ಬಿಗ್ ಬ್ರೇಕಿಂಗ್: 120 ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಫೈನಲ್..!!
ಬಿಗ್ ಬ್ರೇಕಿಂಗ್: 120 ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಫೈನಲ್..!!
ಸಮೀಕ್ಷೆಯ ವರದಿ ಆಧಾರದ ಮೇಲೆ 120 ವಿಧಾನಸಭಾ ಕ್ಷೇತ್ರಗಳಿಗೆ ಹೆಸರು ಆಯ್ಕೆ ಮಾಡಲಾಗಿದೆ. ಇದೀಗ ಈ ಪಟ್ಟಿ ದೆಹಲಿ
ವರಿಷ್ಠರಿಗೆ ತಲುಪಲಿದೆ.ಚುನಾವಣಾ ಸಮಿತಿ ನಿರ್ಣಾಯಕ ಪಾತ್ರ ಬಿಜೆಪಿ ರಾಷ್ಟ್ರಾಧ್ಯಕ್ಷರ ಸೂಚನೆಯಂತೆ ಮೊದಲ ಪಟ್ಟಿ ಬಿಡುಗಡೆಯಾಗಲಿದೆ.
ಬೆಂಗಳೂರು ಮಹಾನಗರದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ :
ಮಲ್ಲೇಶ್ವರಂ-ಅಶ್ವಥ್ ನಾರಾಯಣ
ರಾಜಾಜಿನಗರ- ಎಸ್.ಸುರೇಶ್ಕುಮಾರ್
ಪದ್ಮನಾಭನಗರ- ಆರ್.ಅಶೋಕ್
ಜಯನಗರ-ವಿಜಯಕುಮಾರ್
ಬಸವನಗುಡಿ- ರವಿಸುಬ್ರಹ್ಮಣ್ಯ
ಬೆಂಗಳೂರು ದಕ್ಷಿಣ- ಎಂ.ಕೃಷ್ಣಪ್ಪ
ಯಲಹಂಕ -ಎಸ್.ಆರ್ವಿಶ್ವನಾಥ್
ದಾಸರಹಳ್ಳಿ- ವಿ.ಮುನಿರಾಜು
ಮಹದೇವಪುರ- ಅರವಿಂದ ಲಿಂಬಾವಳಿ
ಹೆಬ್ಬಾಳ-ವೈ.ಎ.ನಾರಾಯಣಸ್ವಾಮಿ
ಸರ್.ಸಿ.ವಿ.ರಾಮನ್ನಗರ- ಸಿ.ರಘು
ಬೊಮ್ಮನಹಳ್ಳಿ-ಸತೀಶ್ ರೆಡ್ಡಿ
ರಾಜರಾಜೇಶ್ವರಿನಗರ -ಶಿಲ್ಪಾ ಗಣೇಶ್/ಮುನಿರಾಜು/ರಾಮಚಂದ್ರಪ್ಪ
ಮಹಾಲಕ್ಷ್ಮಿಲೇಔಟ್-ಎಸ್.ಹರೀಶ್/ಎಂ.ನಾಗರಾಜ್
ಸರ್ವಜ್ಞನಗರ-ಪದ್ಮನಾಭರೆಡ್ಡಿ /ಶರವಣ
ಗೋವಿಂದರಾಜನಗರ-ಶಾಂತಕುಮಾರಿ /ಉಮೇಶ್ ಶೆಟ್ಟಿ
ವಿಜಯನಗರ-ಅಶ್ವಥನಾರಾಯಣ ಗೌಡ/ರವೀಂದ್ರ
ಚಾಮರಾಜಪೇಟೆ-ಲಹರಿ ವೇಲು/ಬಿ.ವಿ.ಗಣೇಶ್/ಲಕ್ಷ್ಮಿನಾರಾಯಣ
ಆನೇಕಲ್-ಎ.ನಾರಾಯಣಸ್ವಾಮಿ/ಕೆ.ಶಿವರಾಂ
ಬಿಟಿಎಂ ಲೇಔಟ್-ವಿವೇಕ್ ರೆಡ್ಡಿ/ಪ್ರಸಾದ್ ರೆಡ್ಡಿ
ಪುಲಿಕೇಶಿನಗರ- ಸಿ.ಮುನಿಕೃಷ್ಣ
ಶಾಂತಿನಗರ -ವಾಸುದೇವ ಮೂರ್ತಿ/ಶ್ರೀಧರ್ ರೆಡ್ಡಿ
ಕೆ.ಆರ್.ಪುರಂ-ನಂದೀಶ್ ರೆಡ್ಡಿ /ಪೂರ್ಣಿಮಾ
ಗಾಂಧಿನಗರ-ಎಂ.ಬಿ.ಶಿವಪ್ಪ /ಶಿವಕುಮಾರ್
ಚಿಕ್ಕಪೇಟೆ- ಡಾ.ಹೇಮಚಂದ್ರ ಸಾಗರ್/ ಉದಯ ಗರುಡಾಚಾರ್, /ಎನ್.ಆರ್.ರಮೇಶ್
ಬೆಂಗಳೂರು ಗ್ರಾಮಾಂತರ
ಹೊಸಕೋಟೆ-ಬಿ.ಎನ್.ಬಚ್ಚೇಗೌಡ,
ದೊಡ್ಡಬಳ್ಳಾಪುರ- ಜೆ.ನರಸಿಂಹ ಸ್ವಾಮಿ
ನೆಲಮಂಗಲ- ನಾಗರಾಜ್
ತುಮಕೂರು
ತುಮಕೂರು ನಗರ-ಜ್ಯೋತಿ ಗಣೇಶ್/ಸೊಗಡು ಶಿವಣ್ಣ
ತುಮಕೂರ ಗ್ರಾಮಾಂತರ- ಸುರೇಶ್ ಗೌಡ
ಚಿಕ್ಕನಾಯಕನಹಳ್ಳಿ -ಜೆ.ಮಾದುಸ್ವಾಮಿ
ತುರುವೇಕೆರೆ-ಮಸಾಲೆ ಜಯರಾಮ್
ಕುಣಿಗಲ್-ಕೃಷ್ಣಕುಮಾರ್
ಕೋಲಾರ
ಕೆಜಿಎಫ್-ರಾಮಕ್ಕ
ಮಾಲೂರು-ಕೃಷ್ಣಯ್ಯ ಶೆಟ್ಟಿ
ಚಿಂತಾಮಣಿ-ಎಂ.ಸಿ.ಸುಧಾಕರ್
ಶಿವಮೊಗ್ಗ
ಶಿವಮೊಗ್ಗ ನಗರ-ಕೆ.ಎಸ್.ಈಶ್ವರಪ್ಪ /ರುದ್ರೇಗೌಡ
ತೀರ್ಥಹಳ್ಳಿ- ಅರಗ ಜ್ಞಾನೇಂದ್ರ
ಶಿಕಾರಿಪುರ-ಬಿ.ಎಸ್.ಯಡಿಯೂರಪ್ಪ
ಸಾಗರ-ಬೇಳೂರು ಗೋಪಾಲಕೃಷ್ಣ/ಹರತಾಳ್ ಹಾಲಪ್ಪ
ಸೊರಬ-ಕುಮಾರ್ ಬಂಗಾರಪ್ಪ / ಹರತಾಳ್ ಹಾಲಪ್ಪ
ದಾವಣಗೆರೆ
ದಾವಣಗೆರೆ ಉತ್ತರ-ಎಸ್.ಎ.ರವೀಂದ್ರನಾಥ್
ದಾವಣಗೆರೆ ದಕ್ಷಿಣ- ಅರವಿಂದ್ ಜಾದವ್
ಚನ್ನಗಿರಿ-ಮಾಡಾಳ್ ವಿರೂಪಾಕ್ಷಪ್ಪ
ಹರಪನಹಳ್ಳಿ -ಕರುಣಾಕರ ರೆಡ್ಡಿ /ಕೊಟ್ರೇಶ್
ಹೊನ್ನಾಳಿ- ಎಂ.ಪಿ.ರೇಣುಕಾಚಾರ್ಯ/ಡಾ.ಡಿ.ಬಿ.ಗಂಗಪ್ಪ
ಹರಿಹರ- ಬಿ.ಪಿ.ಹರೀಶ್/ ದೇವೇಂದ್ರಪ್ಪ
ಚಾಮರಾಜನಗರ
ಚಾಮರಾಜನಗರ ಜಿಲ್ಲೆ -ಪ್ರೊ .ಮಲ್ಲಿಕಾರ್ಜುನಯ್ಯ
ಹನೂರು- ಪರಿಮಳಾ ನಾಗಪ್ಪ/ ಬಿ.ಕೆ.ಶಿವಕುಮಾರ್
ಕೊಳೇಗಾಲ- ನಂಜುಂಡಸ್ವಾಮಿ
ಬೆಳಗಾವಿ
ನಿಪ್ಪಾಣಿ-ಜೊಲ್ಲೆ ಶಶಿಕಲಾ
ಅಥಣಿ-ಲಕ್ಷ್ಮಣ್ ಸವದಿ
ಬೆಳಗಾವಿ ಉತ್ತರ-ಸಂಜಯ್ ಪಾಟೀಲ್
ಬೈಲಹೊಂಗಲ -ಡಾ.ವಿಶ್ವನಾಥ್ ಪಾಟೀಲ್
ಅರಬಾವಿ-ಬಾಲಚಂದ್ರ ಜಾರಕಿಹೊಳಿ
ಹುಕ್ಕೇರಿ- ಉಮೇಶ್ ಕತ್ತಿ
ಸವದತ್ತಿ ಯಲ್ಲಮ್ಮ -ಆನಂದ್
ಬಾಗಲಕೋಟೆ
ಮುಧೋಳ-ಗೋವಿಂದ ಕಾರಜೋಳ
ತೆರದಾಳ-ಸಿದ್ದು ಸವದಿ
ಬಾಗಲಕೋಟೆ- ಈರಣ್ಣ ಚರಂತಿಮಠ
ಬಿಳಗಿ-ಮುರುಗೇಶ್ ನಿರಾಣಿ
ಕಲಬುರಗಿ
ಕಲಬುರಗಿ ದಕ್ಷಿಣ -ದತ್ತಾತ್ರೇಯ ಸಿ.ಪಾಟೀಲ್ ದೇವೂರ
ಸೇಡಂ-ರಾಜಕುಮಾರ್ಖೇಲ್ಕರ್
ಜೇವರ್ಗಿ-ದೊಡ್ಡಪ್ಪಗೌಡ ನರಿಬೋಳ
ಶಹಪುರ- ಗುರುಪಾಟೀಲ್ ಶಿರುವಾಳ್
ಕಲಬುರಗಿ ಗ್ರಾಮಾಂತರ-ರೇವು ನಾಯಕ್ ಬೆಳಮಗಿ
ರಾಯಚೂರು
ರಾಯಚೂರು ನಗರ- ಡಾ.ಶಿವರಾಜ್ ಪಾಟೀಲ್
ರಾಯಚೂರು ಗ್ರಾಮಾಂತರ- ತಿಪ್ಪರಾಜು
ಲಿಂಗಸಗೂರು-ಮಾನಪ್ಪ ವಜ್ಜಲ್
ದೇವದುರ್ಗ-ಕೆ.ಶಿವನಗೌಡ ನಾಯ್ಕ್
ಯಲಬುರ್ಗ- ಆಚಾರ್ ಹಾಲಪ್ಪ
ಬಳ್ಳಾರಿ
ಬಳ್ಳಾರಿ ನಗರ- ಸೋಮಶೇಖರ ರೆಡ್ಡಿ
ಬಳ್ಳಾರಿ ಗ್ರಾಮಾಂತರ-ಶ್ರೀರಾಮುಲು/ಕೆ.ಶಾಂತ
ವಿಜಯನಗರ -ಗವಿಯಪ್ಪ
ಕೂಡ್ಲಗಿ-ಮುತ್ತಯ್ಯ
ಹಗರಿ ಬೊಮ್ಮನಹಳ್ಳಿ-ನೇಮಿರಾಜ ನಾಯಕ್
ಕಂಪ್ಲಿ- ಸುರೇಶ್ ಬಾಬು
ಶಿರಗುಪ್ಪ-ಸೋಮ ಲಿಂಗಪ್ಪ
ಹೂವಿನಹಡಗಲಿ-ಚಂದ್ರ ನಾಯಕ್
ಚಿತ್ರದುರ್ಗ
ಚಿತ್ರದುರ್ಗ-ತಿಪ್ಪಾರೆಡ್ಡಿ
ಮೊಳಕಾಲ್ಮೂರು-ಎಸ್.ತಿಪ್ಪೇಸ್ವಾಮಿ
ಹೊಳಲ್ಕೆರೆ-ಎಂ.ಚಂದ್ರಪ್ಪ
ಉಡುಪಿ
ಕಾರ್ಕಳ-ಸುನೀಲ್ಕುಮಾರ್
ಕುಂದಾಪುರ-ಹಾಲಾಡಿ ಶ್ರೀನಿವಾಸ್ ಶೆಟ್ಟಿ
ಉಡುಪಿ-ಬಿ.ಸುಧಾಕರ್ ಶೆಟ್ಟಿ /ರಘುಪತಿ
ಮಡಿಕೇರಿ
ಮಡಿಕೇರಿ-ಅಪ್ಪಚ್ಚು ರಂಜನ್
ವಿರಾಜಪೇಟೆ-ಕೆ.ಜಿ.ಬೋಪಯ್ಯ
ಚಿಕ್ಕಮಗಳೂರು
ಚಿಕ್ಕಮಗಳೂರು-ಸಿಟಿ.ರವಿ
ಶೃಂಗೇರಿ- ಡಿ.ಎನ್.ಜೀವರಾಜ್/ಪ್ರವೀಣ್ ಖಾಂಡ್ಯ
ಮೂಡಿಗೆರೆ-ಎಂ.ಪಿ.ಕುಮಾರಸ್ವಾಮಿ/ಬಿ.ಶಿವಶಂಕರ್
ಕಡೂರು-ಬೆಳ್ಳಿ ಪ್ರಕಾಶ್/ಡಾ.ವಿಶ್ವನಾಥ್
ತರೀಕೆರೆ-ಸುರೇಶ್
ಹಾವೇರಿ
ಹಾನಗಲ್-ಸಿ.ಎಂ.ಉದಾಸಿ
ಶಿಂಗ್ಗಾವಿ-ಬಸವರಾಜ್ಬೊಮ್ಮಾಯಿ
ಹಿರೆಕೆರೂರು-ಬಣಕಾರ್
ದಕ್ಷಿಣ ಕನ್ನಡ
ಸುಳ್ಯ-ಅಂಗಾರ
ಉತ್ತರ ಕನ್ನಡ
ಶಿರಸಿ-ವಿಶ್ವೇಶ್ವರಯ್ಯ ಹೆಗಡೆ ಕಾಗೇರಿ
ಹಳಿಡಿಯಾಳ-ಸುನೀಲ್ ಹೆಗಡೆ
ಭಟ್ಕಳ-ಶಿವಾನಂದ ನಾಯಕ್
ಧಾರವಾಡ
ಹುಬ್ಬಳ್ಳಿ-ಧಾರವಾಡ ಕೇಂದ್ರ-ಜಗದೀಶ್ ಶೆಟ್ಟರ್
ಹುಬ್ಬಳ್ಳಿ-ಧಾರವಾಡ ಪಶ್ಚಿಮ-ಅರವಿಂದ ಚಂದ್ರಕಾಂತ್ ಬೆಲ್ಲದ್