Kannada Astrology: ಶುರುವಾಯಿತು ಶನಿ ದೇವನ ನೇರ ಚಾಲನೆ: ಇದರಿಂದ ಈ ರಾಶಿಗಳಿಗೆ ಅಂತೂ ಅಪಾರವಾದ ಲಾಭ. ಯಾವ ರಾಶಿಗಳಿಗೆ ಗೊತ್ತೇ??

Kannada Astrology: ಶುರುವಾಯಿತು ಶನಿ ದೇವನ ನೇರ ಚಾಲನೆ: ಇದರಿಂದ ಈ ರಾಶಿಗಳಿಗೆ ಅಂತೂ ಅಪಾರವಾದ ಲಾಭ. ಯಾವ ರಾಶಿಗಳಿಗೆ ಗೊತ್ತೇ??

Kannada Astrology: ಶನಿದೇವರು ಈಗ ನೇರಚಲನೆಯಲ್ಲಿದ್ದಾರೆ, ಅಕ್ಟೋಬರ್ 23ರಂದು ಶನಿದೇವರು ಮಕರ ರಾಶಿಯಲ್ಲಿ ನೇರ ಚಲನೆ ಶುರು ಮಾಡಿದ್ದಾರೆ. ಈ ಸಮಯದಲ್ಲಿ ಕೆಲವು ರಾಶಿಗಳಿಗೆ ಶುಭಫಲ ಸಿಗಲಿದೆ. ಶನಿದೇವರ ಹಿಮ್ಮುಖ ಚಲನೆ ನಡೆಯುವಾಗ ಕಷ್ಟ ಅನುಭವಿಸಿದ ರಾಶಿಗಳು ನೇರ ಚಲನೆಯಿಂದ ಕಷ್ಟಗಳಿಂದ ಮಕ್ತಿ ಪಡೆಯುತ್ತಾರೆ. 2022ರ ಜನವರಿ 17ರ ತನಕ ಶನಿದೇವರು ಮಕರ ರಾಶಿಯಲ್ಲಿದ್ದು ಮಂತರ ಕುಂಭ ರಾಶಿಗೆ ಪ್ರವೇಶ ಮಾಡಿತು. ಈ ಸಮಯದಲ್ಲಿ ಶನಿದೇವರ ಆಶೀರ್ವಾದದಿಂದ ಕೆಲವು ರಾಶಿಗಳ ಅದೃಷ್ಟವೆ ಬದಲಾಗುತ್ತದೆ. ಆ ರಾಶಿಗಳು ಯಾವುವು? ಅವುಗಳಿಗೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಶನಿದೇವರ ನೇರನಡೆ ಮೇಷ ರಾಶಿಯವರಿಗೆ ಒಳ್ಳೆಯ ಪ್ರಯೋಜನ ನೀಡುತ್ತದೆ. ಈ ಸಮಯದಲ್ಲಿ ಅದೃಷ್ಟ ನಿಮ್ಮ ಜೊತೆಗಿರುತ್ತದೆ. ನಿಮ್ಮ ಕೆಲಸಕ್ಕೆ ಒಳ್ಳೆಯದಾಗುತ್ತದೆ. ಕೆಲಸದಲ್ಲಿ ಮತ್ತು ಬ್ಯುಸಿನೆಸ್ ನಲ್ಲಿ ಎರಡು ಕಡೆಯಲ್ಲೂ ಲಾಭ ಇರುತ್ತದೆ. ಮನೆಯವರ ಬೆಂಬಲ ನಿಮ್ಮೊಡನೆ ಇರುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ವಿದೇಶಕ್ಕೆ ಪ್ರವಾಸಕ್ಕೆ ಹೋಗುವ ಅವಕಾಶ ಸಿಗುತ್ತದೆ. ಇದನ್ನು ಓದಿ.. Cricket News: ವಿಶ್ವಕಪ್ ಮುಗಿದ ಮೇಲೆ ರೋಹಿತ್ ನಾಯಕತ್ವ ಕಸಿದುಕೊಳ್ಳುವುದು ಪಕ್ಕ. ಭಾರತದ ಭವಿಷ್ಯದ ನಾಯಕ ಆತನೊಬ್ಬನೇ. ಯಾರು ಗೊತ್ತೇ??

ಮಿಥುನ ರಾಶಿ :- ಈ ರಾಶಿಯ 9ನೇ ಮನೆಗೆ ಶನಿದೇವರು ಅಧಿಪತಿ ಆಗಿರುವುದರಿಂದ ಹಣಕಾಸಿನ ವಿಚಾರದಲ್ಲಿ ಹೆಚ್ಚು ಲಾಭ ಪಡೆಯುತ್ತೀರಿ. ಹೆಚ್ಚಿನ ಹಣ ಗಳಿಸುತ್ತೀರಿ, ನಿಮಗೆ ಹೆಚ್ಚಿನ ಲಾಭವಾಗುತ್ತದೆ. ಪೂರ್ವಿಕರ ಆಸ್ತಿ ಪಡೆಯುತ್ತೀರಿ. ಹೂಡಿಕೆ ಮಾಡಿದರೆ ಲಾಭ ಗಳಿಸುವ ಸಾಧ್ಯತೆ ಇದೆ. ನಿಮ್ಮ ಆದಾಯ ಹೆಚ್ಚಾಗುತ್ತದೆ, ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗುತ್ತದೆ. ಸಂಬಳದ ಜೊತೆಗೆ ಬಡ್ತಿ ಸಿಗುತ್ತದೆ, ವಿದೇಶದಲ್ಲಿ ಬ್ಯುಸಿನೆಸ್ ಮಾಡುತ್ತಿರುವವರಿಗೆ ಹೆಚ್ಚು ಲಾಭ ಸಿಗುತ್ತದೆ.

ಕರ್ಕಾಟಕ ರಾಶಿ :- ಈ ರಾಶಿಯವರ 7ನೇ ಮನೆಗೆ ಶನಿದೇವರು ಅಧಿಪತಿ ಆಗಿದ್ದು, ಈ ಸಮಯದಲ್ಲಿ ನೀವು ಶ್ರೀಮಂತರಾಗುತ್ತೀರಿ. ಶವಿದೇವರ ಆಶೀರ್ವಾದದಿಂದ ನೀವು ನೆಮ್ಮದಿ ಇಂದ ಇರುತ್ತೀರಿ. ನಿಮ್ಮ ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ, ಹಾಗೂ ನಿಮ್ಮ ಗೌರವ ಪ್ರತಿಷ್ಠೆ ಸಹ ಹೆಚ್ಚಾಗುತ್ತದೆ. ನಿಮ್ಮ ಕುಟುಂಬ ಆನಂದದಿಂದ ಇರುತ್ತದೆ. ಬ್ಯುಸಿನೆಸ್ ನಲ್ಲಿ ಲಾಭ ಉಂಟಾಗುತ್ತದೆ. ಇದನ್ನು ಓದಿ.. Kohli: ರನ್ ಗಳಿಸಲು ಪರದಾಡುತ್ತಿರುವ ರಾಹುಲ್ ರವರಿಗೆ ಇಂದು ಕೊಹ್ಲಿ ಮಾಡಿದ್ದೇನು ಗೊತ್ತೇ?? ನಾಯಕನಲ್ಲ, ಆದರೆ ಲೀಡರ್ ಕೊಹ್ಲಿ ನೇ.

ಧನು ರಾಶಿ :-ಶನಿದೇವರ ನೇರ ಸಂಚಾರ ಈ ರಾಶಿಯವರಿಗೆ ಪ್ರಯೋಜನ ತರುತ್ತದೆ. ಹೆಚ್ಚು ಹಣ ಗಳಿಸಲು ಸಾಧ್ಯವಾಗುತ್ತದೆ, ಹಳೆಯ ಸಾಲಗಳನ್ನು ತೀರಿಸುತ್ತೀರಿ. ನಿಮ್ಮ ಜೀವನದಲ್ಲಿ ಸಂತೋಷ ಇರುತ್ತದೆ. ಅರ್ಧಕ್ಕೆ ನಿಂತ ಕೆಲಸಗಳು ಪೂರ್ತಿಯಾಗುತ್ತದೆ. ಕೆಲಸದಲ್ಲಿ ಹೊಸ ಅವಕಾಶಗಳು ಸಿಗುತ್ತದೆ. ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗುತ್ತದೆ. ಸಂಬಳದ ಜೊತೆಗೆ ಬಡ್ತಿ ಪಡೆಯುತ್ತೀರಿ. ವ್ಯಾಪಾರ ಏಳಿಗೆಯಾಗಿ ನಿಮ್ಮ ಆದಾಯ ಹೆಚ್ಚಾಗುತ್ತದೆ.

ಮೀನ ರಾಶಿ :- ಶನಿದೇವರ ನೇರ ಚಲನೆಯಿಂದ ನಿಮ್ಮ ವೈಯಕ್ತಿಕ ಜೀವನ ಚೆನ್ನಾಗಿರುತ್ತದೆ, ಒಳ್ಳೆಯ ರಿಸಲ್ಟ್ ಪಡೆಯುತ್ತೀರಿ. ನಿಮ್ಮ ಕಠಿಣ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಬ್ಯುಸಿನೆಸ್ ನಲ್ಲಿ ಲಾಭ ಸಿಗುತ್ತದೆ. ಕೆಲಸ ಮಾಡುತ್ತಿರುವವರಿಗೆ ಏಳಿಗೆ ಉಂಟಾಗುತ್ತದೆ. ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗುತ್ತದೆ. ಇದನ್ನು ಓದಿ.. Cricket news: ದಿನೇಶ್ ಕಾರ್ತಿಕ್ ರವರನ್ನು ನೇರವಾಗಿ ತೆಗೆದು ಹಾಕಿ ಎಂದ ಸೆಹ್ವಾಗ್: ಆತನ ಬದಲು ಯಾರು ಆಡಬೇಕಂತೆ ಗೊತ್ತೇ??