ರಾಹುಲ್ ಗಾಂಧಿ ಕರ್ನಾಟಕಕ್ಕೆ ಎಷ್ಟು ಸಾರಿ ಬಂದರೆನು ನಾವು ಬಿಜೆಪಿಯನ್ನೆ ಗೆಲ್ಲಿಸುತ್ತೇವೆ – ಯುವಕನಿಂದ ಮೋದಿಜಿ ಗೆ ಬಹಿರಂಗ ಪತ್ರ..!!

ರಾಹುಲ್ ಗಾಂಧಿ ಕರ್ನಾಟಕಕ್ಕೆ ಎಷ್ಟು ಸಾರಿ ಬಂದರೆನು ನಾವು ಬಿಜೆಪಿಯನ್ನೆ ಗೆಲ್ಲಿಸುತ್ತೇವೆ – ಯುವಕನಿಂದ ಮೋದಿಜಿ ಗೆ ಬಹಿರಂಗ ಪತ್ರ..!!

0

ಕರ್ನಾಟಕಕ್ಕೆ ರಾಹುಲ್ ಗಾಂಧಿ ಪ್ರವಾಸ ಮಾಡುತ್ತಿರುವುದು ನೋಡಿದರೆ ಒಂದು ವಿಧದಲ್ಲಿ ಕಾಂಗ್ರೆಸ್ ನವರು ನಾವು ಗೆಲುವುದು ನಿಶ್ಚಿತ ಎಂದುಕೊಂಡಿದ್ದರೆ ಅದು ಹಗಲು ಕನಸು.

ಹೌದು!! ಪ್ರಪಂಚದ ನಾಯಕ ಭಾರತದ ಹೆಮ್ಮೆಯ ಪುತ್ರ ನಮ್ಮೆಲ್ಲರ ನೆಚ್ಚಿನ ಪ್ರಧಾನ ಮಂತ್ರಿ ಎಲ್ಲಕ್ಕಿಂತ ಹೆಚ್ಚಾಗಿ ಹಿಂದು ಹೃದಯ ಸಾಮ್ರಾಟ್,ಭಾರತ ಭಾಗ್ಯವಿಧಾತ ಶ್ರೀ ನರೇಂದ್ರ ಮೋದಿ.ಭಾರತವನ್ನು ವಿಶ್ವಗುರು ಮಾಡಲು ಹಗಲಿರುಳು ದುಡಿಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನನ್ನ ಪೂರ್ಣ ಬೆಂಬಲವಿದೆ‌.

ಹಾಗಾಗಿ ನಾವು 2018 ರಲ್ಲಿ ಕರ್ನಾಟಕದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ನಾವು ಬಿಜೆಪಿ ಗೆಲ್ಲಿಸಿಯೇ ತೀರುತ್ತೇವೆ.

ಅಷ್ಟಕು ನಾವು ಯಾಕೆ ಕರ್ನಾಟಕದಲ್ಲಿ ಬಿಜೆಪಿ ಗೆಲ್ಲಿಸಿಯೇ ತೀರುತ್ತೇವೆ ಗೊತ್ತಾ..!!??

*ದಿನಕ್ಕೆ 18 ಗಂಟೆ ಕೆಲಸ ಮಾಡುವ ಪ್ರಧಾನಮಂತ್ರಿಯನ್ನ ನಾನು ಇದುವರೆಗೂ ನೋಡೆ ಇಲ್ಲ..!!ಹೌದು ತಮ್ಮ 67 ನೇ ವಯಸ್ಸಿನಲ್ಲೂ ಕೂಡ ದೇಶದ ಏಳಿಗೆಗಾಗಿ ಹಗಲಿರುಳು ದುಡಿತಿರುವ ನಾವು ಮೋದಿಜಿ ಯನ್ನು ಬೆಂಬಲಿಸುತ್ತೆವೆ.

*ಇದುವರೆಗೂ ಎಲ್ಲ ರಾಜಕಾರಣಿಗಳು ತಮ್ಮ ಕುಟುಂಬಕೋಸ್ಕರ ಬಹಳಷ್ಟು ಆಸ್ತಿ ಪಾಸ್ತಿ ಮಾಡಿದನ್ನು ನಾವು ನೋಡಿದ್ದೇವೆ ಆದರೆ ಮೋದಿ ಇದುವರೆಗೂ ತಮ್ಮ ಕುಟುಂಬಕ್ಕೆ ಯಾವುದೇ ಸಹಾಯ ಮಾಡದೆ ಪಾರದರ್ಶಕ ಆಡಳಿತ ನಡೆಸಿದಕ್ಕೆ ನಾವು ಮೋದಿಜಿ ಯನ್ನು ಬೆಂಬಲಿಸುತ್ತೆವೆ.

*ನಮ್ಮ ದೇಶದ ಸ್ವತಂತ್ರ ಬಂದಾಗಿನಿಂದ ಒಂದೇ ಒಂದೇ ಸರ್ಕಾರವು ಹಗರಣ ನಡೆಸದೆ ಸರ್ಕಾರ ನಡೆಸಿದು ನಾನು ನೋಡೇ ಇಲ್ಲ ಆದರೆ ಮೋದಿ ಸರ್ಕಾರ ಬಂದಾಗಿನಿಂದ ಒಂದೇ ಸಣ್ಣ ಹಗರಣವು ನಡೆಸದೆ ಭ್ರಷ್ಟಾಚಾರ ಮುಕ್ತ ಸರ್ಕಾರ ನಡೆಸುತ್ತಿರುವುದು ನಿಜಕೂ ಶ್ಲಾಘನೀಯ..ನಾವು ಮೋದಿಜಿ ಯನ್ನು ಬೆಂಬಲಿಸುತ್ತೆವೆ.

*ಜಗತ್ತಿನ ಪ್ರಮುಖ ರಾಷ್ಟ್ರಗಳನ್ನು ಸುತ್ತಿ ನಮ್ಮ ಭಾರತ ದೇಶದೊಂದಿಗೆ ಉತ್ತಮ ಸ್ನೇಹ ಸಂಬಂಧ ಅಭಿವೃದಿ ಪಡಿಸುತ್ತಿರುವುದಕ್ಕೆ ನಾವು ಮೋದಿಜಿ ಯನ್ನು ಬೆಂಬಲಿಸುತ್ತೆವೆ.

*ಜಗತ್ತಿನ ಪ್ರಮುಖ ರಾಷ್ಟ್ರಗಳನ್ನು ಸುತ್ತಿ ನಮ್ಮ ಭಾರತ ದೇಶದೊಂದಿಗೆ ಉತ್ತಮ ಸ್ನೇಹ ಸಂಬಂಧ ಅಭಿವೃದಿ ಪಡಿಸುತ್ತಿರುವುದಕ್ಕೆ ನಾವು ಮೋದಿಜಿ ಯನ್ನು ಬೆಂಬಲಿಸುತ್ತೆವೆ.

*ಭಾರತಕ್ಕೆ ಹುಡಿಕ್ಕೆ ಹರಿದು ಬರಬೇಕೆಂದು ಬುಲೆಟ್ ರೈಲು ಯೋಜನೆಯನ್ನು ತಂದಿದಕ್ಕೆ ನಾವು ಮೋದಿಜಿ ಯನ್ನು ಬೆಂಬಲಿಸುತ್ತೆವೆ.

*ಪಾರ್ದರ್ಶಕ ಆಡಳಿತ ನಡೆಸುವ ಸಲುವಾಗಿ ಡಿಜಿಟಲೀಕರಣಕ್ಕೆ ಒಟ್ಟು ನೋಡಿ ದೇಶವನ್ನ ಮತ್ತೊಂದು ಹಂತಕ್ಕೆ ಅಭಿವೃದಿ ಪಡಿಸುದಕ್ಕೆ ಶ್ರಮ ಪಡುತಿರುವ ನಾವು ಮೋದಿಜಿ ಯನ್ನು ಬೆಂಬಲಿಸುತ್ತೆವೆ.

*ಚೀನಾ ವಸ್ತುಗಳ್ಳನ್ನು ಬಹಿಷ್ಕರಿಸುದಕ್ಕೆ ಮೇಕ್ ಇನ್ ಇಂಡಿಯಾ ಅಂತಹ ಯೋಜನೆಗಳು ಪ್ರಾರಂಭಿಸಿ ಮಟ್ಟ ಹಾಕುತ್ತಿರುವ ನಾವು ಮೋದಿಜಿ ಯನ್ನು ಬೆಂಬಲಿಸುತ್ತೆವೆ.

*ಸರ್ಜಿಕಲ್ ಸ್ಟ್ರೈಕ್ ಅಂತಹ ದೊಡ್ಡ ಕಾರ್ಯಾಚರಣೆ ಮಾಡಿ ಜಗತ್ತಿಗೆ ಭಾರತ ಏನು ಎಂಬುವುದು ಮನದಟ್ಟು ಮಾಡಿ ಎಚ್ಚರಿಕೆ ಸಂದೇಶ ರವಾನಿಸಿದಕ್ಕಾಗಿ ನಾವು ಮೋದಿಜಿ ಯನ್ನು ಬೆಂಬಲಿಸುತ್ತೆವೆ.

*ಹಲವು ವರ್ಷಗಳಿಂದ ಮಾಜಿ ಸೈನಿಕರ ಬೇಡಿಯನ್ನು ತೀರಿಸುದಕ್ಕೆ OROP ಅಂತಹ ಯೋಜನೆ ತಂದಿರುವುದಕ್ಕೆ ನಾವು ಮೋದಿಜಿ ಯನ್ನು ಬೆಂಬಲಿಸುತ್ತೆವೆ. *ಮೊನ್ನೆ ಮೊನ್ನೆಯಷ್ಟೇ ಹಜ್ ಸಬ್ಸಿಡಿ ತೆಗೆದು ನಮ್ಮ ಮಕ್ಕಳ ಶಿಕ್ಷಣಕ್ಕೆ ಆ ದುಡ್ಡು ವ್ಯಯ ಮಾಡುತ್ತಿರುದಕ್ಕೆ ನಾವು ಮೋದಿಜಿ ಯನ್ನು ಬೆಂಬಲಿಸುತ್ತೆವೆ.

ಯಾವ ಕಾರಣಕ್ಕಾಗಿ ಮೋದಿಜಿ ಯನ್ನು ಸೋಲಿಸಬೇಕು ನೀವು ಹೇಳಿ ಸ್ನೇಹಿತರೆ? ಇಷ್ಟೆಲ್ಲ ಕ್ರಾಂತಿಕಾರಿ ಹೆಜೆಗಳು ಇಟ್ಟ ಮೋದಿ ಯನ್ನು ಬೆಂಬಲಿಸುದರಲ್ಲಿ ತಪೇನಿದೆ ??!!

ಇಷ್ಟಲ್ಲಾ ಕೆಲಸ ಮಾಡಿರುವ ಮೋದಿಜಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸಗಳು ಮಾಡುತ್ತಾರೆ ಎಂದು ಬರವಸೆ ಎಲ್ಲರಲ್ಲೂ ಇದೆ.

ದೇಶಕ್ಕೆ ನರೇಂದ್ರ ಮೋದಿಯವರ ಸೇವೆ ಅಪ್ರತಿಮ..!! ಹಾಗೆ ರಾಜ್ಯಕ್ಕೆ ಯಡಿಯೂರಪ್ಪ ಸೇವೆ ಅಪ್ರತಿಮ..!!ರಾಹುಲ್ ಗಾಂಧಿ ಕರ್ನಾಟಕಕ್ಕೆ ಎಷ್ಟು ಸಾರಿ ಬಂದರೆನು ನಾವು ಬಿಜೆಪಿಯನ್ನೆ ಗೆಲ್ಲಿಸುತ್ತೇವೆ.

ಸರಿ ಅನಿಸಿದ್ರೆ ಶೇರ್ ಮಾಡಿ ಧನ್ಯವಾದಗಳು.

-ಕಿರಣ, ಬೆಂಗಳೂರು