ಕೇವಲ 12 ಗಂಟೆಗಳಲ್ಲಿ ದೇಶ ಭಕ್ತರು ದೀಪಿಕಾ ರವರಿಗೆ ಬುದ್ದಿ ಕಲಿಸಿಯೇ ಬಿಟ್ಟರೇ?? ಹೌದು ಎನ್ನುತ್ತಿವೆ ಮೂಲಗಳು !! ಹೇಗೆ ಗೊತ್ತಾ?

ಕೇವಲ 12 ಗಂಟೆಗಳಲ್ಲಿ ದೇಶ ಭಕ್ತರು ದೀಪಿಕಾ ರವರಿಗೆ ಬುದ್ದಿ ಕಲಿಸಿಯೇ ಬಿಟ್ಟರೇ?? ಹೌದು ಎನ್ನುತ್ತಿವೆ ಮೂಲಗಳು !! ಹೇಗೆ ಗೊತ್ತಾ?

ದೀಪಿಕಾ ಪಡುಕೋಣೆ ರವರು ಕಳೆದ ಕೆಲವು ತಿಂಗಳುಗಳ ಹಿಂದೆ ರಾಹುಲ್ ಗಾಂಧಿ ಅವರು ಪ್ರಧಾನಿಯಾಗಬೇಕು ಎಂದಾಗ ಬಹಳಷ್ಟು ಜನ ಕೇವಲ ಟ್ರೋಲ್ ಮಾಡಿ ಸುಮ್ಮನಾಗಿದ್ದರು. ಆದರೆ ಇದೀಗ ದೇಶದ ತುಕಡೆ ಗ್ಯಾಂಗ್ ವಿದ್ಯಾರ್ಥಿಗಳ ಪರವಾಗಿ ನಿಂತು ಭಾರೀ ವಿವಾದವನ್ನು ಮೈಮೇಲೆ ಎಳೆದು ಕೊಂಡಿರುವ ದೀಪಿಕಾ ಪಡುಕೋಣೆ ಅವರು ಇದೀಗ ತಾವು ಮಾಡಿದ್ದಕ್ಕೆ ಪಶ್ಚಾತ್ತಾಪ ಪಡುವಂತಹ ಸಮಯ ಎದುರಾದಂತೆ ಕಾಣುತ್ತಿದೆ. ಹೌದು ಕಳೆದ ರಾತ್ರಿ ತುಕಡೆ ಗ್ಯಾಂಗ್ ವಿದ್ಯಾರ್ಥಿಗಳ ಪರವಾಗಿ ನಿಂತಿದ್ದ ದೀಪಿಕಾ ಪಡುಕೋಣೆ ರವರಿಗೆ ಇದೀಗ ದೇಶಭಕ್ತರು ಸರಿಯಾಗಿ ಬುದ್ಧಿ ಕಲಿಸಿದ್ದಾರೆ ಎನ್ನುವ ಸಂದೇಶ ಹರಿದಾಡುತ್ತಿದ್ದು ಅಧಿಕೃತ ಮಾಹಿತಿ ಇನ್ನು ಹೊರಬೀಳಬೇಕಿದೆ. ಆದರೆ ಈ ಸುದ್ದಿಯನ್ನು ಹಂಚಿಕೊಳ್ಳದೇ ಇರಲು ಸಾಧ್ಯವಾಗುತ್ತಿಲ್ಲ.

ಈಗಾಗಲೇ ಐದು ಲಕ್ಷಕ್ಕೂ ಹೆಚ್ಚು ಜನ ಟ್ವಿಟ್ಟರ್ ನಲ್ಲಿ ದೀಪಿಕಾ ಪಡುಕೋಣೆ ರವರ ಚಿತ್ರವನ್ನು ಬಾಯ್ಕಾಟ್ ಮಾಡುವಂತೆ ಪೋಸ್ಟ್ ನಡೆಸಿ ಟ್ರೆಂಡಿಂಗ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಇನ್ನೆರಡು ದಿನಗಳಲ್ಲಿ ಬಿಡುಗಡೆ ಯಾಗುತ್ತಿರುವ ಚಪಕ್ ಚಿತ್ರದ ಟಿಕೆಟ್ ಕ್ಯಾನ್ಸಲ್ ಮಾಡುವ ಅಭಿಯಾನವನ್ನು ಆರಂಭಿಸಿ ದೇಶಭಕ್ತರು ಗೆದ್ದು ಬೀಗಿದ್ದಾರೆ ಎನ್ನಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಬರೋಬ್ಬರಿ ಕೇವಲ 12 ಗಂಟೆಗಳಲ್ಲಿ 43 ಕೋಟಿ ರೂ ಬೆಲೆಬಾಳುವ ಮುಂಗಡವಾಗಿ ಬುಕ್ ಮಾಡಲಾಗಿದ್ದ ಟಿಕೆಟ್ಗಳನ್ನು ದೇಶಭಕ್ತರು ಕ್ಯಾನ್ಸಲ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದೀಗ ಈ ಟಿಕೆಟ್ ಕ್ಯಾನ್ಸಲ್ ಮಾಡುವುದು ಕೂಡ ಟ್ವಿಟರ್ನಲ್ಲಿ ಟ್ರೆಂಡಿಂಗ್ ಆಗಿದ್ದು ದೇಶದ ತುಕಡೆ ಗ್ಯಾಂಗ್ ಗಳ ಪರವಾಗಿ ನಿಂತಿದ್ದ ಕ್ಕಾಗಿ ದೀಪಿಕಾ ರವರು ಸರಿಯಾಗಿ ಅನುಭವಿಸಿದ್ದಾರೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.