ಡಿಕೆಶಿ ರವರಿಗೆ ಭಾರಿ ಮುಖಭಂಗ ಸತ್ಯದ ಅರಿವು ಸೋಶಿಯಲ್ ಮೀಡಿಯಾದಲ್ಲಿ ಬಯಲು

ಡಿಕೆಶಿ ರವರಿಗೆ ಭಾರಿ ಮುಖಭಂಗ ಸತ್ಯದ ಅರಿವು ಸೋಶಿಯಲ್ ಮೀಡಿಯಾದಲ್ಲಿ ಬಯಲು

0

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಡಿಕೆ ಶಿವಕುಮಾರ್ ಅವರಿಗೆ ಸವಾಲುಗಳ ಮೇಲೆ ಸವಾಲುಗಳು ಎದುರಾಗುತ್ತಿವೆ. ಒಂದು ಕಡೆಯಿಂದ ಐಟಿ ನೋಟಿಸ್ ಗಳು ಬರುತ್ತಿದ್ದರೆ ಇನ್ನೊಂದು ಕಡೆಯಿಂದ ಆಪರೇಷನ್ ಕಮಲದ ಬೆದರಿಕೆ ದಿನೇ ದಿನೇ ಹೆಚ್ಚಾಗುತ್ತಿದೆ.

ಹೇಗಾದರೂ ಮಾಡಿ ತಮ್ಮ ಸರ್ಕಾರವನ್ನು ತಾವು ಉಳಿಸಿಕೊಳ್ಳಬೇಕು ಮತ್ತು ಜೈಲಿನಿಂದ ಪಾರಾಗಬೇಕು ಎಂದು ಡಿಕೆ ಶಿವಕುಮಾರ್ ಅವರು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸತ್ಯ ಬಹಿರಂಗಗೊಂಡಿದ್ದು ಶಿವಕುಮಾರ್ ಅವರಿಗೆ ಭಾರಿ ಮುಜುಗರವನ್ನು ಉಂಟು ಮಾಡಿದೆ.

ಮೊನ್ನೆಯಷ್ಟೇ ತಮ್ಮ ಆರೋಗ್ಯ ಸರಿ ಇಲ್ಲ ಎಂದು ಆಸ್ಪತ್ರೆ ಸೇರಿದ್ದ ಡಿಕೆ ಶಿವಕುಮಾರ್ ರವರು ಬಂಧನ ಭೀತಿಯಿಂದ ಪಾರಾಗಲು ಆಸ್ಪತ್ರೆ ಸೇರಿದ್ದಾರೆ ಎಂದು ಎಲ್ಲೆಡೆ ಪ್ರಚಾರವಾಗಿತ್ತು. ಈ ವಿಷಯ ನಮೋ ಭಕ್ತರ ಕೈಯಲ್ಲಿ ಸಿಲುಕಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಇದಾದ ಕೆಲ ಗಂಟೆಗಳ ನಂತರ ಕುಮಾರಸ್ವಾಮಿ ಅವರು ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ ಅವರು ಭೇಟಿಯಾದಾಗ ತೆಗೆದುಕೊಂಡ ಚಿತ್ರ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು ಇದನ್ನು ನೋಡಿದರೆ ಡಿಕೆಶಿ ರವರ ಕೈಗೆ ಗ್ಲುಕೋಸ್ ಅಳವಡಿಸಿದ್ದಾರೆ ಎಂಬುದು ಸ್ಪಷ್ಟ ಗೊಂಡಿತ್ತು ಆದರೆ ಆ ಚಿತ್ರವನ್ನು ನೋಡಿದ ಮೇಲೆ ಪ್ರತಿಯೊಬ್ಬರಿಗೂ ಈ ರೀತಿಯೂ ಸಹ ಗ್ಲುಕೋಸ್ ಹಾಕಬಹುದೇ ಎಂಬ ಆಶ್ಚರ್ಯ ಉಂಟಾಗಿತ್ತು. ನೀವು ಸಹ ಆ ಚಿತ್ರವನ್ನು ನೋಡಿ ನಿಮ್ಮ ಅಭಿಪ್ರಾಯವನ್ನು ತಿಳಿಸಲು ಮರೆಯಬೇಡಿ.