Kannada Horoscope: ಈ ರಾಶಿಗಳಿಗೆ ಇನ್ನು 14 ದಿನಗಳ ನಂತರ ಅಸಲಿ ಕಷ್ಟ ಆರಂಭ- 18 ತಿಂಗಳು ಜಾಗ್ರತೆ ಇಂದ ಇರಿ.

Kannada Horoscope: ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯ ಶಾಸ್ತ್ರದ(Astrology) ಕೆಲವೊಂದು ಫಲಗಳು ಕೆಲವೊಂದು ಪರಿಸ್ಥಿತಿಗಳಲ್ಲಿ ಒಳ್ಳೆಯ ಲಾಭವನ್ನು ನೀಡಬಹುದು ಹಾಗೂ ಕೆಟ್ಟ ಪರಿಣಾಮಗಳನ್ನು ಕೂಡ ತರಬಹುದು. ಇದೇ ಅಕ್ಟೋಬರ್ 30 ರಿಂದ ಕೇತು ಹಾಗೂ ರಾಹು ಗ್ರಹಗಳು ಹಿಮ್ಮುಖ ಚಲನೆಯನ್ನು ಪ್ರಾರಂಭಿಸುತ್ತವೆ ಹಾಗೂ 18 ತಿಂಗಳುಗಳ ಕಾಲ ಮೂರು ರಾಶಿಯವರಿಗೆ ಸ್ವಲ್ಪಮಟ್ಟಿಗೆ ಕಹಿಯಾದ ಪರಿಣಾಮಗಳನ್ನು ಬೀರುತ್ತವೆ. ಹೀಗಾಗಿ ಈ ಸಂದರ್ಭದಲ್ಲಿ ಆ ಮೂರು ರಾಶಿಯವರು ಸ್ವಲ್ಪಮಟ್ಟಿಗೆ ಜಾಗ್ರತೆಯಾಗಿರುವುದು ಒಳ್ಳೆಯದು.

ಇದನ್ನು ಕೂಡ ಓದಿ: 10 ನೇ ತರಗತಿ ಓದಿದ್ರೆ ಸಾಕು- ಯಾವುದೇ ಗ್ಯಾರಂಟಿ ಇಲ್ಲದೆ 2 ಲಕ್ಷ ಸಾಲ- ಸರ್ಕಾರನೇ ಗ್ಯಾರಂಟಿ ಕೊಡುತ್ತೆ. Personal Loan

Kannada Horoscope Predictions for Next 18 months – Below is the 18 months horoscope predictions of Gemini, Virgo and Aquarius signs.

ಮಿಥುನ ರಾಶಿ (Kannada Horoscope Predictions on Gemini) ಎದುರಾಗುವಂತಹ ಸಾಕಷ್ಟು ಸವಾಲುಗಳು ಮಿಥುನ ರಾಶಿಯವರ ಆರೋಗ್ಯ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಬಹುದಾಗಿದೆ. ಮಾನಸಿಕವಾಗಿ ಕೂಡ ಸಾಕಷ್ಟು ಸಮಸ್ಯೆಗಳನ್ನು ಈ ಸಂದರ್ಭದಲ್ಲಿ ನೀವು ಎದುರಿಸಬೇಕಾಗುತ್ತದೆ. ನಿಮ್ಮ ಕೆಲಸಗಳಿಗಾಗಿ ನಿಮ್ಮ ಕುಟುಂಬದಲ್ಲಿ ಕೂಡ ನಿಮ್ಮ ವಿರುದ್ಧ ಅಸಮಾಧಾನ ಹೆಚ್ಚಾಗಬಹುದಾಗಿದೆ. ಯಾವುದೇ ಕಾರಣಕ್ಕೂ ಈ ಸಂದರ್ಭದಲ್ಲಿ ವೇಗವಾಗಿ ವಾಹನವನ್ನು ಓಡಿಸಲು ಹೋಗಬೇಡಿ. ವಿಶೇಷವಾಗಿ ರಾಜಕೀಯ ಕ್ಷೇತ್ರದಲ್ಲಿರುವಂತಹ ವ್ಯಕ್ತಿಗಳು ನಿಮ್ಮ ಸುತ್ತಮುತ್ತಲು ಇರುವಂತಹ ವ್ಯಕ್ತಿಗಳಿಂದ ಎಚ್ಚರದಲ್ಲಿರಬೇಕು.

ಕನ್ಯಾ ರಾಶಿ(Kannada Horoscope Predictions on Virgo) ಮಾಡುವಂತಹ ಕೆಲಸದಲ್ಲಿ ಆತ್ಮವಿಶ್ವಾಸ ಕಡಿಮೆಯಾಗುವ ಕಾರಣದಿಂದಾಗಿ ಕೆಲಸಗಳು ಸಫಲವಾಗುವುದಿಲ್ಲ. ವಿನಾ ಕಾರಣ ನೀವು ಸುಖಾ ಸುಮ್ಮನೆ ಹಣವನ್ನು ಖರ್ಚು ಮಾಡುತ್ತೀರಿ. ಹಣವನ್ನು ಆದಷ್ಟು ಉಳಿತಾಯ ಮಾಡುವಂಥ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಪ್ರೀತಿಯಲ್ಲಿ ಮೋಸವನ್ನು ಕಾಣುವಂತಹ ಸಮಯವನ್ನು ಕೂಡ ನೀವು ಕಾಣಬಹುದಾಗಿದ್ದು ಜಾಗೃತೆಯಾಗಿರಿ. ಯಾರದ್ದೋ ಮಾತನ್ನು ಕೇಳಿಕೊಂಡು ಇಲ್ಲಸಲ್ಲದ ಕೆಲಸಗಳಿಗೆ ಯಾವತ್ತೂ ಕೂಡ ಕೈ ಹಾಕುವುದಕ್ಕೆ ಹೋಗಬೇಡಿ ಕೈ ಸುಟ್ಟುಕೊಳ್ಳಬೇಕಾಗುತ್ತದೆ.

ಪ್ರಿಯ ಓದುಗರೇ, ನೀವು ಕೇವಲ 399 ರೂಪಾಯಿ ಯಲ್ಲಿ ನಿಮ್ಮ ಕುಟುಂಬವನ್ನು ಸೇಫ್ ಇಡಬಹುದಾದ 10 ಲಕ್ಷದ ಇನ್ಶೂರೆನ್ಸ್ ತೆಗೆದುಕೊಳ್ಳಬೇಕು ಎಂದರೆ, ಮಾಹಿತಿ ಇಲ್ಲಿದೆ ನೋಡಿ. ಈ ಇನ್ಶೂರೆನ್ಸ್ ಗೆ ಕೇಂದ್ರ ಸರ್ಕಾರವೇ ಗ್ಯಾರಂಟಿ. Insurance Policy

ಕುಂಭ ರಾಶಿ(Aquarius) ಕಷ್ಟಕಾಲದಲ್ಲಿ ನಿಮ್ಮ ಸ್ನೇಹಿತರು ನಿಮ್ಮಿಂದ ದೂರವಾಗುತ್ತಾರೆ. ಮನೆಯವರ ಬೆಂಬಲವೂ ಕೂಡ ನಿಮ್ಮ ಯಾವುದೇ ಕೆಲಸದ ಮೇಲೆ ಸಿಗುವುದಿಲ್ಲ. ಪಾಲುದಾರಿಕೆ ವ್ಯಾಪಾರ ಮಾಡುತ್ತಿದ್ದರೆ ಆ ಸಂದರ್ಭದಲ್ಲಿ ಕೂಡ ನಿಮ್ಮ ಪಾರ್ಟ್ನರ್ ಜೊತೆಗೆ ಭಿನ್ನಾಭಿಪ್ರಾಯಗಳಿಂದ ಲಾಸ್ ಆಗುವ ಸಾಧ್ಯತೆ ಕೂಡ ಇರುತ್ತದೆ. ಯಾರದ್ದು ಮಾತನ್ನು ಕೇಳಿಕೊಂಡು ನೀವು ಬೇಸರ ಪಡುವ ಅಗತ್ಯ ಇರುವುದಿಲ್ಲ ಆದಷ್ಟು ನಿಮ್ಮ ಧೈರ್ಯವನ್ನು ನೀವೇ ತುಂಬುವ ಪ್ರಯತ್ನವನ್ನು ಮಾಡಿ. ಈ ಕಷ್ಟಗಳಿಂದ ಹೊರಹೋಗಲು ಏನು ಮಾಡಬೇಕು ಎನ್ನುವಂತಹ ವಿಧಾನಗಳನ್ನು ಕೂಡ ತಿಳಿದುಕೊಳ್ಳೋಣ ಬನ್ನಿ.

ಕೇತುವಿನ ಸಮಸ್ಯೆಯಿಂದ ದೂರವಾಗಲು ನೀವು ಪ್ರತಿದಿನ 108 ಬಾರಿ ಓಂ ಶ್ರಾಂ ಶ್ರೀಂ ಶ್ರೌಂ ಸಃ: ಕೇತವೇ ನಮಃ ಮಂತ್ರವನ್ನು ಪಠಿಸಿದರೆ ಸಾಕು ನಿಮ್ಮ ಸಮಸ್ಯೆಗಳು ದೂರವಾಗುತ್ತದೆ. ಗಣಪತಿ ದುರ್ಗೆ ಹಾಗೂ ಆಂಜನೇಯನನ್ನು ಪ್ರತಿದಿನ ಪೂಜೆ ಮಾಡುವ ಮೂಲಕವೂ ಕೂಡ ನೀವು ಈ ದರಿದ್ರದಿಂದ ಪಾರಾಗಬಹುದಾಗಿದೆ. ಪ್ರತಿ ಭಾನುವಾರ ಚಿಕ್ಕ ಹೆಣ್ಣು ಮಕ್ಕಳಿಗೆ ಸಿಹಿತಿಂಡಿಯನ್ನು ನೀಡುವ ಮೂಲಕ ನೀವು ಈ ಸಮಸ್ಯೆಯಿಂದ ಹೊರ ಬರಬಹುದು. ಕೇತು ಮಂತ್ರವನ್ನು ಪ್ರಯೋಜಿಸಿದ ದಿನದಂದು ಉಪವಾಸ ಮಾಡಿ ಪಠಿಸಿದರೆ ನಿಮ್ಮ ಎಲ್ಲಾ ಪಾಪಕರ್ಮಗಳು ಹಾಗೂ ಕೆಟ್ಟ ಪರಿಣಾಮಗಳು ದೂರವಾಗುತ್ತವೆ.

ಜಸ್ಟ್ 10 ನಿಮಿಷದಲ್ಲಿ ಬಟ್ಟೆ ಒಗೆಯುವ ವಾಷಿಂಗ್ ಮಷೀನ್- ಕಡಿಮೆ ಬೆಲೆ, ಹೆಚ್ಚಿನ ಕೆಲಸ. Portable Washing Machine

astrology by date of birthastrology chartastrology freeastrology in kannadaastrology kannadaastrology onlineastrology predictionsastrology todayKannada karunaada vaaniKannada live newsKannada NewsKarunaada VaaniKarunaada vaani kannada newskarunaada vaani newsnithya bhavishya karnatakatv dina bhavishyaweekly horoscope in kannadaಈ ವಾರದ ರಾಶಿ ಭವಿಷ್ಯದಿನ ಭವಿಷ್ಯದಿನ ಭವಿಷ್ಯ todayದಿನ ಭವಿಷ್ಯ today 2023ನಾಳೆಯ ರಾಶಿ ಭವಿಷ್ಯ