ಕುಮಾರಸ್ವಾಮಿ ರವರನ್ನು ಕಟುವಾಗಿ ಟೀಕಿಸಿದ ತೇಜಸ್ವಿನಿ:

ಕುಮಾರಸ್ವಾಮಿ ರವರನ್ನು ಕಟುವಾಗಿ ಟೀಕಿಸಿದ ತೇಜಸ್ವಿನಿ

0

ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಯಾಗಿ ಅಧಿಕಾರಕ್ಕೆ ಬಂದ ಕ್ಷಣದಿಂದಲೂ ಕುಮಾರಸ್ವಾಮಿರವರ  ಮೇಲೆ ಟೀಕೆಗಳ ಬಾಣಗಳನ್ನೇ ಹರಿಸುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಕುಮಾರಸ್ವಾಮಿ ರವರ ಅಪ್ರಬುದ್ಧ ಮಾತುಗಳು.

ನಾನು ಕಾಂಗ್ರೆಸ್ ನ ಹಂಗಿನಲ್ಲಿ ಇದ್ದೇನೆ, ನಾನು ವಿಷಕಂಠ ನನ್ನ ಪಕ್ಷಕ್ಕೆ ಮತ ಹಾಕದೆ ಇರುವವರು ನನ್ನನ್ನು ಕೇಳುವ ನೈತಿಕತೆ ಇಲ್ಲ,  ಹೀಗೆ ಹೇಳುತ್ತಾ ಹೋದರೆ ಒಂದು ದೊಡ್ಡ ಪಟ್ಟಿಯನ್ನೇ ಮಾಡಬೇಕಾಗುತ್ತದೆ. ಇಂತಹ ಮಾತುಗಳಿಂದ ವಿರೋಧ ಪಕ್ಷಗಳ ಮತ್ತು ಜನರ ವಿರೋಧವನ್ನು ಕಟ್ಟಿಕೊಳ್ಳುತ್ತಿದ್ದಾರೆ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ.

ಪ್ರತಿಯೊಬ್ಬರೂ ಕುಮಾರಸ್ವಾಮಿ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ ಆದರೆ ಈಗ ಸರದಿ ತೇಜಸ್ವಿನಿ ಯವರದ್ದು. ಅಷ್ಟಕ್ಕೂ ತೇಜಸ್ವಿನಿ ಅವರು ಏನು ಹೇಳಿದ್ದಾರೆ?

ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ದೊಡ್ಡ ವ್ಯಂಗ್ಯ ಎಂದಿರುವ ತೇಜಸ್ವಿನಿ ರವರು ಇನ್ನು ಕೆಲವೇ ದಿನಗಳಲ್ಲಿ ಬಿಜೆಪಿ ಸರ್ಕಾರವು ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲಿದೆ ನಮ್ಮ ಹೋರಾಟಕ್ಕೆ ಜಯ ಸಿಕ್ಕೇ ಸಿಗುತ್ತದೆ ಎಂದು ಹೇಳಿದ್ದಾರೆ.