ಕಲಿಯುಗದಲ್ಲಿಯೂ ಕೃಷ್ಣನ ಯಾವ ಅಂಗ ಭೂಮಿಯ ಮೇಲೆ ಜೀವಂತವಾಗಿದೆ ಗೊತ್ತಾ??

ಕಲಿಯುಗದಲ್ಲಿಯೂ ಕೃಷ್ಣನ ಯಾವ ಅಂಗ ಭೂಮಿಯ ಮೇಲೆ ಜೀವಂತವಾಗಿದೆ ಗೊತ್ತಾ??

ನಮಸ್ಕಾರ ಸ್ನೇಹಿತರೇ, ಭೂಮಿಯ ಮೇಲೆ ಜನಿಸಿದ ಪ್ರತಿಯೊಂದು ಜೀವಿಗಳು ಒಂದಲ್ಲ ಒಂದು ದಿನ ಇಹಲೋಕ ತ್ಯಜಿಸಲೇಬೇಕು, ಆದರೆ ದೇವರ ವಿಷಯಕ್ಕೆ ಬಂದಾಗ ಅದು ನಿಜವಾಗಿಯೂ ಮೃ’ತ್ಯು ಎನಿಸಿಕೊಳ್ಳುವುದಿಲ್ಲ. ಏಕೆಂದರೆ ದೇವರುಗಳು ಈ ಪೃಥ್ವಿಯಿಂದ ಅದೃಶ್ಯರಗುತ್ತಾರೆ ಹೊರತು, ಅವರಿಗೆ ಅಂತ್ಯವಿಲ್ಲ. ಎಲ್ಲ ಯುಗದಲ್ಲಿಯೂ ಯಾವಾಗ ಪಾಪಗಳು ಹಾಗೂ ಪಾಪಿಗಳ ಸಂಖ್ಯೆ ಹೆಚ್ಚುತ್ತದೆಯೊ ಅವಾಗ, ಆ ಪಾಪಿಗಳನ್ನು ಅಂತ್ಯಗೊಳಿಸಿ ಧರ್ಮ ಸ್ಥಾಪಿಸಲು ದೇವರು ಮನುಷ್ಯ ರೂಪದಲ್ಲಿ ಅವತಾರ ತಾಳುತ್ತಾರೆ.

ಇದೇ ತರಹ ಭಗವಾನ್ ಶ್ರೀಕೃಷ್ಣ ದೇಹತ್ಯಾಗ ಮಾಡಿದ ಮೇಲೆ ಪಾಂಡವರು ಅವನ ಅಂತ್ಯ ಸಂಸ್ಕಾರ ಮಾಡಲು ಶ್ರೀ ಕೃಷ್ಣನ ದೇಹಕ್ಕೆ ಚೀತೆಯನ್ನು ಇಡುತ್ತಾರೆ. ಆಗ ಅಗ್ನಿದೇವರು ಕೃಷ್ಣನ ಆ ಒಂದು ಭಾಗವನ್ನು ಬೂದಿ ಮಾಡಲು ಸಾಧ್ಯವಾಗಲಿಲ್ಲ, ಅದು ಯಾವ ಭಾಗ ಎಂದು ತಿಳಿಯೋಣ ಬನ್ನಿ. ಭಗವದ್ಗೀತೆಯ ಅನುಸಾರ ಕೃಷ್ಣನ ಅನುಮತಿಯಿಲ್ಲದೆ ಒಂದು ಎಲೆ ಕೂಡ ಅಲುಗಾಡುವುದಿಲ್ಲ, ಸಂಸಾರದ ಪ್ರತಿ ಆಗುಹೋಗುಗಳಿಗೆ ಶ್ರೀಕೃಷ್ಣನೆ ಆಧಾರವಾಗಿದ್ದಾರೆ, ಅವರೇ ಪರಮಪಿತ ಹಾಗೂ ಪರಮಾತ್ಮರಾಗಿದ್ದಾರೆ. ಯುದ್ಧಗಳಲ್ಲಿ ಬಹಳ ಶ್ರೇಷ್ಠವಾದ ಹಾಗೂ ಧರ್ಮಕ್ಕಾಗಿ ನಡೆದ ಯುದ್ಧ ಎಂದೇ ಕರೆಸಿಕೊಳ್ಳುವ, ಕುರುಕ್ಷೇತ್ರ ಸಹ ಶ್ರೀ ಕೃಷ್ಣನ ಇಚ್ಛೆಯಿಂದಲೇ ನಡೆದಿದ್ದು. ಈ ಯುದ್ಧದ ಮುಖಾಂತರ ಶ್ರೀ ಕೃಷ್ಣನು ಜಗತ್ತಿಗೆ ಧರ್ಮದ ಮಹತ್ವವನ್ನು ತಿಳಿಸಿ ಕೊಟ್ಟಿದ್ದಾನೆ.

ತನ್ನ ನೂರು ಮಕ್ಕಳನ್ನು ಕಳೆದುಕೊಂಡು ಕೋ’ಪದ ಪ್ರ’ಪಾತಕ್ಕೆ ಬಿ’ದ್ದ ಗಾಂಧಾರಿಯು ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ದುಃಖದಲ್ಲಿರುವ ಗಾಂಧಾರಿಯನ್ನು ಸಮಾಧಾನಪಡಿಸಲು ಕೃಷ್ಣನು ಅವಳ ಬಳಿ ಹೋಗುತ್ತಾನೆ. ಆದರೆ ಗಾಂಧಾರಿ ಮಕ್ಕಳಿಗೆ ಹೀಗೆ ಆಗಲು ಕಾರಣ ಕೃಷ್ಣನೇ ನೇರ ಹೊಣೆ ಎಂದು ಆರೋಪಿಸುತ್ತಾ ಇಡೀ ಯದುಕುಲ ಅಂತ್ಯವಾಗಲಿ ಎಂದು ಶಾಪ ನೀಡುತ್ತಾಳೆ. ಆದರೆ ಗಾಂಧಾರಿಯ ಶಾಪದಿಂದ ಶ್ರೀ ಕೃಷ್ಣ ತನ್ನ ಜೀವನವನ್ನು ಅಂತ್ಯಗೊಳಿಸಲಿಲ್ಲ, ಈ ಭೂಮಿ ಮೇಲೆ ಹುಟ್ಟುವ ಪ್ರತಿಯೊಂದು ಜೀವಿಗೂ ಅಂತ್ಯವಿದೆ ಎಂಬ ಸಂಗತಿಯನ್ನು ಅರಿತಿದ್ದ ಶ್ರೀ ಕೃಷ್ಣ ಅದನ್ನು ಪಾಲಿಸುವುದಕ್ಕೊಸ್ಕರ ತನ್ನ ದೇಹತ್ಯಾಗವನ್ನು ಮಾಡುತ್ತಾನೆ.

ಹೀಗೆ ಒಂದು ದಿನ ನಾರದ ಮಹರ್ಷಿಗಳು ಹಾಗೂ ವ್ಯಾಸ ಋಷಿಗಳು ದ್ವಾರಕ್ಕೆಗೆ ಆಗಮಿಸುತ್ತಾರೆ, ದ್ವಾರಕಾದಲ್ಲಿದ್ದ ಕೆಲವು ಯುವಕರ ಭಾವ ಚಂಚಲತೆಯಿಂದ ಕುಳಿತು. ಇದೇ ರೀತಿ ತಮಾಷೆ ಗೋಸ್ಕರ ಕೃಷ್ಣನ ಮಗನಾದ ಸಾಂಬನನ್ನು ಹೆಣ್ಣಿನ ವೇಷ ಧರಿಸಿ ಈಕೆ ಗರ್ಭಿಣಿಯೆಂದು ಅವರ ಮುಂದೆ ಪ್ರದರ್ಶಿಸುತ್ತಾರೆ, ಇದರ ಸತ್ಯವನ್ನು ಅರಿತರು ಋಷಿಗಳು ಕೋಪಗೊಂಡು ದೂರ ವ್ಯಾಸರು ಸಾಂಬನನ್ನು ನಿನ್ನ ಈ ತಮಾಷೆಯ ಹೊಟ್ಟೆ ಇಂದಲೇ ಒಂದು ಕಲ್ಲು ಉತ್ಪತ್ತಿಯಾಗಿ ಮತ್ತು ಅದೇ ಕಲ್ಲಿನಿಂದ ನಿಮ್ಮ ಇಡೀ ಕುಟುಂಬ ಅಂತ್ಯವಾಗುತ್ತದೆ ಎಂದು ಶಾಪ ನೀಡುತ್ತಾರೆ. ಇಷ್ಟು ಸಣ್ಣ ತಮಾಷೆಗಾಗಿ ಇಡೀ ಕುಲ ಅಂತ್ಯವಾಗುವ ಶಿಕ್ಷೆ ಕೊಡಿಸುವಲ್ಲಿ, ಶ್ರೀ ಕೃಷ್ಣ ಪರಮಾತ್ಮ ಯಶಸ್ವಿಯಾಗಿದ್ದಾರು ಎಂದೇ ಹೇಳಬಹುದು.

ನಂತರ ದ್ವಾರಕೆಯಲ್ಲಿ ಕೆಲವು ಅಪಶಕುನಗಳು ನಡೆಯಲಾರಂಭಿಸಿದವು, ಅದನ್ನು ಅರಿತಿದ್ದ ಶ್ರೀ ಕೃಷ್ಣ ತನ್ನ ರಾಜ್ಯದ ಜನರಿಗೆ ಬೇರೆ ರಾಜ್ಯಕ್ಕೆ ವಲಸೆ ಹೋಗುವಂತೆ ಸೂಚಿಸಿದ್ದ. ಮುನಿಗಳ ಶಾಪದಂತೆ ಯದುವಂಶದವರು ಒಬ್ಬರನ್ನೊಬ್ಬರು ಅಂತ್ಯಗೊಳಿಸಲು ಹೋಗಿ ಕ್ರಮೇಣ ಎಲ್ಲರೂ ಅಸುನೀಗುತ್ತಾರೆ. ಹೀಗೆ ಎಲ್ಲವನ್ನು ಅರಿತಿದ್ದ ಶ್ರೀಕೃಷ್ಣ ಒಂದು ಅರಳಿವೃಕ್ಷ ಕೆಳಗೆ ಜ್ಞಾನ ಮಗ್ನನಾಗಿ ಕುಳಿತುಕೊಳ್ಳುತ್ತಾನೆ. ಹೀಗೆ ಶ್ರೀಕೃಷ್ಣನ ಪಾದಗಳನ್ನು ಜಿಂಕೆಯ ಕಣ್ಣು ಎಂದು ತಪ್ಪಾಗಿ ಭಾವಿಸಿದ್ದ ಬಿಲ್ಲುಗಾರ, ಬಿಲ್ಲನ್ನು ಶ್ರೀಕೃಷನ ಕಾಲಿಗೆ ಬಾಣ ಬಿಡುತ್ತಾನೆ, ಆದ್ದರಿಂದ ಶ್ರೀಕೃಷ್ಣ ಅಲ್ಲೇ ತನ್ನ ದೇಹತ್ಯಾಗ ಮಾಡುತ್ತಾನೆ. ಇದರ ಜೊತೆಗೆ ಋಷಿಗಳ ಶಾಪ ಹಾಗೂ ಗಾಂಧಾರಿಯ 33 ವರ್ಷಗಳ ಶಾಪ ಎಲ್ಲವೂ ಕೂಡ ಪೂರ್ಣಗೊಂಡಿದ್ದು.

ಎಲ್ಲರೂ ಹೇಳುವ ಪ್ರಕಾರ ಕೃಷ್ಣನ ದೇಹಕ್ಕೆ ಅಗ್ನಿ ಸಂಸ್ಕಾರ ಮಾಡಲಾಗಿತ್ತು. ಆದರೆ ಪಂಚ ತತ್ವಗಳಿಂದ ನಿರ್ಮಿತವಾಗಿದ್ದ ಕೃಷ್ಣನ ದೇಹವನ್ನು ಸು’ಡಲು ಅಷ್ಟು ಸುಲಭವಾಗಿರಲಿಲ್ಲ. ಅನೇಕ ಮಾನ್ಯತೆಯ ಅನುಸಾರ ಪಾಂಡವರಿಂದ ಕೃಷ್ಣನ ಅಂತ್ಯ ಸಂಸ್ಕಾರ ಮಾಡಲಾಯಿತು, ಇಡೀ ದೇಹ ಸು’ಟ್ಟರೂ ಕೃಷ್ಣನ ಹೃದಯ ಸುಡಲಿಲ್ಲ. ಎಷ್ಟೇ ಸಾಹಸ ಮಾಡಿದರು ಹೃದಯ ಸು’ಡಲಿಲ್ಲ, ಆದ್ದರಿಂದ ಕೃಷ್ಣನ ಹೃದಯವನ್ನು ಸಮುದ್ರಕ್ಕೆ ಬಿಡುತ್ತಾರೆ. ಕೃಷ್ಣನ ಹೃದಯವು ರಾಜ ಇಂದ್ರಿಯಂಗೆ ಸಿಕ್ಕಿತು, ಈತ ಜಗನ್ನಾಥನ ಭಕ್ತನಾಗಿದ್ದ ಅವನು ಶ್ರೀಕೃಷ್ಣನ ಹೃದಯವನ್ನು ಭಗವಾನ್ ಜಗನ್ನಾಥನ ಮೂರ್ತಿಯಲ್ಲಿ ಸೇರಿಸಿದನು.