ರಾಹುಲ್ ಗಾಂಧಿರವರಿಗೆ ಆನೆಬಲ: ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀಳುವುದೇ?

ರಾಹುಲ್ ಗಾಂಧಿರವರಿಗೆ ಆನೆಬಲ: ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀಳುವುದೇ?

0

ರಾಹುಲ್ ಗಾಂಧಿ ರವರ ಲಕ್ ಹೇಗಿದೆ ಎಂದರೆ ಅವರು ಏನು ಮಾಡಿದರೂ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ದಿ ಆಗುತ್ತಿದೆ. ಇದಕ್ಕೆಲ್ಲ ಕಾರಣ ರಾಹುಲ್ ಬೆಂಬಲಿಗರು ಅಲ್ಲ ಬದಲಾಗಿ ಮೋದಿ ಬೆಂಬಲಿಗರು.   ರಾಹುಲ್ ಗಾಂಧಿರವರಿಗೆ ಏನೇ ಮಾಡಿದರು ಒಂದಲ್ಲ ಒಂದು ರೀತಿ ಟ್ರೊಲ್ಗೆ  ಒಳಗಾಗುತ್ತಾರೆ. ಆದರೆ ಇದೇ ಮೊದಲ ಬಾರಿಗೆ ರಾಹುಲ್ ಗಾಂಧಿ ರವರನ್ನು ಒಬ್ಬರು ಹಾಡಿಹೊಗಳಿದ್ದಾರೆ. ಅಷ್ಟಕ್ಕೂ ಯಾರು ಮತ್ತು ಅದರ ಸಂಪೂರ್ಣ ಮಾಹಿತಿಗಾಗಿ ಕೆಳಗಡೆ ಓದಿ.

ರಾಹುಲ್ ಗಾಂಧಿ ರವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕರುಣಾನಿಧಿಯವರನ್ನು ಭೇಟಿ ಮಾಡಿದ ಫೋಟೋಗಳನ್ನು ಒಂದು ಕಡೆ ಬಿಜೆಪಿ ಬೆಂಬಲಿಗರು ಇಟ್ಟುಕೊಂಡು ನಗುತ್ತಾ ಕರುಣಾನಿಧಿಯನ್ನು ವಿಚಾರಿಸಿದರು ಎಂದು ಟ್ರೊಲ್ ಮಾಡುತ್ತಿದ್ದರೆ  ಇತ್ತಕಡೆ ಒಬ್ಬರು  ರಾಹುಲ್ ಗಾಂಧಿ ರವರನ್ನು ಕರುಣಾನಿಧಿ ಅವರನ್ನು ಭೇಟಿ ಮಾಡಿದ ವಿಷಯಕ್ಕಾಗಿ ಹಾಡಿಹೊಗಳಿದ್ದಾರೆ.

ಈ ಹೊಗಳಿಕೆ (ಕೇವಲ ಮನರಂಜನೆಗಾಗಿ) ಲೋಕಸಭಾ ಚುನಾವಣೆಯಲ್ಲಿ ಭಾರಿ ಪರಿಣಾಮ ಬೀಳಲಿದೆ.  ಅಷ್ಟಕ್ಕೂ ಆ ವ್ಯಕ್ತಿ ಯಾರು ಗೊತ್ತಾ? ಅವರೇ ಇಡೀ ವಿಶ್ವದಾದ್ಯಂತ ಭಾರಿ ಬೆಂಬಲಿಗರನ್ನು ಹೊಂದಿರುವ   ಮತ್ತು ತನ್ನದೇ ಆದ ಸೇನೆಯನ್ನು ಹೊಂದಿರುವ ಅಣ್ಣ ಎಂಬ ಖ್ಯಾತಿಯ ಹುಚ್ಚ ವೆಂಕಟ್.

ಹೌದು ಫೇಸ್ಬುಕ್ನಲ್ಲಿ ಮಾತನಾಡಿರುವ ಹುಚ್ಚ ವೆಂಕಟ್ ರವರು ಪಕ್ಷ ಬೇರೆ ವ್ಯಕ್ತಿ ಬೇರೆ ವ್ಯಕ್ತಿತ್ವ ಬೇರೆ   ಇರಬೇಕು ಎಂಬುದಕ್ಕೆ ರಾಹುಲ್ ಗಾಂಧಿ ರವರೆ ನಿದರ್ಶನ. ಕರುಣಾನಿಧಿ ಅವರ ಅನಾರೋಗ್ಯದ ಸಂದರ್ಭದಲ್ಲಿ ರಾಹುಲ್ ಗಾಂಧಿ ರವರು ಮಾಡಿದ ಕೆಲಸ ನಿಜಕ್ಕೂ ಶ್ಲಾಘನೀಯ ಎಂದು ಹಾಡಿ ಹೊಗಳಿದ್ದಾರೆ.ಒಂದು ವೇಳೆ ಹುಚ್ಚ ವೆಂಕಟ್ ರವರಂತೆ ಅವರ ಸೇನೆಯ ಬೆಂಬಲ ಸಹ ಕಾಂಗ್ರೆಸ್ ಪಕ್ಷಕ್ಕೆ ದೊರೆತಿದ್ದ ಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಾರಿ ಬಾರಿ ಬಾರಿ ಪರಿಣಾಮವನ್ನು ಬೀಳಲಿದೆ.

Note: ಈ ಅಂಕಣ ಕೇವಲ ಮನರಂಜನೆಗಾಗಿ ಆಗಿದ್ದು ಯಾರನ್ನು ನೋಯಿಸುವ ಅಥವಾ ನಿಂದಿಸುವ  ಉದ್ದೇಶದಿಂದ ಮಾಡಲಾಗಿಲ್ಲ. ತಪ್ಪಿದ್ದರೆ ದಯವಿಟ್ಟು ಕ್ಷಮಿಸಿ.

ಜೈ ಹುಚ್ಚ ವೆಂಕಟ್, ನಾನು ಕೂಡ ಹುಚ್ಚ ವೆಂಕಟ್ ಸೇನೆಯ ಬೆಂಬಲಿಗ