Astrology: ಆಯ್ತು ಆಯ್ತು ಶತ್ರು ಹಂತ ರಾಜಯೋಗ- ಇನ್ನು ಮುಂದೆ ಈ ಮೂರು ರಾಶಿಗಳಿಗೆ ಮುಟ್ಟಿದೆಲ್ಲಾ ಚಿನ್ನ.

Astrology: Shatru hantu rajayoga is starting and these zodiac signs will get benefits from these transit. Astrology Explained in Kannada.

Astrology:: ನಮಸ್ಕಾರ ಸ್ನೇಹಿತರೆ ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕನ್ಯಾ ರಾಶಿಯಲ್ಲಿ ಮಂಗಳನ ಪ್ರವೇಶವಾಗಿದ್ದು ಈ ಸಂದರ್ಭದಲ್ಲಿ ಶತ್ರು ಹಂತ ರಾಜಯೋಗ(Shatru Hantha Rajayoga) ನಿರ್ಮಾಣವಾಗಿದೆ. ಶತ್ರು ಹಂತ ಎಂದರೆ ಪ್ರತಿಯೊಂದು ಸಮಸ್ಯೆಗಳು ನಿರ್ನಾಮವಾಗುವುದು. ಹೀಗಾಗಿ ಈ ಅದೃಷ್ಟವಂತ ಯೋಗವನ್ನು ಪಡೆಯಲಿರುವ ಮೂರು ರಾಶಿಯವರ ಬಗ್ಗೆ ಇವತ್ತಿನ ಲೇಖನಿಯಲ್ಲಿ ನಿಮಗೆ ತಿಳಿಸಲು ಹೊರಟಿದ್ದು ತಪ್ಪದೆ ಲೇಖನಿಯನ್ನು ಕೊನೆಯವರೆಗೂ ಓದಿ.

Astrology: Shatru hantu rajayoga is starting and these zodiac signs will get benefits from these transit. Astrology Explained in Kannada.

ಮೇಷ ರಾಶಿ(Aries) ಮೇಷ ರಾಶಿಯವರು ಮಾಡುವಂತಹ ಪ್ರತಿಯೊಂದು ಕಾರ್ಯಗಳಲ್ಲಿ ಕೂಡ ಈ ವಿಶೇಷ ರಾಜಯೋಗದ ಪರಿಣಾಮ ಕಂಡು ಬರಲಿದ್ದು ಮಾಡುವಂತಹ ಎಲ್ಲಾ ಕೆಲಸವೂ ಕೂಡ ನಿಮಗೆ ಗೆಲುವನ್ನು ತಂದು ಕೊಡಲಿದೆ. ಮೇಷ ರಾಶಿಯವರು ಯಾವುದೇ ಹೊಸ ಕೆಲಸ ಮಾಡಲು ಕೂಡ ಈ ಸಮಯ ಅತ್ಯಂತ ಶುಭ ಯೋಗವಾಗಿದ್ದು ಖಂಡಿತವಾಗಿ ಮಾಡುವಂತಹ ಎಲ್ಲಾ ಕೆಲಸಗಳು ಕೂಡ ನಿಮಗೆ ಲಾಭವನ್ನು ನೀಡಲಿವೆ. ದೇವರ ನಾಮಸ್ಮರಣೆಯಿಂದಾಗಿ ಪ್ರತಿಯೊಂದು ಕಷ್ಟದ ಸಂದರ್ಭಗಳನ್ನು ಕೂಡ ನೀವು ಗೆಲ್ಲುವಂತಹ ತಾಕತ್ತು ನಿಮಗೆ ಸಿಗಲಿದೆ.

ಯಾವುದೇ ಲೋನ್ ಹಾಗೂ EMI ತಲೆಬಿಸಿ ಇಲ್ಲದೆ ಕೇವಲ 65,000 ರೂಪಾಯಿಯಲ್ಲಿ ಮನೆಗೆ ಕರೆ ತನ್ನಿ Maruti Suzuki Alto 800.

ತುಲಾ ರಾಶಿ(Libra) ಪ್ರತಿಯೊಂದು ಶತ್ರು ಹಾಗೂ ಸಮಸ್ಯೆಗಳ ವಿರುದ್ಧ ಹೋರಾಡುವಂತಹ ಶಕ್ತಿಯನ್ನು ಶತ್ರು ಹಂತ ರಾಜಯೋಗ ನಿಮಗೆ ನೀಡುತ್ತದೆ. ಪ್ರತಿಯೊಂದು ಸಮಸ್ಯೆಗಳನ್ನು ಕೂಡ ಯಾವುದೇ ಪರಿಸ್ಥಿತಿಯಲ್ಲೂ ಕೂಡ ಸೋಲಿಸಬಲ್ಲಂತಹ ಕ್ಷಮತೆಯನ್ನು ನೀವು ಈ ಸಂದರ್ಭದಲ್ಲಿ ಹೊಂದಲಿದ್ದೀರಿ. ಈ ಸಂದರ್ಭದಲ್ಲಿ ನೀವು ಗಳಿಸುವಂತಹ ಯಶಸ್ವಿನಿಂದಾಗಿ ಸಾಕಷ್ಟು ಆರ್ಥಿಕ ಆದಾಯ ಕೂಡ ಹರಿದು ಬರಲಿದೆ. ಪ್ರತಿಯೊಂದು ಹಣಕಾಸು ಸಮಸ್ಯೆಗಳು ಕೂಡ ನಿಮಗೆ ಈ ಸಂದರ್ಭದಲ್ಲಿ ಯಾವುದೇ ತೊಂದರೆಯನ್ನು ಕೂಡ ಮಾಡಲು ಸಾಧ್ಯವಿಲ್ಲ. ಒಂದೊಂದಾಗಿ ಅದನ್ನು ನಿವಾರಣೆ ಮಾಡುವಂತಹ ಶಕ್ತಿಯನ್ನು ನೀವು ಹೊಂದಲಿದ್ದೀರಿ.

ಕರ್ಕ ರಾಶಿ(Cancer) ಶತ್ರು ಹಂತ ರಾಜಯೋಗದ ಸಂದರ್ಭದಲ್ಲಿ ಕರ್ಕ ರಾಶಿಯವರ ಧೈರ್ಯ ಎನ್ನುವುದು ಸಾಕಷ್ಟು ಹೆಚ್ಚಾಗಲಿದ್ದು ಪ್ರತಿಯೊಂದು ಅನಾನುಕೂಲ ಪರಿಸ್ಥಿತಿಯಲ್ಲಿ ಕೂಡ ಕೆಲಸಗಳನ್ನು ನಿರ್ವಹಿಸುವಂತಹ ಕ್ಷಮತೆ ಹಾಗೂ ಧೈರ್ಯ ನಿಮಗೆ ಸಿಗಲಿದ್ದು ಅದರ ಗೆಲುವಿನಿಂದಾಗಿ ಆರ್ಥಿಕ ವಿಚಾರದಲ್ಲಿ ನೀವು ದೊಡ್ಡ ಮಟ್ಟದ ಗೆಲುವನ್ನು ಸಾಧಿಸಲಿದ್ದೀರಿ. ಕರ್ಕ ರಾಶಿಯವರು ಖಂಡಿತವಾಗಿ ಈ ರಾಜಯೋಗದಲ್ಲಿ ಸಾಕಷ್ಟು ಲಾಭವನ್ನು ಪಡೆಯಲಿದ್ದು ಹಿಂದೆಗಿಂತಲೂ ಕೂಡ ಮಾನಸಿಕವಾಗಿ ದೈಹಿಕವಾಗಿ ಹಾಗೂ ಆರ್ಥಿಕವಾಗಿ ಬಲವಂತರಾಗಲಿದ್ದೀರಿ ಅನ್ನೋದನ್ನ ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

ಗೃಹಲಕ್ಷ್ಮಿ ಯೋಜನೆಯಿಂದ ಹಣ ಬಂದಿಲ್ಲವಾ? ಹಾಗಿದ್ದರೆ ನೀವೇನು ಮಾಡಬೇಕು- ಮುಂದಿನ ಪ್ರಕ್ರಿಯೆ ಏನು ಗೊತ್ತಾ? Gruhalakshmi Scheme

ಈ ಶತ್ರು ಹಂತ ರಾಜಯೋಗ ದಿಂದ ಕಷ್ಟಪಟ್ಟು ದುಡಿಯುವಂತಹ ಈ ಮೂರು ರಾಶಿಯವರಿಗೆ ವಿಶೇಷವಾದ ಲಾಭವನ್ನು ಹಾಗೂ ಆಶೀರ್ವಾದವನ್ನು ಸಂಬಂಧಪಟ್ಟಂತಹ ಅದಿ ದೇವತೆಗಳು ನೀಡುತ್ತಾರೆ ಎಂಬುದಾಗಿ ಜ್ಯೋತಿಷ್ಯ ಶಾಸ್ತ್ರದ(Astrology) ಮೂಲಕ ನಂಬಲಾಗುತ್ತದೆ. ಹೀಗಾಗಿ ಈ ಯೋಗ ಎನ್ನುವುದು ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರಿದರೂ ಕೂಡ ಹೆಚ್ಚಾಗಿ ಅದೃಷ್ಟವನ್ನು ಬೀರುವಂತಹ ಮೂರು ಅದೃಷ್ಟವಂತ ರಾಶಿ ಅವರು ಈ ಮೇಲಿನ ಮೂರು ರಾಶಿಗಳು ಎಂದು ಹೇಳಬಹುದಾಗಿದೆ.

ಸುತ್ತಾಡಿ ಸುತ್ತಾಡಿ ನೀವೇ ಸಾಕು ಅಂತೀರಾ, ಆದರೆ ಪೆಟ್ರೋಲ್ ಮುಗಿಯಲ್ಲ. ಬೈಕ್ ನಂತೆ ಮೈಲೇಜ್ ಇರುವ ಕಾರು ಬಿಡುಗಡೆ. Maruti Suzuki Alto K10