ಯೋಧರ ಪರವಾಗಿ ಧ್ವನಿಯೆತ್ತಿ ದೇಶದ್ರೋಹಿಗಳಿಗೆ ಕಡಕ್ ಉತ್ತರ ನೀಡಿದ ಕಂಗನಾ ರಾವತ್

ಯೋಧರ ಪರವಾಗಿ ಧ್ವನಿಯೆತ್ತಿ ದೇಶದ್ರೋಹಿಗಳಿಗೆ ಕಡಕ್ ಉತ್ತರ ನೀಡಿದ ಕಂಗನಾ ರಾವತ್

ಉಗ್ರರ ದಾಳಿಗೆ ಎಲ್ಲೆಡೆಯಿಂದ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಕೆಲವು ಕುತಂತ್ರ ದೇಶ ದ್ರೋಹಿ ಗಳನ್ನು ಹೊರತುಪಡಿಸಿ ಉಳಿದ ಎಲ್ಲರು ಉಗ್ರರಿಗೆ ತಕ್ಕ ಶಾಸ್ತಿ ಕಲಿಸಬೇಕು ಎಂದು ಧ್ವನಿ ಎತ್ತಿದ್ದಾರೆ. ಕೇವಲ ಕೆಲವೇ ಕೆಲವರು ಮಾತ್ರ ಶಾಂತಿಯಿಂದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದು ಬಿಟ್ಟಿ ಉಪದೇಶವನ್ನು ನೀಡುತ್ತಿದ್ದಾರೆ. ಇತ್ತ ನರೇಂದ್ರ ಮೋದಿ ಅವರು ಸೇನೆಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿ ಪ್ರತೀಕಾರ ತೀರಿಸಿಕೊಳ್ಳಿ ಎಂದು ಆದೇಶ ನೀಡಿದ್ದಾರೆ.

ಇಡೀ ದೇಶ ಇಂದು ಉಗ್ರರ ವಿರುದ್ಧ ನಿಂತಿದೆ, ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಿದ್ದಾರೆ. ಬಹುತೇಕ ಜನರು ಯೋಧರ ಪರವಾಗಿ ನಿಂತು ಪ್ರತೀಕಾರ ತೀರಿಸಿಕೊಳ್ಳುವ ಸಮಯ ಬಂದಿದೆ ಶಾಂತಿ ಮಾತುಕತೆಗೆ ಯಾವುದೇ ಒಪ್ಪಿಗೆ ಇಲ್ಲ ಎಂದು ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲು ತಮ್ಮ ಬೆಂಬಲವನ್ನು ಘೋಷಿಸುತ್ತಿದ್ದಾರೆ.

ಇನ್ನು ಮೊದಲಿನಿಂದಲೂ ದೇಶ ಧರ್ಮ ಹಾಗೂ ಸೈನಿಕರ ಪರವಾಗಿ ಧ್ವನಿ ಎತ್ತಿರುವ ಬಾಲಿವುಡ್ ನ ಖ್ಯಾತ ನಟಿಯಾಗಿರುವ ಕಂಗನಾ ರಾವತ್ ಅವರು ಮತ್ತೊಮ್ಮೆ ದೇಶಭಕ್ತಿಯನ್ನು ಪ್ರದರ್ಶಿಸಿದ್ದಾರೆ ಹಾಗೂ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ತಮ್ಮ ಬೆಂಬಲ ಇರುವುದಾಗಿ ಘೋಷಿಸಿದ್ದಾರೆ ಅಷ್ಟಕ್ಕೂ ಅವರ ಮಾತುಗಳೇನು ಗೊತ್ತಾ??

ಇನ್ನೂ ಸಹ ಯಾರಾದರೂ ಶಾಂತಿ ಎಂದು ಮಾತನಾಡಿದರೆ ಅವರನ್ನು ರೋಡಿನಲ್ಲಿ ನಿಲ್ಲಿಸಿ ಕೊಂದು ಬಿಡಿ, ಶಾಂತಿ ಮಾತುಕತೆಗೆ ಒಪ್ಪಿಕೊಳ್ಳುವಂತಹ ಸಮಯವಿದಲ್ಲ ಬದಲಾಗಿ ಪ್ರತೀಕಾರದ ಸಮಯ ಬಂದಿದೆ ಪ್ರತಿಯೊಬ್ಬ ಯೋಧನ ಸಾವಿಗೂ ಪ್ರತೀಕಾರ ತೆಗೆದುಕೊಳ್ಳಬೇಕು ಎಂದು ಕಂಗನಾ ರಾವತ್ ಅವರು ಮನವಿ ಮಾಡಿಕೊಂಡಿದ್ದಾರೆ.