ಬಯಾಲಾಯ್ತು ಒನ್ ಇಂಡಿಯಾ ಸಮೀಕ್ಷೆ: ಬಾದಾಮಿಯಲ್ಲಿ ಯಾರಿಗೆ ಗೆಲುವು?

ಬಯಾಲಾಯ್ತು ಒನ್ ಇಂಡಿಯಾ ಸಮೀಕ್ಷೆ: ಬಾದಾಮಿಯಲ್ಲಿ ಯಾರಿಗೆ ಗೆಲುವು?

0

ಒನ್ ಇಂಡಿಯಾ ಸಂಸ್ಥೆ ಬಾದಾಮಿ ಕ್ಷತ್ರದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಯಾರು ಗೆದ್ದಿದ್ದರೆ ತಿಳಿದುಕೊಳ್ಳಬೇಕಾ? ಕೆಳಗಡೆ ಓದಿ.

ಎಲ್ಲರೂ ಅಂದು ಕೊಂಡಂತೆ ಶ್ರೀ ರಾಮುಲು ರವರು ಭರ್ಜರಿ ಜಯ ಗಳಿಸಿದ್ದಾರೆ. ಶೇಕಡಾ ೫೫ ರಸ್ತು ಮಠ ಪಡೆದಿರುವ ಇವರು ಸಿದ್ದರಾಮಯ್ಯರವರಿಗಿಂತ ೩೦ % ಅಂದರೆ ಸಿದ್ದರಾಮಯ್ಯರವರು ಕೇವಲ ಶೇಕಡಾ ೨೫% ರಷ್ಟು ಮತಗಳನ್ನು ಮಾತ್ರ ಪಡೆದಿದ್ದರೆ. ಇನ್ನುಳಿದಂತೆ ಜೆ ಡಿ ಸ್ ಅಭ್ಯರ್ಥಿ ಶೇಕಡಾ ೧೫% ರಷ್ಟು ಮತ ಪಡೆಯಲು ಮಾತ್ರ ಯಶಸ್ವಿಯಾಗಿದ್ದಾರೆ.

ಇನ್ನು ಚುನಾವಣೆಗೆ ಕೇವಲ ಕೆಲವು ದಿನಗಳು ಮಾತ್ರ ಉಳಿದಿದ್ದು ಬಿ ಜೆ ಪಿ ಕಾರ್ಯಕರ್ತರಿಗೆ ಇದು ಹೊಸ ಹುರುಪು ಎಂಬಂತೆ ಆಗಿದೆ.