ಕಲ್ಲಡ್ಕ: ಮುಸ್ಲಿಂ ವಿದ್ಯಾರ್ಥಿ ತನ್ನ ಕೈಯಾರೆ ಮಾಡಿದ ಗಣೇಶನ ಮೂರ್ತಿ ಇದು..!!

ಕಲ್ಲಡ್ಕ: ಮುಸ್ಲಿಂ ವಿದ್ಯಾರ್ಥಿ ತನ್ನ ಕೈಯಾರೆ ಮಾಡಿದ ಗಣೇಶನ ಮೂರ್ತಿ ಇದು..!!

0

ತುಳುನಾಡಿನ ಹಿಂದೂ ಹೃದಯ ಸಾಮ್ರಾಟ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ನಿಜವಾಗಿಯೂ ಕೋಮುವಾದಿಯೇ ಅಥವಾ ರಾಷ್ಟ್ರವೆಂಬ ದೀಪದ ರಕ್ಷಕರೇ?? ಅವರ ಶ್ರೀರಾಮ ಪದವಿ ಕಾಲೇಜಿನಲ್ಲಿ ಓದುತ್ತಿದ್ದ ಮುಸ್ಲಿಂ ಹುಡುಗ ಯಾರು ಅವ್ನು ಹೇಗಿದ್ದ??

Dr-Kalladka-Prabhakar-Bhat-

ಪೂರ್ತಿ ಓದಿದ ನಂತ್ರ ನೀವೇ ಯಾರು ಕೋಮುವಾದಿ ಅಂತ ನಿರ್ಧರಿಸಿ..!! ಅದು ವಿವೇಕಾನಂದರ ರಾಷ್ಟ್ರೀಯತೆಯ ಚಿಂತನೆಯನ್ನು ಸಾರಿ ಹೇಳುವ ಪೊಳಲಿ ರಾಮಕೃಷ್ಣ ತಪೋವನ ಆಶ್ರಮ.. ಪೊಳಲಿ ಆಶ್ರಮಕ್ಕೆ ಕಾಲೇಜ್ ಬಸ್ ಸೇವೆಯನ್ನು ಒದಗಿಸಿದ್ದಕ್ಕೆ ಹಾಗೂ ಉಚಿತ ಶಿಕ್ಷಣ ಕೊಡುತ್ತಾರೆ ಎಂಬ ಕಾರಣಕ್ಕೆ ಆಶ್ರಮದ ಎಲ್ಲಾ ವಿದ್ಯಾರ್ಥಿಗಳನ್ನು ಶ್ರೀರಾಮ ವಿದ್ಯಾಸಂಸ್ಥೆ ಗೆ ಸೇರಿಸಲಾಯ್ತು..!

Ronald-Colaco-2

ಅದ್ರಲ್ಲಿ ಕಾರ್ಮೆಲ್ ಕಾಲೇಜಿನಲ್ಲಿ ಓದುತ್ತಿದ್ದ 5 ಪದವಿ ವಿದ್ಯಾರ್ಥಿಗಳನ್ನು ಅಲ್ಲಿಂದ ಬಿಡಿಸಿ ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜಿಗೆ ಸೇರಿಸಲಾಯ್ತು…! ಆ 5 ಜನರಲ್ಲಿ ಒಬ್ಬಾತ ಮುಸ್ಲಿಂ ಸಮುದಾಯದವನು.. ಮೌಲ ನಾಡಾಫ್ ಸಾಹಿಬ್.. ನೇರವಾಗಿ ದ್ವಿತೀಯ ವಾಣಿಜ್ಯ ವಿಭಾಗಕ್ಕೆ ಆತನ ಅಡ್ಮಿಸನ್ ಆಯ್ತು.. ಆತ ಮೂಲತಃ ಧಾರವಾಡದವನು.. ಆರ್ಥಿಕವಾಗಿ ಹಿಂದುಳಿದ ಒಂದು ಬಡ ಕುಟುಂಬದಿಂದ ಬಂದವನು..

7

ಕಲ್ಲಡ್ಕ ಶ್ರೀರಾಮ ವಿದ್ಯಾಸಂಸ್ಥೆಗೆ ಸೇರಿದ ಮೇಲೆ ಅವನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ..ಆತ ಒಬ್ಬ ಒಳ್ಳೆಯ ನಾಗರಿಕನಾಗಿದ್ದಾನೆ ದಿನನಿತ್ಯ ನಡೆಯುವ ವಿಧ್ಯಾದಿದೇವತೆ ಸರಸ್ವತಿಯನ್ನು ವಂದಿಸುವ ಪ್ರಾರ್ಥನೆಯಲ್ಲಿ ಅವನು ಕೂಡ ಪಾಲ್ಗೊಳ್ಳುತ್ತಿದ್ದ… ಆತನೂ ಕೈ ಮುಗಿದು ಸರಸ್ವತಿಯನ್ನು ವಂದಿಸುತ್ತಿದ್ದ! ಇತರ ವಿದ್ಯಾರ್ಥಿಗಳು ಗುರುಗಳು ಎದುರು ಕಂಡೊಡನೆ ಎರಡು ಕೈ ಮುಗಿದು ಜೈ ಶ್ರೀರಾಮ್ ಹೇಳುವುದು ಶ್ರೀರಾಮ ಸಂಸ್ಥೆಯ ಪದ್ದತಿ.. ಈತ ಮುಸ್ಲಿಂ ಆಗಿದ್ದರೂ ಕೂಡ ಎರಡೂ ಕೈ ಮುಗಿದು ಗುರುಗಳಿಗೆ ಜೈ ಶ್ರೀರಾಮ್ ಹೇಳ್ತಿದ್ದ..!

sri-ramchandra-ji

ಕಾಲೇಜಿನಲ್ಲಿ ತಿಂಗಳಿಗೊಮ್ಮೆ ನಡೆಯುವ ಭಜನಾ ಕಾರ್ಯಕ್ರಮದಲ್ಲಿ ಆತನೂ ಕೇಸರಿ ಶಾಲು ಹಾಕಿ ತಾಳ ಹಿಡಿದು ಹಿಂದೂ ವಿದ್ಯಾರ್ಥಿಗಳಿಗಿಂತ ಚೆನ್ನಾಗಿ.. ಅದ್ಭುತವಾಗಿ ಭಜನೆ ಹೇಳುತ್ತಿದ್ದ..! ಕೇಂಜಾರಿನಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಹಾ ಸಾಂಘಿಕ್ ಕಾರ್ಯಕರ್ಮದಲ್ಲಿ ಆತನೂ ಕೂಡ ಪಾಲ್ಗೊಂಡಿದ್ದ….! ಯಕ್ಷಗಾನದಲ್ಲಿ ಆಸಕ್ತಿ ಇದ್ದ ಆತ ತುಂಬಾ ಚೆನ್ನಾಗಿ ವೇಷ ಹಾಕಿ ಯಕ್ಷಗಾನ ಪ್ರಸಂಗ ಮಾಡುತಿದ್ದ….!

wallpapers yakshagana

ರಾಷ್ಟ್ರೀಯ ಸೇವಾ ಯೋಜನೆ (nss) ಇದರ ಸ್ವಯಂಸೇವಕ ಕೂಡ ಹೌದು.ಆತ..!. ಬಹಳ ಚೆನ್ನಾಗಿ ಕೆಲಸ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದ.. ಒಂದು ವಾರ್ಷಿಕ ಕ್ಯಾಂಪ್ ಲ್ಲಿ ಕೂಡ ಚೆನ್ನಾಗಿಯೇ ಭಾಗವಹಿಸಿದ್ದ… ಕಲ್ಲಡ್ಕದಲ್ಲಿ ವಿದ್ಯಾರ್ಥಿಗಳು ಆಗಲಿ,ಅಧ್ಯಾಪಕರಾಗಲಿ, ಆಡಳಿತ ಮಂಡಲಿಯವರಾಗಲಿ,ಅಥವಾ ಸ್ವತಹ ಡಾ.ಜಿ ಯೇ ಆಗಲಿ ಆತನನ್ನು ಮುಸ್ಲಿಂ ಸಮುದಾಯದವನು ಅಂತ ಯಾವತ್ತೂ ಕೂಡ ಪ್ರತ್ಯೇಕವಾಗಿ ಕಾಣಲೇ ಇಲ್ಲ…ಆತನೂ ಕೂಡ ಸಾಮಾನ್ಯರಲ್ಲಿ ಸಾಮಾನ್ಯ ಎಂಬಂತೆ ಇದ್ದ…..ಸಾದು ಮನುಷ್ಯ.. ಇಷ್ಟಾದ್ರೂ ಆತ ಪ್ರತಿ ಶುಕ್ರವಾರ ಮಸೀದಿಗೆ ಹೋಗುವುದು ನಮಾಜ್ ಮಾಡುವುದು ಮಾಡುತಿದ್ದ..ಇದಿಕ್ಕೆ ಕಾಲೇಜಿನ ವತಿಯಿಂದ ಯಾವುದೇ ರೀತಿಯ ಅಭ್ಯಂತರವಿರಲಿಲ್ಲ..

download

*ಒಂದುವೇಳೆ ಡಾ.ಜಿ ಕೋಮುವಾದಿ ಆಗ್ತಿದ್ರೆ ಆತನನ್ನು ಹಿಂದೂ ಧರ್ಮಕ್ಕೆ ಘರ್ ವಾಪಸಿ ಮಾಡ್ತಿದ್ರು..

*ಒಂದುವೇಳೆ ಡಾ. ಜಿ ಕೋಮುವಾದಿ ಆಗ್ತಿದ್ರೆ ಆತನನ್ನು ನಮಾಜ್ ಮಾಡಲು ಹೋಗಲು ಬಿಡುತ್ತಿರಲಿಲ್ಲ.

*ಒಂದುವೇಳೆ ಡಾ. ಜಿ ಕೋಮುವಾದಿ ಆಗ್ತಿದ್ರೆ ಆತನನ್ನು ಕುಂಕುಮ ಹಾಕಲು ಬಲವಂತ ಮಾಡ್ತಿದ್ರು..

*ಒಂದುವೇಳೆ ಡಾ.ಜಿ ಕೋಮುವಾದಿ ಆಗ್ತಿದ್ರೆ ಆತನನ್ನು ಕಾಲೇಜಿಗೆ ಸೇರಿಸಿಕೊಳ್ತಿರ್ಲಿಲ್ಲ.. ಅಲ್ವಾ?

download (1)

ನೀವೇ ಹೇಳಿ ನಿಜವಾಗ್ಲೂ ಡಾ.ಜಿ ಕೋಮುವಾದಿಯೇ?? ಅವ್ರ ಉದ್ದೇಶ ಹಿಂದೂ ಧರ್ಮ ಉಳಿಸಿ ಹಿಂದೂ ಸಂಸ್ಕೃತಿ ಕೊಡುವುದು. ಪ್ರತಿಯೊಬ್ಬರಲ್ಲಿ ದೇಶಪ್ರೇಮ,ರಾಷ್ಟ್ರೀಯತೆ ಬೆಳೆಸುವುದಷ್ಟೇ…!! ದೇಶಕ್ಕೆ ಗೌರವ ಕೊಡುವ,ರಾಷ್ಟ್ರೀಯತೆ ಇರುವ ಮುಸ್ಲಿಮರನ್ನು ಅವ್ರು ವಿರೋದಿಸಿದ್ದನ್ನು ಎಂದಾದರೂ ನೀವು ನೋಡಿದ್ದೀರಾ? ಹಿಂದೂ ಧರ್ಮದ,ರಾಷ್ಟ್ರದ ವಿರೋಧಿಗಳು ಮಾತ್ರ ನಮ್ಮ ವಿರೋಧಿಗಳಷ್ಟೇ….ಎಲ್ಲಾ ಮುಸ್ಲಿಂಮರು ಅಲ್ಲವೇ ಅಲ್ಲ…!!

nationalism-stock-illustration_csp11700283

 

ಪ್ರಸ್ತುತ ಆ ಮುಸ್ಲಿಂ ಹುಡುಗ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲ್ಸ ಮಾಡುತ್ತಿದ್ದಾನೆ…! ಪೊಳಲಿ ರಾಮಕೃಷ್ಣ ತಪೋವನದಲ್ಲಿ ಆಚರಿಸುವ ಗಣೇಶಚತುರ್ಥಿ ಹಬ್ಬಕ್ಕೆ.. ಈಗಲೂ ಕೂಡ ಆತ ಬರುತ್ತಾನೆ.. ಅಲ್ಲಿನ ಗಣೇಶನ ಮಣ್ಣಿನ ಮೂರ್ತಿ ಮಾಡುವುದು ಸ್ವತಃ ಇವನೇ….. ಈ ಬಾರಿಯೂ ಬಂದಿದ್ದಾನೆ..!!ಮುಸ್ಲಿಂ ಹುಡುಗ ಶ್ರದ್ಧೆಯಿಂದ ಕೈಯಲ್ಲಿ ಮಾಡಿದ ಹಿಂದೂ ದೇವರ ಮೂರ್ತಿ,ಗಣೇಶನಿಗೆ ಈ ಬಾರಿಯೂ ಪೂಜೆ ನಡಿಯುತ್ತಿದೆ….!

28000720_1511995182256364_1044708407_n

ಸಾಮರಸ್ಯದ ಇದೆ ಉದ್ದೇಶಕ್ಕೆ ಅಲ್ವಾ ಬಾಲಗಂಗಾಧರ ತಿಲಕರು ಗಣೇಶೋತ್ಸವನ್ನು ಆರಂಭಿಸಿದ್ದು!! ಯಾವತ್ತಿಗೂ ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮ ಚಂದ್ರನ ಭಕ್ತರು ಕೋಮುವಾದಿಗಳಲ್ಲ.. ಕೋಮುವಾದಿ ಆಗಲೂ ಸಾದ್ಯವೂ ಇಲ್ಲ.. ನಾವು ಧರ್ಮ ರಕ್ಷಕರಷ್ಟೇ…!!! ಆ ಧರ್ಮ ರಕ್ಷಕರಲ್ಲಿ ದ್ರುವನಕ್ಷತ್ರದಂತೆ ಮೀನುಗುತ್ತಿರುವವರು.. ತುಳುನಾಡಿನ ಹಿಂದೂ ಹೃದಯ ಸಮ್ರಾಟ್ ಕಲ್ಲಡ್ಕ ಡಾ.ಪ್ರಭಾಕರ್ ಭಟ್ ಜಿ…! ನಾವು ಕೋಮುವಾದಿಗಳಲ್ಲ.. ದೇಶ,ಧರ್ಮ ರಕ್ಷಕರು ಅಷ್ಟೇ!!!

ಸರಿ ಅನಿಸಿದ್ರೆ ಶೇರ್ ಮಾಡಿ..ಬಂಧುಗಳೇ ಧನ್ಯವಾದಗಳು….

-ಸಚಿನ್ ಜೈನ್ ಹಳೆಯೂರು..