ಸ್ವಾಮಿ ಅಯ್ಯಪ್ಪನ ಪೂಜೆ ಮಾಡುವಾಗ ಮಾಡಿದ ಆ ಒಂದು ಕೆಲಸ ಶಿವರಾಂ ರವರ ಉಸಿರು ನಿಲ್ಲಿಸಿತು. ಈ ತಪ್ಪು ಮಾಡದೇ ಇದ್ದಿದ್ದರೆ ಏನು ಆಗುತ್ತಿರಲಿಲ್ಲ.

ಸ್ವಾಮಿ ಅಯ್ಯಪ್ಪನ ಪೂಜೆ ಮಾಡುವಾಗ ಮಾಡಿದ ಆ ಒಂದು ಕೆಲಸ ಶಿವರಾಂ ರವರ ಉಸಿರು ನಿಲ್ಲಿಸಿತು. ಈ ತಪ್ಪು ಮಾಡದೇ ಇದ್ದಿದ್ದರೆ ಏನು ಆಗುತ್ತಿರಲಿಲ್ಲ.

ನಮಸ್ಕಾರ ಸ್ನೇಹಿತರೇ ತಿಂಗಳ ಹಿಂದೆಯಷ್ಟೇ ನಮ್ಮ ನೆಚ್ಚಿನ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡಿರುವ ದುಃಖದಲ್ಲಿರುವಾಗಲೇ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ದುಃಖದ ಸುದ್ದಿ ಸಿಡಿಲಿನಂತೆ ಬಡಿದಪ್ಪಳಿಸಿದೆ. ಹೌದು ಗೆಳೆಯರೆ ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟರಾಗಿರುವ ಶಿವರಾಮ್ ರವರು ನಿನ್ನೆಯಷ್ಟೇ ಕುಸಿದು ಬಿದ್ದಿದ್ದರು. ಕುಸಿದುಬಿದ್ದ ಕಾರಣದಿಂದಾಗಿ ಅವರ ತಲೆಗೆ ಅಂದರೆ ಮಿದುಳಿಗೆ ಡ್ಯಾಮೇಜ್ ಆಗಿತ್ತು.

ನಿನ್ನೆಯಷ್ಟೇ ವೈದ್ಯರು ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂಬುದಾಗಿ ಹೇಳಿಕೊಂಡಿದ್ದರು ಆದರೆ ಇಂದು ನೋಡಿದರೆ ಅವರು ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾರೆ. ಹಾಗಿದ್ದರೆ ನಿಜವಾಗಲಿ ನಿನ್ನೆ ಏನು ನಡೆಯಿತು ಅವರು ಮಾಡಿದ ಒಂದು ಕಾರಣಕ್ಕಾಗಿ ಶಿವರಾಮ್ ರವರು ಮರಣಹೊಂದಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಈ ಎಲ್ಲ ವಿಷಯದ ಕುರಿತಂತೆ ನಿಮಗೆ ವಿವರವಾಗಿ ಹೇಳಲಿದ್ದೇವೆ ತಪ್ಪದೇ ಕೊನೆಯವರೆಗೂ ಓದಿ. ಸ್ನೇಹಿತರೆ ನಿಮಗೆಲ್ಲ ತಿಳಿದಿರುವಂತೆ ನಟ ಶಿವರಾಂ ರವರು ಅಯ್ಯಪ್ಪ ಸ್ವಾಮಿ ದೊಡ್ಡ ಭಕ್ತರು.

ಇನ್ನು ಅವರು ನಿನ್ನೆ ಅಷ್ಟೇ ಅಯ್ಯಪ್ಪ ಸ್ವಾಮಿಯ ಪೂಜೆ ಮಾಡಲು ಟೆರೇಸ್ ಗೆ ಹೋಗಿದ್ದಾಗ ಅವರಿಗೆ ಏಕಾಂತದಲ್ಲಿ ಇದ್ದುಕೊಂಡು ಧ್ಯಾನ ಮಾಡುವುದು ಅಭ್ಯಾಸ. ಹೀಗಾಗಿ ತಮ್ಮ ಕೋಣೆಯ ಬಾಗಿಲನ್ನು ಹಾಕಿಕೊಂಡಿದ್ದರು. ಈ ಸಂದರ್ಭದಲ್ಲಿಯೇ ನಟ ಶಿವರಾಮ ರವರು ಕುಸಿದುಬಿದ್ದು ತಲೆಗೆ ಏಟು ಮಾಡಿಕೊಂಡಿದ್ದಾರೆ. ಆದರೆ ಅವರು ಬಾಗಿಲು ಹಾಕಿಕೊಂಡಿದ್ದ ಕಾರಣ ಧ್ಯಾನದಲ್ಲಿದ್ದಾರೆ ಎಂದು ಎಲ್ಲರೂ ಭಾವಿಸಿಕೊಂಡಿದ್ದರು. ಆದರೆ ಗಂಟೆಗಳು ಕಳೆದರೂ ಕೂಡ ಅವರು ಬರದಿದ್ದನ್ನು ನೋಡಿ ಬಾಗಿಲು ತೆಗೆದು ಒಳಗೆ ಹೋದಾಗ ರಕ್ತಸ್ರಾವದಲ್ಲಿ ಇರುವುದು ಕಂಡು ಬಂದಿದೆ. ಶೀಘ್ರದಲ್ಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು ಕೂಡ ಅದಾಗಲೇ ರ’ಕ್ತಸ್ರಾವದಿಂದಾಗಿ ಮೆದುಳಿಗೆ ತೀವ್ರ ಗಂಭೀರವಾದ ಸಮಸ್ಯೆ ಉಂಟಾಗಿದ್ದರಿಂದ ಇಂದು ಅವರು ಕೊನೆಯುಸಿರನ್ನು ಎಳೆದಿದ್ದಾರೆ. ಇನ್ನು ಅಯ್ಯಪ್ಪ ಸ್ವಾಮಿ ಎಂದರೆ ಶಿವರಾಮ್ ರವರಿಗೆ ಅಚ್ಚುಮೆಚ್ಚಿನ ದೇವರಾಗಿದ್ದರು. ಆದರೆ ಅದೇ ದೇವರಪೂಜೆ ಮಾಡುವಾಗಲೇ ಅವರು ಪ್ರಾಣವನ್ನು ಕಳೆದುಕೊಂಡಿದ್ದು ಮಾತ್ರ ವಿಪರ್ಯಾಸ.