ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಹೀಗಿದೆ ನೋಡಿ..!!

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಹೀಗಿದೆ ನೋಡಿ..!!

0

ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ 130 ಅಭ್ಯರ್ಥಿಗಳ ಮೊದಲ ಸಂಭಾವ್ಯ ಪಟ್ಟಿ ಹೀಗಿದೆ.

ಇಂಡಿ: ಯಶವಂತರಾಯಗೌಡ ಪಾಟೀಲ್
ಬಬಲೇಶ್ವರ್: ಎಂ ಬಿ ಪಾಟೀಲ್
ನಾಗಠಾಣ: ರಾಜು ಅಲಗೂರು
ಮುದ್ದೇಬಿಹಾಳ: ಅಪ್ಪಾಜಿಗೌಡ
ಚಿಕ್ಕಬಳ್ಳಾಪುರ: ಡಾ ಸುಧಾಕರ್

ಗೌರಿಬಿದನೂರು: ಶಿವಶಂಕರರೆಡ್ಡಿ
ದೇವನಹಳ್ಳಿ: ಛಲವಾದಿ ನಾರಾಯಣಸ್ವಾಮಿ
ಬಾಗೇಪಲ್ಲಿ:ಸುಬ್ಬರೆಡ್ಡಿ
ಶ್ರೀನಿವಾಸಪುರ: ರಮೇಶ್ ಕುಮಾರ್
ಮುಳಬಾಗಿಲು: ಮಂಜುನಾಥ್

ಚಿಕ್ಕಮಗಳೂರು: ಬಿಎಲ್ಶಂಕರ್
ಶೃಂಗೇರಿ: ಟಿಡಿರಾಜೇಗೌಡ
ಮೂಡಿಗೆರೆ: ಮೋಟಮ್ಮ
ತರೀಕೆರೆ: ಶ್ರೀನಿವಾಸ್
ನಂಜನಗೂಡು: ಕಳಲೆ ಕೇಶವಮೂರ್ತಿ

ಗುಂಡ್ಲುಪೇಟೆ: ಗೀತಾ ಮಹದೇವ್ ಪ್ರಸಾದ್
ಪಿರಿಯಪಟ್ಟಣ: ವೆಂಕಟೇಶ್
ನರಸಿಂಹರಾಜ: ತನ್ವೀರ್ ಸೇಠ್
ಕೃಷ್ಣರಾಜ: ಸೋಮಶೇಖರ್
ಚಾಮರಾಜ: ವಾಸು

ಕನಕಗಿರಿ: ಶಿವರಾಜ್ ತಂಗಡಗಿ
ಗಂಗಾವತಿ: ಇಕ್ಬಾಲ್ ಅನ್ಸಾರಿ
ಯಲಬುರ್ಗ: ಬಸವರಾಜ್ ರಾಯರೆಡ್ಡಿ
ಕೊಪ್ಪಳ: ರಾಘವೇಂದ್ರ ಹಿಟ್ನಾಳ್
ಶಿರಹಟ್ಟಿ: ದೊಡ್ಮನಿ ರಾಮಕೃಷ್ಣ

ಗದಗ: ಹೆಚ್ಕೆಪಾಟೀಲ್
ರೋಣ: ಜಿಟಿಪಾಟೀಲ್
ನರಗುಂದ: ಬಿಆರ್ಯಾವಗಲ್
ಕುಂದಗೋಳ: ಸಿಎಸ್ಶಿವಳ್ಳಿ
ಧಾರವಾಡ: ವಿನಯ್ ಕುಲಕರ್ಣಿ.
ಟೀ ನರಸೀಪುರ: ಹೆಚ್ ಸಿ ಮಹದೇವಪ್ಪ.
ಬಾಗಲಕೋಟೆ: ಹೆಚ್ವೈ ಮೇಟೆ
ಬದಾಮಿ: ಡಾದೇವರಾಜ್ ಪಾಟೀಲ್
ಜಮಖಂಡಿ: ಸಿದ್ದು ನ್ಯಾಮಗೌಡ
ಬೀಳಗಿ: ಜಿಟಿಪಾಟೀಲ್
ಹುನಗುಂದ: ವಿಜಯಾನಂದ ಕಾಶಪ್ಪನವರ್

ಮುಧೋಳ: ಆರ್ಬಿ ತಿಮ್ಮಾಪುರ
ಬೆಳಗಾವಿ ಉತ್ತರ: ಫಿರೋಜ್ ಸೇಠ್
ಯಮಕನಮರಡಿ: ಸತೀಶ್ ಜಾರಕಿಹೊಳಿ
ಬೆಳಗಾವಿ ಗ್ರಾಮಾಂತರ:ಲಕ್ಷ್ಮಿ ಹೆಬ್ಬಾಳ್ಕರ್
ಖಾನಾಪುರ: ಅಂಜಲಿ ನಿಂಬಾಳ್ಕರ್

ಕಾಗವಾಡ: ಶ್ರೀಮಂತ ಪಾಟೀಲ್
ಚಿಕ್ಕೋಡಿ: ಗಣೇಶ ಹುಕ್ಕೇರಿ
ಗೋಕಾಕ್: ರಮೇಶ್ ಜಾರಕಿಹೊಳಿ
ಕಿತ್ತೂರು: ಬಿಇನಾಂದರ್
ರಾಮದುರ್ಗ: ಆಶೋಕ್ ಪಟ್ಟಣ್.

ಕೊರಟಗೆರೆ: ಜಿ ಪರಮೇಶ್ವರ್
ತುಮಕೂರು ನಗರ:ರಫೀಕ್ ಅಹಮದ್
ತುಮಕೂರು ಗ್ರಾಮಾಂತರ: ನಿಂಗಪ್ಪ
ಶಿರಾ: ಟಿಬಿ ಜಯಚಂದ್ರ
ಮಧುಗಿರಿ: ಕೆಎನ್ ರಾಜಣ್ಣ.
ಪಾವಗಡ: ವೆಂಕಟರಮಣಪ್ಪ.

ಚಿಕ್ಕನಾಯಕನಹಳ್ಳಿ: ಸಂತೋಷ ಜಯಚಂದ್ರ
ತಿಪಟೂರು: ಷಡಕ್ಷರಿ
ಶಿವಮೊಗ್ಗ : ಪ್ರಸನ್ನ ಕುಮಾರ್
ಭದ್ರಾವತಿ : ಸಂಗಮೇಶ್
ತೀರ್ಥಹಳ್ಳಿ: ಕಿಮ್ಮನೆ ರತ್ನಾಕರ್

ಸಾಗರ: ಕಾಗೋಡು ತಿಮ್ಮಪ್ಪ/ರಾಜ ನಂದಿನಿ
ವಿಜಯಪುರ: ಮಕ್ಬುಲ್ ಬಾಗವಾನ
ಬಸವನ ಬಾಗೇವಾಡಿ: ಶಿವಾನಂದ ಪಾಟೀಲ್
ಬಂಗಾರಪೇಟೆ: ನಾರಾಯಣಸ್ವಾಮಿ
ಕೋಲಾರ: ವಿಆರ್ ಸುದರ್ಶನ್

ಬಿಟಿಎಂ ಲೇಔಟ್: ರಾಮಲಿಂಗರೆಡ್ಡಿ
ಬ್ಯಾಟರಾಯನಪುರ: ಕೃಷ್ಣಬೈರೇಗೌಡ
ಶಿವಾಜಿ ನಗರ: ರೋಷನ್ ಬೇಗ್
ಹೆಬ್ಬಾಳ: ಬೈರತಿ ಸುರೇಶ್
ಸರ್ವಜ್ಞ ನಗರ: ಕೆಜೆಜಾರ್ಜ್.
ಶಾಂತಿನಗರ: ಎನ್ಎಹ್ಯಾರಿಸ್
ಆನೇಕಲ್: ಶಿವಣ್ಣ
ಕೆಆರ್ ಪುರಂ :ಬೈರತಿ ಬಸವರಾಜ್
ಮಹಾದೇವಪುರ:ಎಸಿ ಶ್ರೀನಿವಾಸ
ಚಿಕ್ಕ ಪೇಟೆ: ದೇವರಾಜ್
ಯಲಹಂಕ: ಗೋಪಾಲಕೃಷ್ಣ
ಯಶವಂತಪುರ:ಎಸ್ ಟಿಸೋಮಶೇಖರ್

ಬೆಂಗಳೂರು ದಕ್ಷಿಣ: ಸುಷ್ಮರಾಜಗೋಪಾಲ್ ರೆಡ್ಡಿ
ಆರ್ಆರ್ನಗರ: ಮುನಿರತ್ನ
ಮಂಡ್ಯ : ಅಂಬರೀಶ್
ಮಳವಳ್ಳಿ: ನರೇಂದ್ರಸ್ವಾಮಿ
ಶ್ರೀರಂಗಪಟ್ಟಣ: ರಮೇಶ್ ಬಂಡಿಸಿದ್ದೇಗೌಡ
ನಾಗಮಂಗಲ: ಚಲುವರಾಯಸ್ವಾಮಿ

ಮಾಗಡಿ: ಬಾಲಕೃಷ್ಣ
ಕನಕಪುರ: ಡಿಕೆಶಿವಕುಮಾರ್
ಚಾಮರಾಜಪೇಟೆ: ಜಮೀರ್ ಅಹಮದ್
ಪುಲಕೇಶಿನಗರ: ಶ್ರೀನಿವಾಸ ಮೂರ್ತಿ
ಗಾಂಧಿನಗರ: ದಿನೇಶ್ ಗುಂಡೂರಾವ್

ಗೋವಿಂದ ರಾಜನಗರ: ಪ್ರಿಯಾ ಕೃಷ್ಣ
ವಿಜಯನಗರ: ಎಂಕೃಷ್ಣಪ್ಪ
ಅರಕಲಗೂಡು: ಎಮಂಜು
ಉಡುಪಿ: ಪ್ರಮೋದ್ ಮದ್ವರಾಜ್
ಬಂಟ್ವಾಳ: ರಮಾನಾಥ್ ರೈ

ಮಂಗಳೂರು(ಉಳ್ಳಾಲ): ಯುಟಿಖಾದರ್
ಬೈಂದೂರು: ಗೋಪಾಲ ಪೂಜಾರಿ
ಮಂಗಳೂರು ದಕ್ಷಿಣ: ಜೆಆರ್ಲೋಬೋ
ಮಂಗಳೂರು ಉತ್ತರ: ಮೊಯಿದ್ದಿನ್ ಭಾವ
ಕುಂದಾಪುರ: ರಾಕೇಶ್ ಮಲ್ಲಿ

ಕಾರ್ಕಳ: ಉದಯ ಕುಮಾರ್ ಶೆಟ್ಟಿ
ಮೂಡಬಿದ್ರೆ: ಅಭಯಚಂದ್ರ ಜೈನ್
ಕಾಪು: ವಿನಯ್ ಕುಮಾರ್ ಸೊರಕೆ
ಸುಳ್ಯ: ಡಾರಘು
ಪುತ್ತೂರು: ಶಕುಂತಲ ಶೆಟ್ಟಿ
ಕುಮುಟ: ಶಾರದ ಶೆಟ್ಟಿ

ಭಟ್ಕಳ: ಮಂಕಾಳು ಸುಬ್ಬ ವೈದ್ಯ
ಕಾರವಾರ: ಸತೀಶ್ ಶೈಲ್
ಗುರುಮಿಠಕಲ್: ಬಾಬುರಾವ್ ಚಿಂಚನಸೂರ್
ಹುಮ್ನಾಬಾದ್: ರಾಜಶೇಖರ್ ಪಾಟೀಲ್ ಹುಮ್ನಾಬಾದ್
ಬೀದರ್: ರಹೀಂ ಖಾನ್
ಭಾಲ್ಕಿ: ಈಶ್ವರ್ ಖಂಡ್ರೆ

ಔರದ್: ಬೀಮಸೇನ್ ರಾವ್ ಶಿಂಧೆ
ಮಾನ್ವಿ: ಹಂಪಯ್ಯ ಸಾವಕಾರ್
ಸಿಂಧನೂರು: ಬಾದರ್ಲಿ ಹಂಪನಗೌಡ
ಮಸ್ಕಿ: ಪ್ರತಾಪ್ ಗೌಡ ಪಾಟೀಲ್
ಕುಷ್ಠಗಿ: ಅಮರೇಗೌಡ ಬಯ್ಯಾಪುರ್

ಹಳಿಯಾಳ: ಆರ್ವಿದೇಶಪಾಂಡೆ
ಹೊಳಲ್ಕೆರೆ: ಹೆಚ್ಆಂಜನೇಯ
ಹರಪನಹಳ್ಳಿ: ಎಂಪಿರವೀಂದ್ರ
ಚನ್ನಗಿರಿ:ವಡ್ನಾಳ್ ರಾಜಣ್ಣ
ಹೊನ್ನಳ್ಳಿ: ಶಾಂತನಗೌಡ
ಕೆಆರ್ಪೇಟೆ: ಕೆಬಿಚಂದ್ರಶೇಖರ್

ಹಾಸನ: ಮಹೇಶ್
ಹುಣಸೂರು: ಮಂಜುನಾಥ್
ಹನೂರು: ನರೇಂದ್ರ
ಚಾಮರಾಜನಗರ: ಪುಟ್ಟರಂಗಶೆಟ್ಟಿ
ಬೆಳಗಾವಿ ದಕ್ಷಿಣ: ಎಂಡಿಲಕ್ಷ್ಮಿನಾರಾಯಣ

ತೇರದಾಳ: ಉಮಾಶ್ರೀ
ಜೀವರ್ಗಿ: ಅಜಯ್ ಸಿಂಗ್
ಸೇಡಂ: ಶರಣಪ್ರಕಾಶ್ ಪಾಟೀಲ್
ಚಿಂಚೋಳಿ: ವಿರೇಶ್ ಜಾಧವ್
ಆಳಂದ: ಬಿಆರ್ಪಾಟೀಲ್
ಸುರಪುರ: ರಾಜಾ ವೆಂಕಟಪ್ಪ.