ಕನ್ನಡಿಗರಿಗೆ ಕರ್ನಾಟಕದಲ್ಲಿಯೇ ಬಾರಿ ಹಿನ್ನಡೆ – ಶೇರ್ ಮಾಡಿ

ಕನ್ನಡಿಗರಿಗೆ ಕರ್ನಾಟಕದಲ್ಲಿಯೇ ಬಾರಿ ಹಿನ್ನಡೆ – ಶೇರ್ ಮಾಡಿ

0

ನಾವು ಕಣ್ಣಾಗಿಗರೂ ವಿಶಾಲ ಹೃದಯದವರು ನಿಜ, ಆದರೆ ನಮ್ಮ ಅಭಿಮಾನಕ್ಕೆ ಯಾವುದೇ ಧಕ್ಕೆ ಯಾಗಲು ನಾವು ಬಿಡುವುದಿಲ್ಲ. ಆದರೆ ಈಗ ಕರ್ನಾಟಕದಲ್ಲಿಯೇ ಕನ್ನಡಿಗರಿಗೆ ಈಗ ಉಳಿಗಾಲವಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

ನಿಜ ಹೇಳಬೇಕು ಅಂದರೆ ಕನ್ನಡಿಗರು ಯಾರನ್ನು ವಿರೋಧಿಸುವುದಿಲ್ಲ ಇದಕ್ಕೆ ಪರಾ ಭಾಷ ಚಿತ್ರಗಳು ಇಲ್ಲಿ ಉತ್ತಮ  ಪ್ರದರ್ಶನವನ್ನು ನೀಡುವುದೇ ಉದಾಹಣೆ. ಆದರೆ ರಜನಿಕಾಂತ್ ರವರು ನಮ್ಮ ತಾಯಿಯಂತೆ ಗೌರವಿಸುವ ಕವರಿ ವಿಷಯದಲ್ಲಿ ತಮ್ಮ ರಾಜಕೀಯ ಲಾಭಕ್ಕೆ ಮತದಾರರನ್ನು ಸೆಳೆಯಲು ತಮಿಳಿಗರ ಬೆಂಬಲಕ್ಕೆ ನಿಂತಿದ್ದರಿಂದ ಕನ್ನಡಿಗರು ಈ ಚಿತ್ರವನ್ನು ವಿರೋಧಿಸಿದ್ದಾರೆ.ಆದರೆ ಈಗ ಹೈ ಕೋರ್ಟ್ ಕನ್ನಡಿಗರ ವಿರೋಧಕ್ಕೆ ಅಡ್ಡಿ ಪಡಿಸಿದೆ.

ರ್ನಾಟಕದಲ್ಲಿ ರಜನಿಕಾಂತ್ ಅಭಿನಯದ ಕಾಳ ಚಿತ್ರದ ಬಿಡುಗಡೆಗೆ ಹೈಕೋರ್ಟ್ ಹಸಿರು ನಿಶಾನೆ ತೋರಿಸಿದೆ. ಇಷ್ಟು ಸಾಲದು ಎಂಬಂತೆ ಭದ್ರತೆ ಒದಗಿಸಲು ಸರ್ಕಾರಕ್ಕೆ   ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸರ್ಕಾರಕ್ಕೆ ನ್ಯಾಯಾಲಯ ಆದೇಶಿಸಿದೆ.ಕನ್ನಡಿಗರೇ ಕಾವೇರಿ ವಿಚಾರಕ್ಕೆ ಬಂದರೆ ನಾನು ಏನು ಮಾಡಲು ಬೇಕಾದರೂ ಸಿದ್ದ. ನಿರ್ಧಾರ ನಿಮ್ಮ ಕೈಲಿದೆ ಕಾಲ ಸಿನಿಮಾ ನೋಡಬೇಕೋ ಬೇಡವೋ ಎಂಬುದು

ಆದರೆ ಇಂದು ಹೇಳುತಿದ್ದೇನೆ ಒಬ್ಬ ಕನ್ನಡಿಗನಾಗಿ ನಾನು ಕಾಲ ಚಿತ್ರವನ್ನು ನೋಡುವುದಿಲ್ಲ ಹಾಗು ಕಾವೇರಿಯನ್ನು ಎಂದು ಬಿಟ್ಟುಕೊಡುವುದಿಲ್ಲ .

ಇಂತಿ- ನೊಂದ ಹೆಮ್ಮೆಯ ಕನ್ನಡಿಗ