ಬಿಗ್ ಬ್ರೇಕಿಂಗ್:ಆರ್ ಎಸ್ ಎಸ್ ಮಾದರಿಯಲ್ಲಿ ನಿರ್ಮಾಣಗೊಳ್ಳಲಿದೆ ಜಮೀನ್ ಯೂತ್ ಕ್ಲಬ್

ಬಿಗ್ ಬ್ರೇಕಿಂಗ್:ಆರ್ ಎಸ್ ಎಸ್ ಮಾದರಿಯಲ್ಲಿ ನಿರ್ಮಾಣಗೊಳ್ಳಲಿದೆ ಜಮೀನ್ ಯೂತ್ ಕ್ಲಬ್

0

ಆರ್ ಎಸ್ ಎಸ್ ದೇಶದ ಒಂದು ಪ್ರಮುಖ ಸಂಘಟನೆ, ವಿಷಾದಕರ ಸಂಗತಿ ಏನೆಂದರೆ ಕೆಲವು ಸಂಘಟನೆಗಳು ಆರ್ ಎಸ್ ಎಸ್ ಅನ್ನು ಉಗ್ರ ಸಂಘಟನೆ ಎಂದು ಬಿಂಬಿಸುತ್ತಾರೆ. ದೇಶದಲ್ಲಿ ಯಾವುದೇ ಪ್ರಕರಣ ನಡೆದರೂ   ಬುದ್ದಿಜೀವಿಗಳ ಮಾತಿಗೆ  ಮೊದಲ ಬಲಿಯಾಗುವುದು ಆರ್ ಎಸ್ ಎಸ್. ಆದರೆ ಇಲ್ಲಿಯವರೆಗೂ ಆರ್ ಎಸ್ ಎಸ್  ಯಾವುದಕ್ಕೂ ಜಗ್ಗಿಲ್ಲ.

ಅಷ್ಟಕ್ಕೂ ಈಗ ಯಾಕೆ ಆ ವಿಷಯ ಎನ್ನುತ್ತೀರಾ? ಒಮ್ಮೆ ಸಂಪೂರ್ಣ ಕೆಳಗಡೆ ಓದಿ

ಆರ್ ಎಸ್ ಎಸ್ ಸಂಘಟನೆಯನ್ನು ಉದ್ದೇಶವಾಗಿಟ್ಟುಕೊಂಡು ಜಮೀಯತ್ ಉಲಮಾ ಎ ಹಿಂದ್ ಎಂಬ ಇಸ್ಲಾಮಿಕ್ ಸಂಘಟನೆ ಆರ್ ಎಸ್ ಎಸ್ ಸ್ಕೌಟ್ ಗೈಡ್ ಮಾದರಿಯಲ್ಲಿಯೇ ಮುಸ್ಲಿಂ ಯುವಕರನ್ನು ಮುಸ್ಲಿಮರ ರಕ್ಷಣೆಗಾಗಿ ಜಮೀಯತ್ ಯೂತ್ ಕ್ಲಬ್ ಎಂಬ ಸಂಘಟನೆಯನ್ನು ರೂಪಿಸಲು ಉದ್ದೇಶಿಸಿದೆ.

ಜಮೀಯತ್ ಯೂತ್ ಕ್ಲಬ್ ಸದಸ್ಯರಿಗೆ ಸ್ವಯಂ ರಕ್ಷಣೆ ಕಲೆಯಲ್ಲಿ ತರಬೇತಿ ನೀಡಿ ಪ್ರತಿಯೊಬ್ಬ ಮುಸ್ಲಿಮರ ರಕ್ಷಣೆ ಮಾಡುವುದು ಈ ಸಂಘಟನೆಯ ಮುಖ್ಯ ಉದ್ದೇಶವಾಗಿದೆ. ಮೊದಲ ಹಂತದಲ್ಲಿ ಕನಿಷ್ಠ 10,000 ಮುಸ್ಲಿಮ್ ಯುವಕರಿಗೆ ಸ್ವಯಂ ರಕ್ಷಣೆ ಕಲೆಯಲ್ಲಿ ತರಬೇತಿ ನೀಡಿ ಅವರನ್ನು ಜಮೀಯತ್ ಯೂಥ್ ಕ್ಲಬ್ಬಿಗೆ ಸೇರಿಸಿಕೊಳ್ಳಲು ಸೇರಿಸಿಕೊಳ್ಳುವ ಕಾರ್ಯ ಯೋಜನೆಯನ್ನು ರೂಪಿಸಲಾಗಿದೆ.

ಆದರೆ ಇದಕ್ಕೆ ಸರ್ಕಾರ ಅನುಮತಿ ನೀಡಬಾರದು ಎಂಬುದು ನಮ್ಮ ಉದ್ದೇಶ, ಯಾಕೆಂದರೆ ಅಖಂಡ ಭಾರತದಲ್ಲಿ ಯಾವುದೇ ಸಂಘಟನೆಯಾಗಲಿ ಧರ್ಮ ಆಧಾರಿತ ವಿಭಜನೆಯನ್ನು ಮಾಡಿಲ್ಲ ಮುಂದೆಯೂ ಮಾಡಬಾರದು ಎಂಬುದು ನಮ್ಮ ವಾದ. ಒಂದು ವೇಳೆ ಆರ್ ಎಸ್ ಎಸ್ ಸಂಘಟನೆಯನ್ನು ನೀವು ಹಿಂದುಗಳ ಪರ ಎಂದು ಬಿಂಬಿಸುವುದಾದರೆ ಈ ಅಂಶಗಳು ನೆನಪಿರಲಿ,

  1. ದೇಶದಲ್ಲಿ ಯಾವುದೇ ಅಹಿತಕರ  ಘಟನೆ ನಡೆದರೂ ಮೊದಲು ಸಹಾಯಕ್ಕೆ ಬರುವುದು ಭಾರತದ ಸೇನಾ ಪಡೆಯ ಮತ್ತು ಆರ್ ಎಸ್ ಎಸ್.

2. ಆರ್ ಎಸ್ ಎಸ್  ಕೇವಲ ಭಾರತೀಯ ಸಂಸ್ಕೃತಿಯನ್ನು ಉಳಿಸಲು ಪ್ರಯತ್ನಿಸುತ್ತಿದೆ, ನೀವು ದೇಶಭಕ್ತರಾಗಿದ್ದರೆ ಆರ್ ಎಸ್ ಎಸ್ ನಿಮ್ಮನ್ನು ಕಾಪಾಡಿಕೊಳ್ಳುತ್ತದೆ.

ಹೀಗೆ ಹೇಳುತ್ತಾ ಹೋದರೆ ದೊಡ್ಡ ಪಟ್ಟಿಯನ್ನೇ ನಾವು ಮಾಡಬೇಕಾಗುತ್ತದೆ ದಯವಿಟ್ಟು ಸರ್ಕಾರ ಇದಕ್ಕೆ ಅನುಮತಿ ನೀಡಬಾರದು ಎಂದು ವಿನಂತಿಸಿಕೊಳ್ಳುತ್ತೇವೆ.

ಸರ್ಕಾರ ಇದಕ್ಕೆ ಅವಕಾಶ ನೀಡಬಾರದು ಎಂಬುವವರು ಶೇರ್ ಮಾಡಿ…