ಪಾಕಿಸ್ತಾನವನ್ನು ತುಂಡು-ತುಂಡು ಮಾಡಲು ಇದು ಸಕಾಲ: ಯುದ್ಧಕ್ಕೆ ಸಿದ್ಧರಾಗಿ

ಪಾಕಿಸ್ತಾನವನ್ನು ತುಂಡು-ತುಂಡು ಮಾಡಲು ಇದು ಸಕಾಲ: ಯುದ್ಧಕ್ಕೆ ಸಿದ್ಧರಾಗಿ

0

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತಕ್ಕೆ ಮೊದಲ ಶತ್ರುವೆಂದರೆ ನೆರೆಯ ನೆರೆಯ ದೇಶವಾದ ಪಾಕಿಸ್ತಾನ. ಸದಾ ಒಂದಲ್ಲ ಒಂದು ಕಾರಣಗಳಿಂದ ಭಾರತದ ಜೊತೆ ಖ್ಯಾತಿ ತೆಗೆಯುತ್ತಿದ್ದರು ಭಾರತವು ಶಾಂತಿಯನ್ನು ನೆನೆದು ಸುಮ್ಮನಾಗಿಸಲು ಎಷ್ಟು ಉತ್ತರ ಬೇಕು ಅಷ್ಟು ಉತ್ತರವನ್ನು ಮಾತ್ರ ನೀಡುತ್ತಿತ್ತು. ಕೇವಲ ಒಂದು ಆಕ್ರಮಣಕಾರಿ ನೀತಿಯನ್ನು ಭಾರತವು ಇಷ್ಟು ವರ್ಷಗಳಲ್ಲಿ ಒಮ್ಮೆಯಾದರೂ ಪಾಲಿಸಿದ್ದರೆ ಇಂದು ಹೇಳಿಕೊಳ್ಳಲು ಪಾಕಿಸ್ತಾನವೇ ಇರುತ್ತಿರಲಿಲ್ಲ.

ಆದರೆ ಈಗ ಆಕ್ರಮಣಕಾರಿ ನೀತಿಯನ್ನು ತೆಗೆದುಕೊಳ್ಳುವ ಸಮಯ ಬಂದಿದೆ ಎಂದು ಪ್ರತಿಯೊಬ್ಬರಿಗೂ ಭಾಸವಾಗುತ್ತಿದೆ. ಹಲವು ಬಾರಿ ತಕ್ಕ ಉತ್ತರ ನೀಡಿದರು ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಎಷ್ಟೇ ಮಾನ ತೆಗೆದರು ಪಾಕಿಸ್ತಾನವು ತನ್ನ ಚಾಳಿಯನ್ನು ಬಿಡದೆ ಮತ್ತದೇ ಕ್ಯಾತೆಯನ್ನು ತೆಗೆಯುತ್ತಿದೆ. ಆದರೆ ಈಗ ಮತ್ತೊಂದು ವಿಷಯದಲ್ಲಿ ಯುದ್ಧ ನಡೆದೇ ತೀರುತ್ತದೆ ಎಂದು ಚರ್ಚೆಯಾಗುತ್ತಿದೆ. ಇದಕ್ಕೆ ತಕ್ಕಂತೆ ಸುಬ್ರಹ್ಮಣಿಯನ್ ಸ್ವಾಮಿ ರವರು ಭಾರತೀಯ ಸೇನೆಗೆ ಯುದ್ಧಕ್ಕೆ ಸಿದ್ಧರಾಗಿ ಪಾಕಿಸ್ತಾನವನ್ನು ತುಂಡು ತುಂಡು ಮಾಡುವ ಸಕಾಲ ಬಂದಿದೆ ಎಂದು ಆದೇಶಿಸಿದ್ದಾರೆ.

ಅಷ್ಟಕ್ಕೂ ಅವರು ಹೀಗೆ ಹೇಳಲು ಕಾರಣವೇನು?

ತಾಲಿಬಾನ್ ಖಾನ್ ಎಂದು ಕರೆಸಿಕೊಳ್ಳುವ ಇಮ್ರಾನ್ ಖಾನ್ ರವರು ಪಾಕಿಸ್ತಾನದ ಪ್ರಧಾನಿ ಯಾಗುತ್ತಿರುವುದು ಬಹುತೇಕ ಖಚಿತವಾಗಿದೆ. ಇದರ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿರುವ ಸುಬ್ರಮಣಿಯನ್ ಸ್ವಾಮಿ ರವರು ಯುದ್ಧ ನಡೆದೇ ತೀರಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇಮ್ರಾನ್ ಖಾನ್ ಭಾರತದ ಮೇಲೆ ಯುದ್ಧ ಘೋಷಿಸಬಹುದು ಎಂದಿರುವ ಸುಬ್ರಹ್ಮಣಿಯನ್ ಸ್ವಾಮಿ ರವರು ಭಾರತವು ಯುದ್ಧಕ್ಕೆ ಸಿದ್ಧವಾಗಿರಬೇಕು, ಯುದ್ಧ ಪ್ರಾರಂಭವಾದ ತಕ್ಷಣ ಪಾಕಿಸ್ತಾನವನ್ನು ನಾಲ್ಕು ತುಂಡುಗಳನ್ನಾಗಿ ಮಾಡಲು ಸಿದ್ಧರಾಗಿರಬೇಕು ಎಂದು ಹೇಳಿಕೆ ನೀಡಿದ್ದಾರೆ.

ಇಮ್ರಾನ್ ಖಾನ್ ರವರು ಸೇನೆಯ ಮುಖವಾಡ ಹಿಂದೆ ಬಿಂಬಿಸಲ್ಪಡುತ್ತಿದ್ದಾರೆ, ಕಾಶ್ಮೀರ ಸಮಸ್ಯೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸುಖಾಸುಮ್ಮನೆ ಭಾರತದ ಮೇಲೆ ಗೆರೆ ಎರಗುವ ಇಮ್ರಾನ್ ಖಾನ್ ಪ್ರಧಾನಿ ಯಾಗಿರುವುದರಿಂದ ಭಾರತ ಮತ್ತು ಪಾಕ್ ನಡುವೆ ಯುದ್ಧ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿವೆ.

ಯಾವ ದೇಶವೇ ಬರಲಿ ಪಾಕಿಸ್ತಾನಕ್ಕೆ ಎಷ್ಟು ದೇಶಗಳ ಆದರೂ ಬೆಂಬಲ ನೀಡಲಿ, ಯುದ್ಧ ಆರಂಭವಾದ ಕೆಲವೇ ಕೆಲವು ಕ್ಷಣಗಳಲ್ಲಿ ಪಾಕಿಸ್ತಾನವನ್ನು ಧೂಳಿಪಟ ಮಾಡಲು ನಮ್ಮ ಸೇನೆ ಶಕ್ತವಾಗಿದೆ.

ನಮ್ಮ ಸೇನೆ ನಮ್ಮ ಹೆಮ್ಮೆ. ಶೇರ್ ಮಾಡಿ ಗೌರವ ಸಲ್ಲಿಸಿ