ಮುಸ್ಲಿಂ ಓಟಿನಿಂದ ಗೆದ್ದವರಿಗೂ ಕೊನೆಗೆ ಕಲ್ಲಡ್ಕ ಶ್ರೀರಾಮದ ಮಕ್ಕಳಿಂದ ಕಿತ್ತುಕೊಂಡ ದೇವಸ್ಥಾನದ ಅನ್ನವೇ ಗತಿಯಾಯ್ತು ಅಲ್ವಾ ಸಿದ್ದಣ್ಣ?

ಮುಸ್ಲಿಂ ಓಟಿನಿಂದ ಗೆದ್ದವರಿಗೂ ಕೊನೆಗೆ ಕಲ್ಲಡ್ಕ ಶ್ರೀರಾಮದ ಮಕ್ಕಳಿಂದ ಕಿತ್ತುಕೊಂಡ ದೇವಸ್ಥಾನದ ಅನ್ನವೇ ಗತಿಯಾಯ್ತು ಅಲ್ವಾ ಸಿದ್ದಣ್ಣ?

0

ಹೌದು ಬಂಧುಗಳೇ ಅಂದು ಶ್ರೀರಾಮದ ಬಡ ಮಕ್ಕಳಿಗೆ ಕೊಡುತ್ತಿದ್ದ ತುತ್ತು ಇಂದು ಮುಖ್ಯಮಂತ್ರಿ ಸಿದ್ದನ ಮತ್ತಲ್ಲಿ ಕಾಂಗ್ರೇಸ್ ಕಾರ್ಯಕರ್ತರ ಬಾಯಿಗೆ ಬಿತ್ತು!!!


Yes ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದಿಂದ ಪ್ರಸಾದ ರೂಪದಲ್ಲಿ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಮದ್ಯಾಹ್ನದ ಅನ್ನಕ್ಕಾಗಿ ಬರುತ್ತಿದ್ದ ಧನ ಸಹಾಯವನ್ನು ಈಗಿನ ತುಘಲಕ್ ಸಿದ್ದನ ಪೆದ್ದು ಸರ್ಕಾರ ಮುಜಾರಾಯಿ ಇಲಾಖೆಯ ಬೇರೆಬೇರೆ ಪೊಳ್ಳು ಕಾನೂನಿನ ನೆಪಹೇಳಿ ಹಾಗೂ ಸ್ವತಃ ಮಂಗಳೂರಿನ ಉಸ್ತುವಾರಿ ಸಚಿವ ರಮಾನಾಥ ರೈ ಮುಖ್ಯಮಂತ್ರಿಗೆ ಪತ್ರ ಬರೆದು ಊಟ ತಡೆದಿದ್ದರು ಇದು ನಿಮಿಗೆ ಗೊತ್ತಿರುವ ವಿಚಾರ. ವಿರೋಧವಾಗಿ ಕಲ್ಲಡ್ಕದ 3500 ಮಕ್ಕಳು ಸಿಡಿದೆದ್ದು ಬಿಸಿರೋಡ್ನ ನಡು ರಸ್ತೆಯಲ್ಲಿ ಮಾತಿನ ಮೂಲಕ ಮುಖ್ಯಮಂತ್ರಿ ಹಾಗೂ ರಮಾನಾಥ ರೈ ವಿರುದ್ಧ ತೊಡೆ ತಟ್ಟಿದ್ದು ಇಡೀ ರಾಜ್ಯದ ಯಾಕೆ ದೇಶದ ಗಮನ ಸೆಳೆದಿತ್ತು..

ತಮ್ಮ ಅನ್ನ ಕಿತ್ತುಕೊಂಡ ಈ ರಾಕ್ಷಸರ ವಿರುದ್ಧ ಕಲ್ಲಡ್ಕದ ಮಕ್ಕಳು ತಮ್ಮ ನಿಷ್ಠೆ, ಕಠಿಣ ಪರಿಶ್ರಮ ಮೆರೆದು ರಾಜ್ಯದ ಮುಖ್ಯಮಂತ್ರಿಗಳು ಮತ್ತು ರಮಾನಾಥ ರೈ ಆ ಮಕ್ಕಳೆದುರು ತಲೆಬಾಗುವಂತೆ ಮಾಡಿದ್ದರು. ತಮ್ಮ ಅನ್ನವನ್ನು ತಾವೇ ಬೆಳೆಸಿಕೋಳ್ಳುವ ಮೂಲಕ ಕೊಂಡು ನಾವು ಕಲ್ಲಡ್ಕದ ವಿದ್ಯಾರ್ಥಿಗಳು ID ಕಾರ್ಡ್ ಹಾಕಿಕೊಂಡು ಕುತ್ತಿಗೆಗೊಂದು ಟೈ,ಕಾಲಿಗೆ ಶೂ ಹಾಕಿಕೊಂಡು ಇರುವ ಪಟ್ಟಣದ ವಿದ್ಯಾರ್ಥಿಗಳ ಹಾಗೆ ಅಲ್ಲ ನಾವು ಬಡವರಾದ್ರು ಹಳ್ಳಿಯವರಾದ್ರು ಶ್ರಮಜೀವಿಗಳು, ಮಣ್ಣಲ್ಲೇ ಹುಟ್ಟಿ , ಮನ್ನಿಗೋಸ್ಕರ ಜೀವಿಸುವವರು ಎಂದು ಇಡೀ ಲೋಕಕ್ಕೆ ಸಾರಿ ಹೇಳಿ ನಾವು ಸ್ವಾಭಿಮಾನಿಗಳು ಎಂದು ಮನಮುಟ್ಟುವಂತೆ ತಿಳಿಸಿದ್ದು ರಾಜ್ಯದ ಗಮನ ಸೆಳೆದಿತ್ತು.

ಆದರೆ ಇದೀಗ ಅನ್ನಕಿತ್ತುಕೊಂಡ ಅದೇ ಸಿದ್ದರಾಮಯ್ಯನ ಭ್ರಷ್ಟ ಸರ್ಕಾರ ಕೊಲ್ಲೂರಿನ ತಾಯಿ ಮೂಕಾಂಬಿಕೆಯ ಪ್ರಸಾದದ ಅನ್ನವನ್ನು ಮಕ್ಕಳಿಂದ ಕಸಿದುಕೊಂಡು ದುರುಪಯೋಗಪಡಿಸಿಕೊಳ್ಳುತ್ತಿದೆ. ಇತ್ತೀಚಿಗೆ ನಡೆದ ಕಾಂಗ್ರೆಸ್ ಪಕ್ಷದ ‘ಸಾಧಾನ ಸಮಾವೇಶಕ್ಕೆ’ ದೇವಸ್ಥಾನದ ಅನ್ನವನ್ನು ಕಾನೂನುಬಾಹಿರವಾಗಿ ಸಾಗಿಸಿ ಹಂಚಲಾಗಿದೆ. ಶಾಲೆಗೆ ಕೊಡಬಾರದು ಎಂದು ಕಾನೂನು ನೆಪ ಹೇಳಿದವರು ಇಂದು ಕಾನೂನು ಬಾಹಿರವಾಗಿ ಖಾಸಗಿ ಸಮಾವೇಶಕ್ಕೆ ಊಟ ಹಂಚಿದ್ದು ತಪ್ಪಲ್ಲವೇ? ಶಾಲೆಗೆ ಅನ್ವಯವಾದ ಮುಜರಾಯಿ ಇಲಾಖೆಯ ಕಾನೂನು ಕಾಂಗ್ರೆಸ್ ಪಕ್ಷಕ್ಕೆ ಅನ್ವಯವಾಗದೆ ಹೋಯಿತೆ? ಮಕ್ಕಳ ಹಸಿವಿಗಿದ್ದ ಅಡಚಣೆ ಕಾಂಗಿ ಕಾರ್ಯಕರ್ತರ ಹಸಿವಿಗಾಗುವಾಗ ಹೋಯಿತೆ?
ಇದ್ಯಾವ ನ್ಯಾಯ ದೊರೆ ಸಿದ್ದಣ್ಣ?

ನೀವು ಸಿಕ್ಕಾಪಟ್ಟೆ ಪಾಶ್ ಬಿಡಿ ಮುಖ್ಯಮಂತ್ರಿಗಳೇ! ಕಾಗೆ ಕುಳಿತದ್ದಕೆ ಕಾರು ಬದಲಾಯಿಸುತ್ತಿರಿ,ದಿನನಿತ್ಯದ ಚಹಾಕಾಫಿ,ಬಿಸ್ಟೇಟಿಗೆ ಎರಡುಕೋಟಿ ಖರ್ಚು ಮಾಡುತ್ತಿರಿ, 80 ಲಕ್ಷದ ವಾಚು ಬೇರೆ ಕಟ್ಟಿಕೊಳ್ಳುತ್ತಿರಿ, ಬಡವರ ಬಂಧು, ಅಹಿಂದರ ನಾಯಕ ಕರ್ನಾಟಕದ ಸೂಪರ್ ಮುಖ್ಯಮಂತ್ರಿ ನೀವು. ನಿಮ್ಮಸೋಪು, ಬೆಡ್,ಸ್ಥಾನಮಾಡಲು ಕುಳಿತುಕೊಳ್ಳುವ ಸ್ಟೂಲಿಗೆ ಮಾಡುದ ಕರ್ಚು ಕೋಟಿಗಟ್ಟಲೆ ಇರುವಾಗ ನೀವು ಒಮ್ಮೆದೊಮ್ಮೆಲೆ ಅದು ಹೇಗೆ ಕಾಂಗ್ರೆಸ್ ಪಕ್ಷದ ಸಾಮಾನ್ಯ ಸಮಾವೇಶಕ್ಕೆ ಊಟ ಕೊಡಲೂ ಹಣವಿಲ್ಲದಷ್ಟೂ ಬಡವರಾದದ್ದು?

ನಾಚಿಕೆ,ಮಾನ ಮರ್ಯಾದಿ ಗಂಡಸುತನ, ಅಂತಾ ಏನಾದ್ರು ನಿಮಿಗೆ ಹಾಗೂ ನಿಮ್ಮ ಕಾಂಗಿ ಕಾರ್ಯಕರ್ತರಿಗೆ ಇದೆಯಾ? ಇಷ್ಟು ಕಷ್ಟದಲ್ಲಿ ಸಾಧಾನ ಸಮಾವೇಶ ಮಾಡಿ ಪಕ್ಷ ಬೆಳೆಸುವುದಕ್ಕಿಂತ ಯಾವುದಾದ್ರು ನೀರಿಲ್ಲದ ಬಾವಿಗೆ ಹಾರುದೋ ಅಥವಾ ಎಲೆಯಿಲ್ಲದ ಮರಕ್ಕೆ ನೇಣುಹಾಕಿಕೊಳ್ಳಲಾಗಲ್ವೆ? ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷಕ್ಕೆ ಇಂದು ಈ ರೀತಿಯ ನಾಲಾಯಕ್ಕ್ ಪರಿಸ್ಥಿತಿ ಬರಬಾರದಿತ್ತು. ನಿಮ್ಮ ಈ ಶೋಚನೀಯ ಪರಿಸ್ಥಿತಿ ನೋಡಿದ್ರೆ ಅಯ್ಯೋ ಪಾಪವೇ ಅನಿಸುತ್ತಿದೆ. ಮೇಡಂ ಸೋನಿಯಾ, ರಾಹುಲ್ ಬಯ್ಯ ಭ್ರಷ್ಟಾಚರದಿಂದ ಮಾಡಿದ 31ಲಕ್ಷ ಕೋಟಿ ಹಣ ಕಾಲಿಯಾಯಿತಾ? ಅಥವಾ ಬಡ್ಡಿಬರಲಿ ಅಂತ ಎಲ್ಲಾದ್ರೂ ಫಿಕ್ಸ್ ಡೇಪೊಸಿಟ್ ಮಾಡಿದ್ದೀರಾ ಹೇಗೆ?
ಕಳ್ಳರಿಗೆ ದೇವಸ್ಥಾನದ‌ ಊಟ ಆದರೇನು ಹುಂಡಿಯಲ್ಲದ್ದ ದುಡ್ಡು ಆದರೇನು ಎಲ್ಲಾ ಜೀರ್ಣ ಆಗುತ್ತದೆ..ಅಲ್ವಾ 😃!!!!!

ಪಕ್ಷದ ಕಾರ್ಯಕರ್ತರಿಗೆ ಊಟ ಕೊಡಲಾಗದ ನಿಮ್ಮಂತ ನಕಲಿ ಗಾಂಧಿವಾದಿಗಳಿಗೆ ಪಕ್ಷ ಯಾಕೆ? ಇನ್ನಾದ್ರೂ ಸ್ವಲ್ಪ ಫೆಕ್ ಫ್ಲೆಕ್ಸ್ ಹಾಕೋದನ್ನು ಕಡಿಮೆ ಮಾಡಿ. ಅಲ್ಲವೇ ನಿಮ್ಮ ನಾಲಾಯಕ್ಕೂ ಕಾರ್ಯಕರ್ತರಿಗೆ ಪಂಡ್ ಸಂಗ್ರಹಿಸಲು ಹೇಳಿ ಅದೂ ಆಗದಿದ್ರೆ, ಬೇಕಿದ್ರೆ ಕಲ್ಲಡ್ಕದ ಸಣ್ಣ ಮಕ್ಕಳು ಸಂಗ್ರಹಿಸಿದ ಮುಷ್ಠಿ ಅಕ್ಕಿಯಿದೆ ಅದನ್ನು ಕೊಡುವಾ, ಸಾಧಾನ ಯಾಕೆ? ಮಹಾ ಸಾಧಾನ ಸಮವೇಶವೇ ನಡೆಸಿ. ಆದ್ರೆ ಕೊಲ್ಲೂರು ದೇವಸ್ಥಾನದಿಂದ ಕಾನೂನು ಬಾಹಿರವಾಗಿ ಊಟ ಕದಿಯಬೇಡಿ ಸನ್ಮಾನ್ಯ ಮುಖ್ಯಮಂತ್ರಿಗಳೇ. ಇದು ನಿಮಿಗೆ ಶೋಭೆಯಲ್ಲ!!

✍ಸಚಿನ್ ಜೈನ್ ಹಳೆಯೂರ್