​ಹಿಂದೂಗಳ ಈ ವೈಭವಶಾಲಿ ಇತಿಹಾಸವು ನಿಮಗೆ ಗೊತ್ತಿದೆಯೇ?

​ಹಿಂದೂಗಳ ಈ ವೈಭವಶಾಲಿ ಇತಿಹಾಸವು ನಿಮಗೆ ಗೊತ್ತಿದೆಯೇ?

0

*ಇಂದು ಜಗತ್ತು ಸ್ವೀಕರಿಸಿದ ದಶಮಾಂಶಪದ್ಧತಿಯ ಮೂಲಸ್ಥಾನವು ‘ಹಿಂದೂಗಣಿತ’ವೇ ಆಗಿದೆ.

*ಹಿಂದೂಸ್ಥಾನದ ಖಗೋಲ ಶಾಸ್ತ್ರಜ್ಞರುಪ್ರಾಚೀನ ಕಾಲದಲ್ಲಿಯೇ ‘ಸೂರ್ಯನುಸ್ಥಿರವಾಗಿದ್ದು ಭೂಮಿಯು ಅವನ ಸುತ್ತಲೂತಿರುಗುತ್ತದೆ ’ ಎಂದು ಹೇಳಿದ್ದಾರೆ.


*ಅಜಂತಾ ಮತ್ತು ವೆರೂಳದಲ್ಲಿನ ಗುಹೆಗಳಲ್ಲಿಶತಮಾನಗಳಿಂದ ಅಳಿಯದಿರುವಬಣ್ಣಗಳು ಹಿಂದೂಸ್ಥಾನದರಸಾಯನಶಾಸ್ತ್ರದ ಪ್ರಗತಿಯಪ್ರಮಾಣವಾಗಿವೆ.

*ಹಿಂದೂಗಳ ವಾಸ್ತುಶಾಸ್ತ್ರ ಮತ್ತುಶಿಲ್ಪಕಲೆಯ ಪ್ರಗತಿಯನ್ನು ಅನೇಕಶಿಲ್ಪಕಲೆಗಳು ಮತ್ತು ಭವ್ಯದೇವಾಲಯಗಳು ದೃಢಪಡಿಸಿವೆ.

*ವಿಷ್ಣುಸ್ತಂಭದ (ಕುತುಬ್ ಮಿನಾರ್)ಬಳಿಯಿರುವ ತುಕ್ಕು ಹಿಡಿಯದಿರುವವಿಜಯಸ್ತಂಭವು ಹಿಂದೂಗಳಲೋಹಶಾಸ್ತ್ರದ ಪ್ರಗತಿಯ ಪರಿಚಯವನ್ನುಮಾಡಿಕೊಡುತ್ತಾ ಇಂದಿಗೂನಿಂತುಕೊಂಡಿದೆ.

*ಪಾಶ್ಚಾತ್ಯ ಸಂಶೋಧಕರು ವಿಚಾರವನ್ನೂಮಾಡಲಾಗದಂತಹ ಇಂತಹಸಂಶೋಧನೆಗಳನ್ನು ಸಹಸ್ರಾರು ವರ್ಷಗಳಹಿಂದೆಯೇ ಮಾಡಿರುವ ನಮ್ಮ ಪೂರ್ವಜರಬಗ್ಗೆ ಅಭಿಮಾನವನ್ನು ಇಟ್ಟುಕೊಳ್ಳಿರಿ.

*ಹಿಂದೂಗಳ ನೌಕಾಯಾನ ಶಾಸ್ತ್ರವುಅಭಿವೃದ್ಧಿ ಹೊಂದಿತ್ತು. ಹಡಗಿನಲ್ಲಿ ೩–೪ತಿಂಗಳು ಪ್ರವಾಸ ಮಾಡಿದ ಕೊಲಂಬಸನುಬಹಳ ಇತ್ತೀಚಿನವನು. ಅದಕ್ಕೂ ೧೫೦೦ವರ್ಷಗಳ ಮೊದಲು ಹಿಂದೂ ನಾವಿಕರು೬–೬ ತಿಂಗಳು ಸಾಗರದಲ್ಲಿ ಸಂಚರಿಸಿಎಲ್ಲೆಡೆಗಳಲ್ಲಿ ಹಿಂದೂ ಸಂಸ್ಕೃತಿಯನ್ನುಮುಟ್ಟಿಸುತ್ತಿದ್ದರು.

*ರೋಮನ್ ಸ್ತ್ರೀಯರು ಹಿಂದೂಸ್ಥಾನದ ಉಡುಪುಗಳ ಮೇಲೆಮೋಹಗೊಳ್ಳುತ್ತಿದ್ದರು. ಕೇವಲಉಡುಪುಗಳಷ್ಟೇ ಅಲ್ಲ, ಹಿಂದೂಸ್ಥಾನದಲ್ಲಿತಯಾರಿಸಿದ ವಸ್ತುಗಳನ್ನುಉಪಯೋಗಿಸುವುದು ಅಲ್ಲಿ ಪ್ರತಿಷ್ಠೆಯವಿಷಯವಾಗಿತ್ತು.

*ಹಿಂದೂ ಸಂಸ್ಕೃತಿಯು ಸಂಪೂರ್ಣವಿಶ್ವದಲ್ಲಿ ಹೇಗೆ ಹರಡಿತು? ಖಡ್ಗದಬಲದಿಂದ ಹರಡಲಿಲ್ಲ. ಹಿಂದೂಗಳುವಿದೇಶಕ್ಕೆ ಹೋಗುವಾಗ ತಮ್ಮೊಂದಿಗೆವಸ್ತುಗಳನ್ನಷ್ಟೇ ಅಲ್ಲ, ಗಣಿತ,ಜ್ಯೋತಿಷ್ಯಶಾಸ್ತ್ರ, ಆಯುರ್ವೇದ,ನೀತಿಶಾಸ್ತ್ರ, ಕಲೆ, ಸಂಗೀತಮುಂತಾದವುಗಳನ್ನು ಒಯ್ದರು, ಹಾಗೆಯೇರಾಮಾಯಣ ಮತ್ತು ಮಹಾಭಾರತಗಳನ್ನೂಒಯ್ದರು. ಸ್ಥಾಪತ್ಯಶಾಸ್ತ್ರದಲ್ಲಿನ(ಆರ್ಕಿಟೆಕ್ಚರ್) ತಜ್ಞರು ಅಲ್ಲಿದೇವಸ್ಥಾನಗಳನ್ನು ನಿರ್ಮಿಸಿದರು. ಹಿಂದೂಪಂಡಿತರು ಮತ್ತು ಪುರೋಹಿತರು ಅಲ್ಲಿನಜನರಿಗೆ ಅಧ್ಯಾತ್ಮದ ಬಗ್ಗೆ ತಿಳಿಸಿ ಹೇಳಿದರುಮತ್ತು ಎಲ್ಲ ಪ್ರಾಣಿಮಾತ್ರರ ಐಹಿಕ ಮತ್ತುಪಾರಮಾರ್ಥಿಕ ಉನ್ನತಿಯನ್ನುಮಾಡಿಕೊಡುವ ‘ಧರ್ಮ’ವನ್ನು ಕಲಿಸಿದರು.

* ಜಗತ್ತಿನ ಭೂಪಟದಲ್ಲಿರೋಮ, ಗ್ರೀಕ್, ಈಜಿಪ್ಟ್, ಸುಮೇರಿಯಾ ಹೀಗೆಅನೇಕ ಸಂಸ್ಕೃತಿಗಳು ಉದಯಿಸಿದವು ಮತ್ತುಅಸ್ತವಾದವು, ಆದರೆ ವೈದಿಕ ಸನಾತನ ಹಿಂದೂಸಂಸ್ಕೃತಿಯು ಇಂದಿಗೂ ಸ್ವಯಂಭೂತೇಜಸ್ಸಿನಿಂದ ಹೊಳೆಯುತ್ತಿದೆ, ಅದರಅಭಿಮಾನವನ್ನಿಟ್ಟುಕೊಳ್ಳಿರಿ!