ಹೀಗೆ ನಡೆಯುವ ವರೆಗೂ ರಮೇಶ್ ರವರು ಸರ್ಕಾರಿ ಕಾರ್ ಹತ್ತುವುದಿಲ್ಲ: ಹಾಗಿದ್ದರೆ ಜನರ ಪರಿಸ್ಥಿತಿ?

ಹೀಗೆ ನಡೆಯುವ ವರೆಗೂ ರಮೇಶ್ ರವರು ಸರ್ಕಾರಿ ಕಾರ್ ಹತ್ತುವುದಿಲ್ಲ: ಹಾಗಿದ್ದರೆ ಜನರ ಪರಿಸ್ಥಿತಿ?

0

ಬೆಳಗಾವಿ: ಸಚಿವ ಸ್ಥಾನ ಬರುತ್ತದೆ ಹೋಗುತ್ತದೆ. ಆದರೆ ಧರ್ಮ ಮುಖ್ಯ. ದೇವರಲ್ಲಿ ಏನೋ ಕೇಳಿಕೊಂಡಿದ್ದೇನೆ ಅದು ಈಡೇರುವವರೆಗೆ ಸಚಿವ ಸಂಪುಟ ಸಭೆಗೆ ಹೋಗುವುದಿಲ್ಲ ಎಂದು ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ದೇವರನ್ನು ನಂಬುತ್ತೇನೆ.

[do_widget id=et_ads-2]

ಸಚಿವ ಸ್ಥಾನಕ್ಕಿಂತ ದೇವರ ಮೇಲಿನ ನಂಬಿಕೆ ನನಗೆ ಮುಖ್ಯ. ಕೆಲ ವಿಚಾರದಲ್ಲಿ ದೇವರ ಮೇಲೆ ನಂಬಿಕೆ ಇಟ್ಟಿದ್ದೇನೆ. ಅದೇ ರೀತಿ ಯಾವುದೋ ವಿಷಯವಾಗಿ ದೇವರಲ್ಲಿ ಏನನ್ನು ಕೇಳಿಕೊಂಡಿದ್ದೇನೆ.

[do_widget id=et_ads-4]

ಆ ಕೆಲಸ ಆಗುವವರೆಗೆ ಸರ್ಕಾರಿ ಕಾರು ಉಪಯೋಗಿಸುವುದಿಲ್ಲ. ಸಚಿವ ಸಂಪುಟ ಸಭೆಗೂ ಹೋಗುವುದಿಲ್ಲ ಎಂದು ಪುನರುಚ್ಚರಿಸಿದರು. ಇದುವರೆಗೂ 5 ಸಚಿವ ಸಂಪುಟ ಸಭೆಗೆ ಗೈರಾಗಿದ್ದಾನೆ ಎಂದರು.

[do_widget id=et_ads-3]