ಕ್ಷಮಿಸಿಬಿಡಿ ಬಿ ಸ್ ವೈ: ಏನು ನಡೆಯುತ್ತಿದೆ ಕರ್ನಾಟಕದಲ್ಲಿ? ನೊಂದ ಯುವಕನ ಮಾತುಗಳು

ಕ್ಷಮಿಸಿಬಿಡಿ ಬಿ ಸ್ ವೈ: ಏನು ನಡೆಯುತ್ತಿದೆ ಕರ್ನಾಟಕದಲ್ಲಿ? ನೊಂದ ಯುವಕನ ಮಾತುಗಳು

0

ಪ್ರತಿಯೊಬ್ಬ ಕರ್ನಾಟಕದ ಬಿ ಜೆ ಪಿ ಅಭಿಮಾನಿಯೂ ಬಹುಮತ ಸಾಬೀತು ಪಡೆಸುತ್ತೇವೆ ಎಂದು ಹೆಮ್ಮೆ ಇಂದ ಹೇಳಿಕೊಂಡು ಓಡಾಡುತ್ತಿದರು. ಆದರೆ ಅವೆರಲ್ಲರಿಗೂ ಶಾಕ್ ಆಗಿದೆ. ಬೆನ್ನಿಗೆ ಚೂರಿ ಹಾಕುವಂತಹ ಕೆಲಸ ನಡೆದಿದೆ ಎಂದು ಅಭಿಮಾನಿಗಳು ಹತಾಶೆಯಲ್ಲಿದ್ದಾರೆ.

ಕೇವಲ ಕೆಲವು ಸೀಟುಗಳಿಂದ ರಾಜ್ಯದ ಅಧಿಕಾರ ಕಳೆದುಕೊಂಡಿರುವ ಬಿ ಜೆ ಪಿ ಕೆಲವೇ ಕೆಲವು ಮತಗಳಿಂದ ಹಲವು ಸೀಟುಗಳನ್ನು ಕಳೆದುಕೊಂಡಿದೆ. ನೋಡಿ ಪ್ರಜೆಗಳೇ ಯೋಚನೆ ಮಾಡಿ ಮತ ನೀಡಿ ಎನ್ನುವು ಇದಕ್ಕೇ ಇರಬೇಕು.

ಪ್ರತಿ ಮತವು ಕೂಡ ದೇಶದ ಮೇಲೆ ಪ್ರಭಾವ ಬೀರುತ್ತದೆ. ದಯವಿಟ್ಟು ಮತ್ತೊಮೆ ಈ ತಪ್ಪನ್ನು ಮಾಡಬೇಡಿ. 2019 ರ ಚುನಾವಣೆಯಲ್ಲಿ ಮೋದಿರವರನ್ನು ಗೆಲ್ಲಿಸಿ ದೇಶವನ್ನುವಿಕಾಸದ ಹಾದಿಯಲ್ಲಿ ನಡೆಸಲು ಮೋದಿರರಿಗೆ ಅವಕಾಶ ಕೊಡಿ.

ಇನ್ನು ಎಲ್ಲ ಚುನಾವಣೆಯಲ್ಲಿಯೂ ಮೋದಿರವರನ್ನು ಬೆಂಬಲಿಸುತ್ತೇನೆ ನಾನು, ದಯವಿಟ್ಟು ನೀವು ಸಹ ಬಿ ಜೆ ಪಿ ಯನ್ನು ಬೆಂಬಲಿಸಿ

ಇಂತಿ ನಾಗೇಶ್, ತಪ್ಪು ನಮ್ಮದೇ ಕ್ಷಮಿಸಿಬಿಡಿ ಬಿ ಸ್ ವೈ

ಈ ಮಾತುಗಳನ್ನು ನಾಗೇಶ್ ಎಂಬ ಯುವಕ ಕರುನಾಡ ವಾಣಿ ಗೆ ಮೆಸೇಜ್ ಮಾಡಿದ್ದಾನೆ.ಈ ಮಾತುಗಳು ಎಲ್ಲರಿಗೆ ತಲುಪ ಬೇಕು ಅನ್ನುವುದು ನಾಗೇಶ್ ರವರ ಕೋರಿಕೆ. ಜನರ ಅಭಿಪ್ರಾಯವನ್ನು ಜನರಿಗೆ ತಲುಪಿಸುವುದು ಕರುನಾಡ ವಾಣಿಯ ಕರ್ತವ್ಯ ನಾವು ನಿಮಗೆ ತಿಳಿಸುದ್ದೇವೆ.