ಭಾರತೀಯ ಜನತಾ ಪಕ್ಷ ಸರಳ ಬಹುಮತ ಪಡೆಯುವ ಲಕ್ಷಣಗಳು ಗೋಚರಿಸುತ್ತಿದೆ. ಮೂಡಬಿದರೆಯಲ್ಲಿ ಉಮನಾಥ್ ಕೋಟ್ಯನ್, ತೀರ್ಥಹಳ್ಳಿಯಲ್ಲಿ ಅರಗ ಜ್ಞಾನೇಂದ್ರ ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್’ನಿಂದ ಚಾಮರಾಜ ಪೇಟೆಯಲ್ಲಿ ಜಮೀರ್ ಅಹ್ಮದ್ , ಗಾಂಧಿನಗರದಲ್ಲಿ ದಿನೇಶ್ ಗುಂಡೂರಾವ್, ಜೆಡಿಎಸ್’ನಿಂದ ಕೋಲಾರದಲ್ಲಿ ಶ್ರೀನಿವಾಸ್ ಗೌಡ, ಹೊಳೆನರಸಿಪುರದಲ್ಲಿ ಹೆಚ್.ಡಿ.ರೇವಣ್ಣ ಜಯಗಳಿಸಿದ್ದಾರೆ.
ಗೆದ್ದವರು
ಬಿ.ಎಸ್. ಯಡಿಯೂರಪ್ಪ – ಶಿಕಾರಿಪುರ
ಜಮೀರ್ ಅಹ್ಮದ್ – ಚಾಮರಾಜ ಪೇಟೆ
ದಿನೇಶ್ ಗುಂಡೂರಾವ್ – ಗಾಂಧಿನಗರ
ಸತೀಶ್ ರೆಡ್ಡಿ – ಬೊಮ್ಮನಹಳ್ಳಿ
ಶ್ರೀನಿವಾಸ ಗೌಡ – ಕೋಲಾರ
HD ರೇವಣ್ಣ – ಹೊಳೆನರಸೀಪುರ
ಅರಗ ಜ್ಞಾನೇಂದ್ರ – ತೀರ್ಥಹಳ್ಳಿ
ಉಮನಾಥ್ ಕೋಟ್ಯನ್ – ಮೂಡಬಿದರೆ
ಭರತ್ ಶೆಟ್ಟಿ – ಮಂಗಳೂರು ಉತ್ತರ
ಹಾಲಾಡಿ ಶ್ರೀನಿವಾಸ ಶೆಟ್ಟಿ – ಕುಂದಾಪುರ
ರಾಯಚೂರಿನ ಮಾನ್ವಿ + ಜೆಡಿಎಸ್
ಪುಟ್ಟರಂಗಶೆಟ್ಟಿ : ಚಾಮರಾಜನಗರ
ಸರ್ವಜ್ಞ ನಗರ- ಕೆ.ಜೆ.ಜಾರ್ಜ್