ಸ್ಪೋಟಕ ಸುದ್ದಿ: ಸಿಂಗಪುರದಲ್ಲಿ ಭಾರತೀಯ ಯುವಕರು ಕೇಳಿದ ಪಂಚಿಗ್ ಪ್ರಶ್ನೆಗಳಿಗೆ ತತ್ತರಿಸಿದ ರಾಹುಲ್ ಗಾಂಧಿಗೆ ತೀವ್ರ ಮುಖಭಂಗ..!!ವೀಕ್ಷಿಸಿ ವೀಡಿಯೊ..

ಸ್ಪೋಟಕ ಸುದ್ದಿ: ಸಿಂಗಪುರದಲ್ಲಿ ಭಾರತೀಯ ಯುವಕರು ಕೇಳಿದ ಪಂಚಿಗ್ ಪ್ರಶ್ನೆಗಳಿಗೆ ತತ್ತರಿಸಿದ ರಾಹುಲ್ ಗಾಂಧಿಗೆ ತೀವ್ರ ಮುಖಭಂಗ..!!ವೀಕ್ಷಿಸಿ ವೀಡಿಯೊ..

0

ರಾಹುಲ್ ಗಾಂಧಿ ಮಾಡಿರುವ ಅವಾಂತರಗಳು ಅಷ್ಟಿಷ್ಟಲ್ಲ,ಸಾರ್ವಜನಿಕವಾಗಿ ವೇದಿಕೆಗಳಲ್ಲಿ ದಡ್ಡರಂತೆ ಮಾತನಾಡುವುಕ್ಕೆ ರಾಹುಲ್ ಗಾಂಧಿ ಹೆಸರುವಾಸಿ.

ಇಗ ಅಂತಹುದೇ ಮತ್ತೊಂದು ಅವಾಂತರ ಸಿಂಗಪುರದಲ್ಲಿ ನಡೆದಿದೆ.ಹೌದು!!ಸಿಂಗಪುರದಲ್ಲಿ ಭಾರತೀಯ ಯುವಕರು ಕೇಳಿದ ಪಂಚಿಗ್ ಪ್ರಶ್ನೆಗಳಿಗೆ ತತ್ತರಿಸಿದ ರಾಹುಲ್ ಗಾಂಧಿಗೆ ತೀವ್ರ ಮುಖಭಂಗ ಅನುಭವಿಸಿದ್ದಾರೆ.

ಸಿಂಗಪುರದಲ್ಲಿರುವ ಲೀ ಕುವಾನ್ ಯೂ ಸ್ಕೂಲ್ ಆಫ್ ಪಬ್ಲಿಕ್ ಅಲ್ಲಿ ಚರ್ಚೆಯಲ್ಲಿ ರಾಹುಲ್ ಗಾಂಧಿ ಪಾಲ್ಗೊಂಡಿದ್ದರು.

ಮೋದಿ ಸರಕಾರದ ಮೇಲೆ ಕಟುವಾದ ದಾಳಿ ಮಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ದೇಶದಲ್ಲಿ “ಬೆದರಿಕೆ” ಯ ವಾತಾವರಣವಿದೆ ಮತ್ತು ಜನರನ್ನು ವಿಭಜಿಸುವ ರಾಜಕೀಯ ಚುನಾವಣೆಗಳನ್ನು ಗೆಲ್ಲುವಲ್ಲಿ ನಡೆಯುತ್ತಿದೆ ಎಂದು ಹೇಳಿದರು.

“ಭಾರತದಲ್ಲಿ ಚುನಾವಣೆಗಳನ್ನು ಗೆಲ್ಲಲು ಜನರನ್ನು ವಿಭಜನೆ ಈಗಿನ ಸರ್ಕಾರ ಮಾಡುತ್ತಿದೆ,ಎಂದು ಅವರು ಹೇಳಿದರು.

ಆದರೆ ಶೀಘ್ರದಲ್ಲೇ ಹಲವು ಪ್ರಶ್ನೆಗಳನ್ನು ಸಿಂಗಪುರದ ಭಾರತೀಯ ಯುವಕರು ಕೇಳಿದಾಗ ರಾಹುಲ್ ಗಾಂಧಿಯವರಿಗೆ ಉತ್ತರಿಸಲು ಸಾಧ್ಯವಾಗಲಿಲ್ಲ.

ವೀಡಿಯೊವನ್ನು ವೀಕ್ಷಿಸಿ:

https://www.youtube.com/watch?v=bLuXuG3w3ys&feature=youtu.be

ರಾಜಕೀಯದಲ್ಲಿ ದೊಡ್ಡ ನಾಯಕನ ಮಗ ಅಥವಾ ಮಗಳಾಗಿ ಹುಟ್ಟುವುದು ನಿಜವಾಗಿಯೂ ಆರಂಭಿಕ ಅವಕಾಶವನ್ನು ನೀಡುವುದು ಹೌದು. ಆ ನಂತರ ಮಗ ಅಥವಾ ಮಗಳು ತನ್ನ ಯೋಗ್ಯತೆಯನ್ನು ರುಜುವಾತು ಮಾಡದೆ ಹೋದರೆ ಮತದಾರರು ಅವರನ್ನು ತೆರೆಮರೆಗೆ ಸರಿಸುವುದು ನಿಶ್ಚಿತ.

ಇನ್ನು ನಲವತ್ತೇಳರ ರಾಹುಲ್ ಗಾಂಧಿ ವಿಷಯಕ್ಕೆ ಬಂದರೆ,ಒಬ್ಬ ರಾಜಕಾರಣಿಯ ಮಗ ಎಂದರೆ ಅವರಿಗಿರಬೇಕಾದ ಗಾಂಭೀರ್ಯ, ವರ್ಚಸ್ಸು ಒಂದೂ ರಾಹುಲ್ ಗಾಂಧಿಯಲ್ಲಿಲ್ಲ.

ಇಂಥ ಯುವರಾಜನನ್ನು ದೇಶದ ಪ್ರಧಾನಿ ಪಟ್ಟಕ್ಕೆ ಆಯ್ಕೆ ಮಾಡಿದರೆ ಭಾರತವನ್ನು ಒಂದೇ ದಿನದಲ್ಲಿ ಮುಳುಗಿಸಿಬಿಡುತ್ತಾರೆ.