ಪ್ರತಿಯೊಬ್ಬ ಆರ್ ಸ್ ಸ್ ಬೆಂಬಲಿಗರು ಹೆಮ್ಮೆ ಪಡುವಂತಹ ವಿಷಯ

ಪ್ರತಿಯೊಬ್ಬ ಆರ್ ಸ್ ಸ್ ಬೆಂಬಲಿಗರು ಹೆಮ್ಮೆ ಪಡುವಂತಹ ವಿಷಯ

0

ಹೌದು ಪ್ರತಿಯೊಬ್ಬ ಆರ್ ಸ್ ಸ್ ಬೆಂಬಲಿಗರು ಹೆಮ್ಮೆ ಪಡುವಂತಹ ವಿಷಯ ನಡೆದಿದೆ. ಆದರೆ ಪಾಪ ವಿರೋಧಿಗಳು ಏನು ಮಾಡುತ್ತಾರೋ.ಸರಿ ವಿಷಯಕ್ಕೆ ಬರೋಣ. ಅಷ್ಟಕ್ಕೂ ಏನದು ವಿಷಯ?

ಆರ್ ಸ್ ಸ್ ಕಾರ್ಯಕ್ರಮ ದಲ್ಲಿ ಪ್ರಣಬ್ ಮುಖರ್ಜಿ ಬಾಗಿಯಾಗಿದ್ದು ತಿಳಿದಿರುವ ವಿಷಯ, ಆದರೆ ಅವರು ಹೇಳಿದ ಮಾತನ್ನು ಕೇಳಿದರೆ ನೀವೆಲ್ಲರೂ ಗರ್ವದಿಂದ ಹೇಳಿಕೊಳ್ಳಬಹುದು ನಾನು ಆರ್ ಸ್ ಸ್ ಬೆಂಬಲಿಗೆ ಎಂದು.

ಮಾಜಿ ಪ್ರಧಾನಿ ಪ್ರಣಬ್ ಮುಖರ್ಜಿ ಆರೆಸ್ಸೆಸ್ ಸ್ಥಾಪಕ ಕೆ.ಬಿ.ಹೆಡ್ಗೆವಾರ್ ‘ಭಾರತ ಮಾತೆಯ ಶ್ರೇಷ್ಟ ಪುತ್ರ’ ಎಂದು ಬಣ್ಣಿಸಿದ್ದಾರೆ. ಇದಕ್ಕಿಂತ ಮಾತುಗಳು ಬೇಕೇ? ಕೆಲವರು ಭಯೋದ್ಪಾದಕರು ಎನ್ನುತ್ತಾರೆ ಅವರು ಈಗ ಏನು ಮಾಡುತ್ತಾರೋ ಕಾದು ನೋಡಬೇಕಿದೆ.

ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾಗ್ಪುರಕ್ಕೆ ತೆರಳಿರುವ ಮುಖರ್ಜಿ ಹೆಡ್ಗೆವಾರ್ ರ ಜನ್ಮಸ್ಥಳಕ್ಕೆ ಭೇಟಿ ನೀಡಿ, “ಭಾರತ ಮಾತೆಯ ಓರ್ವ ಶ್ರೇಷ್ಟ ಪುತ್ರನನ್ನು ಗೌರವಿಸಲು ನಾನು ಇಲ್ಲಿಗೆ ಆಗಮಿಸಿದ್ದೇನೆ” ಎಂದು ಸಂದರ್ಶಕರ ಪುಸ್ತಕದಲ್ಲಿ ಅವರು ಬರೆದಿದ್ದಾರೆ.

ರೇಶಿಂಭಾಗ್ ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಪ್ರಣಬ್ ರನ್ನು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಸ್ವಾಗತಿಸಿದರು.