲಾಗಿದೆ. ತನ್ನ ಮಂದ ಗತಿಯ ಚಲನೆಯ ಮೂಲಕ ಒಂದು ರಾಶಿ ಚಕ್ರದಲ್ಲಿಯೇ ಏಳು ವರ್ಷಗಳ ಕಾಲ ಇದ್ದು, ಸಾಡೇ ಸಾತಿನ ಸಮಸ್ಯೆಯನ್ನು ನೀಡುವ ಶನಿಯನ್ನು ನ್ಯಾಯ ದೇವರು ಎಂದು ಸಹ ಪರಿಗಣಿಸಲಾಗಿದೆ. ವ್ಯಕ್ತಿಯ ಕರ್ಮಗಳ ಅನುಸಾರವಾಗಿ ಫಲವನ್ನು ನೀಡುವಂತಹ ಶನಿಯನ್ನು ಕರ್ಮಫಲದಾತರೆಂದು ಎಂದು ಪರಿಗಣಿಸಲಾಗಿದ್ದು,

ಸಾಮಾನ್ಯವಾಗಿ ಶಾಂತಿಯುತವಾಗಿರುವಂತಹ ಶನಿ (Shani Transit 2023) ದೇವರು ಯಾರ ಮೇಲಾದರೂ ಕೋಪಗೊಂಡರೆ ತನ್ನ ವಕ್ರ ದೃಷ್ಟಿಯ ಮೂಲಕ ವ್ಯಕ್ತಿಯನ್ನು ನಾಶಪಡಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಹೀಗಿರುವಾಗ 30 ವರ್ಷಗಳ ನಂತರ ಶನಿ ಮಹಾತ್ಮನ ಜೂನ್ 11ನೇ ತಾರೀಖಿನಂದು ಹಿಮ್ಮುಖವಾಗಿ ತಮ್ಮ ಚಲನೆಯನ್ನು ಪ್ರಾರಂಭ ಮಾಡಲಿದ್ದು, ಈ ಸಂದರ್ಭದಲ್ಲಿ ಸೂರ್ಯ ಪುತ್ರನ ಅನುಗ್ರಹ ಯಾವ ಮೂರು ರಾಶಿಗಳ ಮೇಲಿದೆ ಎಂಬುದನ್ನು ತಿಳಿದುಕೊಳ್ಳಿ.  ಕಡಿಮೆ ಖರ್ಚಿನಲ್ಲಿ ಪ್ರವಾಸಕ್ಕೆ ಹೋಗಬೇಕು ಎಂದರೆ, IRCTC ನ ಈ ವಿಶೇಷ ಪ್ಯಾಕೇಜ್ ಆಯ್ಕೆ ಮಾಡಿಕೊಳ್ಳಿ, ಮಸ್ತ್ ಮಜಾ, ದುಡ್ಡು ಮಾತ್ರ ಕಡಿಮೆ.

ಮಿಥುನ ರಾಶಿ- ನಿಮ್ಮ ರಾಶಿ ಚಕ್ರದ 9ನೇ ಭಾಗದಲ್ಲಿ ಶನಿದೇವಗಳು (Shani Transit 2023) ಹಿಮ್ಮುಖವಾಗಿ ತನ್ನ ಚಲನೆಯನ್ನು ಪ್ರಾರಂಭವಾಗಲಿದ್ದು, ಇಂತಹ ಸಂದರ್ಭದಲ್ಲಿ ಶನಿದೇವನ ಪ್ರಭಾವ ನಿಮ್ಮ ವೈಯಕ್ತಿಕ ಬದುಕಿನ ಮೇಲೆ ನೇರವಾಗಿ ಬೀಳುವುದು. ನಿಮ್ಮ ದಕ್ಷತೆ ಹಾಗೂ ಶ್ರದ್ಧೆಯ ವೈಕರಿ ನೋಡಿ ಮೇಲಾಧಿಕಾರಿಗಳು ಗೌರವಿಸುವರು, ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರಿಗೆ ಹೆಚ್ಚಿನ ಯಶಸ್ಸು. ಸಮಾಜದಲ್ಲಿ ನಿಮ್ಮ ಸ್ಥಾನಮಾನ ದುಪ್ಪಟ್ಟಾಗಲಿದೆ. ಹಲವು ಮೂಲಗಳಿಂದ ಹಣ ಬಂದು ನಿಮ್ಮ ಕೈ ಸೇರುವುದು.

ಸಿಂಹ ರಾಶಿ- ಶನಿದೇವ (Shani Transit 2023) ಈ ರಾಶಿಯ ಏಳನೇ ಭಾಗದಲ್ಲಿ ಹಿಮ್ಮುಕವಾಗಿ ಚಲಿಸಲಿದ್ದಾನೆ. ಇದು ನಿಮ್ಮ ವೈಯಕ್ತಿಕ ಬದುಕಿನ ಮೇಲೆ ನೇರವಾದ ಪ್ರಭಾವ ಬೀರಲಿದ್ದು ಸಂಗಾತಿಯೊಂದಿಗೆ ಹೆಚ್ಚಿನ ಪ್ರೀತಿ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಹಾಗೂ ಮನೆಯಲ್ಲಿ ಮದುವೆ ಮಂಜಿಯಂತ ಶುಭಕಾರ್ಯಗಳ ಸದ್ದು ಜೋರಾಗಿ ಕೇಳಿ ಬರಲಿದೆ. ಅಲ್ಲದೆ ನಿಮ್ಮ ರಾಶಿ ಚಕ್ರದಲ್ಲಿ ಶಶರಾಜ ಯೋಗ ನಿರ್ಮಾಣವಾಗುತ್ತಿರುವುದು ಆರ್ಥಿಕವಾಗಿ ದುಪ್ಪಟ್ಟು ಲಾಭವನ್ನು ಅನುಭವಿರಿ. ಬ್ರೇಕ್ ಇಲ್ಲದೆ ಲಾರಿಯಂತೆ ಮುನ್ನುಗ್ಗುತ್ತಿರುವ ಈಶ್ವರ್- ಚಿಕ್ಕ ಬಳ್ಳಾಪುರಕ್ಕೆ ಮಾತ್ರ ಮತ್ತೊಂದು 6 ನೇ ಗ್ಯಾರಂಟಿ. ಈ ಬಾರಿ ಏನಂತೆ ಗೊತ್ತೇ? ತಿಳಿದರೇ…

ಮಕರ ರಾಶಿ- ಶನಿಯ (Shani Transit 2023) ಹಿಮ್ಮುಖ ಚಲನೆಯ ಸಂಪತ್ತಿನ ಸಿರಿಯನ್ನೇ ಹರಿಸಲಿದೆ. ಈ ಸಂದರ್ಭದಲ್ಲಿ ಯಾವುದೇ ಕೆಲಸಕ್ಕೆ ಕೈ ಹಾಕಿದರು ನಿರೀಕ್ಷೆಗೂ ಮೀರಿದಂತಹ ಲಾಭ ಪಡೆಯುವಿರಿ, ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಯ, ಆರ್ಥಿಕ ಸ್ಥಿತಿ ಸುಗಮವಾಗಿರುವುದು.