ಹಿಂದುಗಳನ್ನು ಕೆಣಕಿದ ಶಶಿತರೂರ್ ಹೇಳಿಕೆ ವಿರುದ್ಧ ಸಿಡಿದೆದ್ದ ಸುಬ್ರಮಣಿಯನ್ ಸ್ವಾಮಿ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಶಶಿ ತರೂರ್ ಅವರು ಒಂದಲ್ಲಾ ಒಂದು ಹೇಳಿಕೆಗಳಿಂದ ದೇಶದಲ್ಲಿನ ಶಾಂತಿ ಕೆದಡುವ ಕೆಲಸಗಳನ್ನು ಮಾಡುತ್ತಿದ್ದಾರೆ. ಈಗ ಮತ್ತೊಂದು ಹೇಳಿಕೆ ಮೂಲಕ ಭಾರತೀಯ ಹಿಂದುಗಳ ಕೆಂಗಣ್ಣಿಗೆ ಗುರಿಯಾಗಿರುವ ಶಶಿ ತರೂರ್ ಅವರಿಗೆ ಸುಬ್ರಹ್ಮಣಿಯನ್ ಸ್ವಾಮಿ ರವರು class ತೆಗೆದುಕೊಂಡಿದ್ದಾರೆ.


ಅಷ್ಟಕ್ಕೂ ವಿಷಯದ ಮೂಲವೇನು?
ಕೆಲವು ದಿನಗಳ ಹಿಂದಷ್ಟೇ ಶಶಿ ತರೂರ್ ಅವರು ಬಿಜೆಪಿಯನ್ನು ನಿಂದಿಸುವ ಭರದಲ್ಲಿ ಬಿಜೆಪಿ ಪಕ್ಷದ ಪ್ರಮುಖ ಅಜೆಂಡಾ ಎಂಬಂತೆ ಬಿಂಬಿಸುತ್ತಿರುವ ಹಿಂದುತ್ವದ ಬಗ್ಗೆ ಮಾತನಾಡಲು ಹೋಗಿ ಇಡೀ ಭಾರತೀಯ ಹಿಂದುಗಳ ಶಾಂತಿಯನ್ನು ಕೆದಕುವ ಹೇಳಿಕೆಯೊಂದನ್ನು ನೀಡಿದ್ದಾರೆ. ಒಂದು ವೇಳೆ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಲ್ಲಿ ಭಾರತವನ್ನು ಹಿಂದೂ ಪಾಕಿಸ್ತಾನ ಮಾಡಲಿದೆ ಎಂಬ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದರು.ಇದಕ್ಕೆ ದೇಶದೆಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದ ರೂ ಶಶಿ ತರೂರ್ ಅವರು ಇನ್ನೂ ಕ್ಷಮೆ ಕೇಳದಿರುವುದು ಖಂಡನೀಯ.ಆದರೆ ಹೇಳಿಕೆಗಳಿಗೆ ಸುಬ್ರಹ್ಮಣಿಯನ್ ಸ್ವಾಮಿ ರವರು ತಿರುಗೇಟು ನೀಡಿದ್ದಾರೆ. ಅವರ ಮಾತುಗಳನ್ನು ನೀವೇ ಓದಿ

ಶಶಿ ತರೂರ್ ಅವರು ತಮ್ಮ ಮಾನಸಿಕ ಸಂತೋಷ ಇನ್ನು ಕಳೆದುಕೊಂಡಿದ್ದಾರೆ ಅವರನ್ನು ಪಾಕಿಸ್ತಾನಕ್ಕೆ ಕಳಿಸುವುದು ಒಳ್ಳೆಯದು ಅವರ ಈ ಹೇಳಿಕೆಗಳಿಂದಲೇ ಮುಸ್ಲಿಂ ಸಮುದಾಯ ಬಂತು ಈಗ ಕಾಂಗ್ರೆಸ್ ಪಕ್ಷದ ಜೊತೆ ಇಲ್ಲ ಎಲ್ಲರೂ ಬಿಜೆಪಿಯತ್ತ ಮುಖ ಮಾಡುತ್ತಿದ್ದಾರೆ ಎಂದು ಸುಬ್ರಮಣಿಯನ್ ಸ್ವಾಮಿ ಅವರು ಹೇಳಿದ್ದಾರೆ. ಪ್ರತಿಯೊಂದಕ್ಕೂ ಬೊಬ್ಬೆ ಹೊಡೆಯುವ ರಾಹುಲ್ ರವರು ಈಗ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆಯನ್ನು ಸುಬ್ರಮಣಿಯನ್ ಸ್ವಾಮಿ ಅವರು ಕೇಳಿದ್ದಾರೆ.


ಆದರೆ ಏನೇ ಇರಲಿ ಯಾವ ರಾಜಕೀಯ ಜಂಜಾಟವೇ ಇರಲಿ ಪ್ರತಿಯೊಂದಕ್ಕೂ ಹಿಂದುತ್ವ ಮತ್ತು ಹಿಂದುಗಳ ಶಾಂತಿಯನ್ನು ಕದಡುವ ಕೆಲಸವನ್ನು ಶಶಿ ತರೂರ್ ಅವರು ಮಾಡುತ್ತಿದ್ದಾರೆ ಇದು ಯಾವ ನ್ಯಾಯ? ಮತದಾರ ವೇ ನಿಮಗೆ ಪ್ರಶ್ನಿಸುವ ಹಕ್ಕಿದೆ ಪ್ರಶ್ನಿಸಿ

Comments (0)
Add Comment