Kannada Astrology: ಹಿಂದೆಂದೂ ಕಾಣದ ರಾಜಯೋಗ ಸೃಷ್ಟಿಮಾಡುತ್ತಿರುವ ಶನಿ ದೇವ: ಈ ಮೂರು ರಾಶಿಯವರಿಗೆ ಅದೃಷ್ಟ ಬದಲು. ಯಾರ್ಯಾರಿಗೆ ಗೊತ್ತೇ??

Kannada Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಗ್ರಹದ ಸಂಚಾರಕ್ಕೆ ಬಹಳ ಮಹತ್ವವಿದೆ. ಏಕೆಂದರೆ ಶನಿಗ್ರಹ ಚಲಿಸುವುದು ಬಹಳ ನಿಧಾನವಾಗಿ, ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶ ಮಾಡಲು ಎರಡೂವರೆ ವರ್ಷ ಸಮಯ ತೆಗೆದುಕೊಳ್ಳುತ್ತದೆ. ಈ ತಿಂಗಳು ಶನಿಯು ತನ್ನ ಸ್ಥಾನ ಬದಲಾವಣೆ ಮಾಡಲಿದ್ದಾನೆ, ಜನವರಿ 17ರಂದು ಶನಿಗ್ರಹವು ಕುಂಭ ರಾಶಿಗೆ ಪ್ರವೇಶ ಮಾಡಲಿದೆ. ಬಹಳ ವರ್ಷಗಳ ನಂತರ ಶನಿಗ್ರಹವು ತನ್ನದೇ ಆದ ಕುಂಭ ರಾಶಿಗೆ ಪ್ರವೇಶ ಮಾಡುತ್ತಿರುವುದರಿಂದ, ಬಹಳ ಒಳ್ಳೆಯ ಸಮಯ ಇದಾಗಿದೆ. ಈ ಸಂಚಾರವು ವಿಪರೀತ ರಾಜಯೋಗವನ್ನು ಸೃಷ್ಟಿ ಮಾಡಲಿದೆ. ಇದು ಲಾಭ ತರುವಂಥ ಯೋಗವಾಗಿದ್ದು, ಕೆಲವು ರಾಶಿಗಳಿಗೆ ಅತ್ಯುತ್ತಮ ಪ್ರಯೋಜನಗಳನ್ನು ನೀಡಲಿದೆ. ಅದರಲ್ಲು ಮೂರು ರಾಶಿಯವರಿಗೆ ಅದೃಷ್ಟವೇ ಬದಲಾಗುತ್ತದೆ. ಆ ಮೂರು ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ವೃಷಭ ರಾಶಿ :- ವಿಪರೀತ ರಾಜಯೋಗದಿಂದ ಈ ರಾಶಿಯವರಿಗೆ ಲಾಭವಾಗುತ್ತದೆ. ಹಣಕಾಸಿನ ವಿಚಾರದಲ್ಲಿ ವೃಷಭ ರಾಶಿಯವರಿಗೆ ಏಳಿಗೆ ಉಂಟಾಗುತ್ತದೆ. ಈ ಯೋಗದಿಂದ ವೃತ್ತಿ ಜೀವನದಲ್ಲಿ ಲಾಭ ಪಡೆಯುತ್ತಾರೆ, ಈ ಯೋಗದಿಂದ ನಿಮಗೆ ವಿದೇಶ ಪ್ರವಾಸಕ್ಕೆ ಹೋಗುವ ಅವಕಾಶ ಕೂಡ ಸಿಗುತ್ತದೆ. ಈ ಕಾರಣಗಳಿಂದ ಹಣಕಾಸಿನ ವಿಚಾರದಲ್ಲಿ ಲಾಭವಾಗುತ್ತದೆ. ಇದನ್ನು ಓದಿ..2023 Kannada Astrology: ಇಡೀ ವರ್ಷ ಪ್ರತಿ ರಾಶಿಗಳ ಆರೋಗ್ಯ, ವೃತ್ತಿ ಜೀವನ, ಹಣಕಾಸು ಹೇಗಿರಲಿದೆ ಗೊತ್ತೇ? ಯಾವ್ಯಾವ ರಾಶಿಗಳ ಜೀವನವೇ ಬದಲಾಗುತ್ತದೆ ಗೊತ್ತೇ?? ನಿಮ್ಮ ರಾಶಿ ಫಲಾ ಫಲಗಳನ್ನೂ ತಿಳಿಯಿರಿ.

ತುಲಾ ರಾಶಿ :- ಈ ರಾಶಿಯವರಿಗೆ ವಿಪರೀತ ರಾಜಯೋಗವು ಉತ್ತಮ ಪ್ರಯೋಜನ ನೀಡುತ್ತದೆ. ಇವರು ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲೂ ಲಾಭ ಪಡೆಯುತ್ತಾರೆ, ಹಾಗೂ ಏಳಿಗೆ ಕಾಣುತ್ತಾರೆ. ತಂದೆ ತಾಯಿಯರಿಗೆ ಮಕ್ಕಳಿಂದ ಒಳ್ಳೆಯ ಸುದ್ದಿ ಕೇಳಿಬರುತ್ತದೆ. ಈ ಸಮಯದಲ್ಲಿ ನೀವು ತುಂಬಾ ಸಂತೋಷವಾಗಿರುತ್ತೀರಿ.

ಧನು ರಾಶಿ :- ಶನಿಗ್ರಹದ ಈ ಸಂಚಾರವು ಈ ರಾಶಿಯವರಿಗೆ ಬಹಳ ಮಹತ್ವದ ಪ್ರಯೋಜನ ನೀಡಲಿದೆ. ಈ ವರ್ಷ ಧನು ರಾಶಿಯವರಿಗೆ ಶನಿದೇವರ ಸಾಡೇಸಾತಿ ಸಮಯ ಮುಗಿಯುತ್ತದೆ, ಇದರಿಂದ ವಿರುದ್ಧ ರಾಜಯೋಗದ ಮಂಗಳಕರಫಲಗಳು ಧನು ರಾಶಿಯವರಿಗೆ ಸಿಗುತ್ತದೆ. ಈ ಸಮಯದಲ್ಲಿ ನಿಮ್ಮ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ, ಎಲ್ಲಾ ಕೆಲಸಗಳು ಅಡೆತಡೆ ಇಲ್ಲದೆ ನಡೆಯುತ್ತದೆ. ಕೆಲಸ ಮಾಡುವ ಕಡೆ ಏಳಿಗೆ ಕಾಣುತ್ತೀರಿ. ಎಲ್ಲವೂ ಲಾಭ ತರುತ್ತದೆ. ಇದನ್ನು ಓದಿ.. Kannada Astrology: 2023 ರಲ್ಲಿ ಮೋದಿ ಮತ್ತಷ್ಟು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆಯೇ? ವಿಪಕ್ಷಗಳು ಮೋದಿ ಅಲೆಯನ್ನು ತಡೆಯಲು ಸಾಧ್ಯವೇ?