Kannada Story: ಅಪಘಾತದಲ್ಲಿ ಮಹಿಳೆ ಮೃತ ಪಟ್ಟಳು, ಇದಕ್ಕಾಗಿಯೇ ಕಾದು ಕುಳಿತಿದ್ದ ಶಿಕ್ಷಕರು, ಸ್ನೇಹಿತರು, ಸ್ಮಶಾನದಲ್ಲಿ ಏನು ಮಾಡಿದ್ದಾರೆ ಗೊತ್ತೇ? ಇಂತವರು ಇರ್ತಾರ??

Kannada Story: ಅಪಘಾತದಲ್ಲಿ ಮಹಿಳೆ ಮೃತ ಪಟ್ಟಳು, ಇದಕ್ಕಾಗಿಯೇ ಕಾದು ಕುಳಿತಿದ್ದ ಶಿಕ್ಷಕರು, ಸ್ನೇಹಿತರು, ಸ್ಮಶಾನದಲ್ಲಿ ಏನು ಮಾಡಿದ್ದಾರೆ ಗೊತ್ತೇ? ಇಂತವರು ಇರ್ತಾರ??

Kannada Story: ನಮಸ್ಕಾರ ಸ್ನೇಹಿತರೇ ನಮ್ಮ ದೇಶದಲ್ಲಿ ನಡೆಯುತ್ತಿರುವ ಕೆಲವೊಂದು ಅನಾಹುತಗಳನ್ನು ನೋಡಿದರೆ ದೇಶ ಯಾವ ರೀತಿಯ ಕಡೆ ಹೋಗುತ್ತಿದೆ ಎಂಬುದೇ ಅರ್ಥವಾಗುವುದಿಲ್ಲ. ಮಾನವೀಯತೆ ಮೇರೆಯುವಂತಹ ನೂರಾರು ಕಾರ್ಯಗಳ ನಡುವೆ ಸಮಾಜದಲ್ಲಿ ಕೆಲವೊಂದು ಕ್ರಿಮಿ ಕೀಟಗಳು ಮಾಡುವ ಕೆಲಸಗಳನ್ನು ನೋಡಿದರೆ ನಿಜಕ್ಕೂ ಇವರು ಮನುಷ್ಯರಾ ಅನಿಸಿಬಿಡುತ್ತದೆ. ಅದೇ ರೀತಿಯ ಘಟನೆ ಇದೀಗ ರಾಜಸ್ಥಾನದಲ್ಲಿ ನಡೆದಿದ್ದು ಇವರಿಗೆ ಮಾನವೀಯತೆ ಇಲ್ಲವೇ ಇಲ್ಲ ಎಂಬುದನ್ನು ಎತ್ತಿ ತೋರಿಸಿದಂತೆ ಇದೆ.

ಅಂದಹಾಗೆ ಈ ಕೆಲಸ ಮಾಡಿರುವುದು ಯಾವುದೋ ಪ್ರಪಂಚ ತಿಳಿಯದ ಮುಗ್ದರಲ್ಲ ಅಥವಾ ಓದಿರದ ಅನಕ್ಷರಸ್ಥರು ಅಲ್ಲ ಬದಲಾಗಿ ಮತ್ತಷ್ಟು ಜನರಿಗೆ ಶಿಕ್ನಣವನ್ನು ಹೇಳಿಕೊಡಬಹುದಾದ ಸ್ಥಾನದಲ್ಲಿರುವ ಶಿಕ್ಷಕರು. ಹೌದು ಸ್ನೇಹಿತರೇ ರಾಜಸ್ಥಾನ ಜಿಲ್ಲೆಯಲ್ಲಿ ಸರ್ಕಾರಿ ಶಿಕ್ಷಕರು ಮಾಡಿರುವ ಕೆಲಸ ನೋಡಿದರೆ ನಿಜಕ್ಕೂ ಒಂದು ಕ್ಷಣ ಬೇಸರವಾಗುತ್ತದೆ.

ಇತ್ತೀಚೆಗೆ ರಾಜಸ್ಥಾನ ಜಿಲ್ಲೆಯ ಅಜಿತಗಡ ಎಂಬ ಪ್ರದೇಶದಲ್ಲಿ ಮಹಿಳೆಯೊಬ್ಬರು ಕೆಲವು ದಿನಗಳ ಹಿಂದೆ ಅಂದರೆ ಸೋಮವಾರ ರಸ್ತೆ ಅಪಘಾತದಲ್ಲಿ ಇಹಲೋಕ ತ್ಯಜಿಸಿದ್ದರು. ಪೊಲೀಸರು ಎಂದಿನಂತೆ ಪ್ರಕರಣ ದಾಖಲು ಮಾಡಿಕೊಂಡು ಮರಣೋತ್ತರ ಪರೀಕ್ಷೆ ನಡೆಸಿ ನಂತರ ಕುಟುಂಬಕ್ಕೆ ಆಕೆಯ ದೇಹವನ್ನು ಹಸ್ತಾಂತರ ಮಾಡಿದ್ದರು.(Kannada Story) ದುಃಖದಲ್ಲಿ ಇದ್ದ ಕುಟುಂಬ ಮಂಗಳವಾರವೇ ಅಂತ್ಯಕ್ರಿಯೆಗಳನ್ನು ಮುಗಿಸಿ ಅಲ್ಲಿಯೇ ಹತ್ತಿರದ ಸ್ಮಶಾನದಲ್ಲಿ ಪಾರ್ಥಿವ ಶರೀರವನ್ನು ಹೂತಿಟ್ಟು ಎಲ್ಲ ವಿಧಿ ವಿಧಾನಗಳನ್ನು ಮುಗಿಸಿ ಮನೆಗೆ ಹೋದರು.

Kannada Story: ಹಳ್ಳಿಯಿಂದ ಹಣ ದುಡಿಯಲು ನಗರಕ್ಕೆ ಬಂದಿದ್ದೀರಾ? ಹಾಗಿದ್ದರೆ, ಈ ಚಿಕ್ಕ ಚಿಕ್ಕ ಕೆಲಸ ಮಾಡಿ, ಲಕ್ಷ ಲಕ್ಷ ಹಣ ಗಳಿಸಿ. ಹೇಗೆ ಗೊತ್ತೇ??

ಆದರೆ ಅದೇ ಗ್ರಾಮದಲ್ಲಿ ಸರ್ಕಾರಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಓರ್ವ ಶಿಕ್ಷಕ ಹಾಗೂ ತಾಂತ್ರಿಕ ಪೂಜೆಗಳನ್ನು ಮಾಡುತ್ತೇನೆ ಎಂದು ಜನರನ್ನು ನಂಬಿಸಿದ್ದ ಇಬ್ಬರು ಹಾಗೂ ಸ್ನೇಹಿತರು ಸೇರಿಕೊಂಡು ಸ್ಮಶಾನದಲ್ಲಿ ಮಣ್ಣು ಮಾಡಿದ್ದ ಆಕೆಯ ದೇಹವನ್ನು ಹೊರಗೆ ತೆಗೆದು ಕೆಲವೊಂದು ಪೂಜೆ ಮಾಡುವಂತೆ ಬೆಂಕಿಯನ್ನು ಬೆಳಗಿ, ಆ ದೇಹವನ್ನು ತಮ್ಮ ದೇಹದ ಆಸೆ ತೀರಿಸಿಕೊಳ್ಳಲು ಬಳಸಿಕೊಂಡಿದ್ದಾರೆ. ಇದೇನಿದು ರಾತ್ರಿಯ ಸಮಯದಲ್ಲಿ ಸ್ಮಶಾನದಲ್ಲಿ ದೀಪ ಉರಿಯುತ್ತಿದೆ ಎಂದು ಸುತ್ತಮುತ್ತಲಿನ ಜನರು ನೋಡಿದಾಗ ಶಿಕ್ಷಕ ದೇಹದ ಮೇಲೆ ಮಲಗಿ ತನ್ನ ಆಸೆ ತೀರಿಸಿಕೊಂಡಿರುವುದು ಅಲ್ಲಿಯೇ ಇದ್ದ ಮಹಿಳೆಯೊಬ್ಬರಿಗೆ ಕಾಣಿಸಿದೆ. (Kannada Story)

ಕೂಡಲೇ ಗ್ರಾಮಸ್ಥರನ್ನು ಸೇರಿಸಿ ಅವರೆಲ್ಲರನ್ನು ಹಿಡಿದು ನಂತರ ಪೊಲೀಸರಿಗೆ ಕರೆ ಮಾಡಿದಾಗ ಪೊಲೀಸರು ಬಂದು ಆರೋಪಿಗಳನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿದ್ದಾರೆ. ಇವರಿಂದ ಪೂಜೆಗೆ ಬಳಿಸಿದ ಕೆಲವೊಂದು ವಸ್ತುಗಳು ಹಾಗೂ ಮಧ್ಯದ ಬಾಟಲಿಗಳನ್ನು ವಶಪಡಿಸಿ ಕೊಂಡಿದ್ದು ದೇಹವನ್ನು ಹೊರ ತೆಗೆದಿದ್ದು ಯಾಕೆ ಆ ದೇಹದಲ್ಲಿರುವ ಅಂಗಾಂಗಗಳನ್ನು ಮಾರಾಟ ಮಾಡಲು ಇರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ: ಐಪಿಎಲ್ ನಲ್ಲಿ ಬಂದ 55 ಲಕ್ಷ ರೂಪಾಯಿಗಳನ್ನು ರಿಂಕು ಸಿಂಗ್ ರವರು ಏನು ಮಾಡಿದ್ದಾರೆ ಗೊತ್ತಾ?? ತಿಳಿದರೆ ಭೇಷ್ ಅಂತೀರಾ.