ಮಾನವೀಯತೆ ಮೆರೆದ ಶ್ರೀರಾಮುಲು: ಈ ಕೆಲಸ ನೋಡಿದರೆ ವಿರೋಧಿಗಳು ಕೂಡ ಸಲಾಂ ಹೊಡೆಯುತ್ತಾರೆ

ಅಷ್ಟಕ್ಕೂ ಶ್ರೀ ರಾಮುಲುರವರು ಏನು ಮಾಡಿದರು ಎಂದು ನೋಡುತ್ತಿದ್ದೀರಾ? ಒಮ್ಮೆ ಓದಿ ತಿಳಿಯುತ್ತದೆ. ಬಾದಾಮಿಯ ಜಿದ್ದಾಜಿದ್ದಿ ಕಾಳಗದಲ್ಲಿ ಅಲ್ಪ ಮತಗಳಿಂದ ಸೋತರೂ ಶ್ರೀ ರಾಮುಲುರವರು ತಾವು ಜನನಾಯಕನಲ್ಲ ಬದಲಾಗಿ ಜನರಿಗಾಗಿಯೇ ಇರುವ ನಾಯಕ ಎಂದು ನಿರೂಪಿಸಿದ್ದಾರೆ.

ಹೌದು ಬಾದಾಮಿಯಲ್ಲೂ ಸೋತರು, ಮೊನ್ನೆಯಷ್ಟೇ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಭೇಟಿ ನೀಡಿದ ಶ್ರೀ ರಾಮುಲುರವರು ಸಾಂತ್ವನ ಹೇಳಿ ಸಹಾಯ ಹಸ್ತ ಚಾಚಿದ್ದಾರೆ.ಗೆದ್ದರು ಸಿದ್ದರಾಮಯ್ಯನವರು ಆಕಡೆ ತಲೆ ಹಾಕದೆ ಇರುವುದು ಗಮನಿಸಿದ ಬಹುದಾದ ವಿಷಯ.

ಇಷ್ಟೇ ಅಲ್ಲದೆ ರೈತರ ಮಕ್ಕಳ ಸಂಪೂರ್ಣ ವಿದ್ಯಾಭ್ಯಾಸದ ಖರ್ಚನ್ನು ಭರಿಸುವುದಾಗಿ ಭರವಸೆ ನೀಡಿದರು.

BadamibjpBJP KarnatakaSri ramulu
Comments (0)
Add Comment