ಮುಗ್ಧ ಮನಸ್ಸಿನ ನಮ್ಮ ಮೋದಿಜಿ ಇಂದು ಕನ್ನಡಿಗರ ಕ್ಷಮೆ ಕೇಳಿದರು. ಯಾಕೆ ಗೊತ್ತೇ?

ಮುಗ್ಧ ಮನಸ್ಸಿನ ನಮ್ಮ ಮೋದಿಜಿ ಇಂದು ಕನ್ನಡಿಗರ ಕ್ಷಮೆ ಕೇಳಿದರು. ಯಾಕೆ ಗೊತ್ತೇ?

0

ಕರ್ನಾಟಕದ ಬಿಜೆಪಿ ಅಭ್ಯರ್ಥಿ ಗಳು ಹಾಗೂ ಕಾರ್ಯಕರ್ತರೊಂದಿಗೆ ವೀಡಿಯೋ ಕಾನ್ಪರೆನ್ಸಿಂಗ್ ಮೂಲಕ ಮಾತನಾಡಿದರು.

ಮೊದಲು ಕನ್ನಡದಲ್ಲಿ ಮಾತನ್ನಾರಂಭಿಸಿದ ಮೋದಿಜಿ ಒಂದು ನಿಮಿಷಗಳ ಕಾಲ ನಿರಗ್ಗಳವಾಗಿ ಕನ್ನಡದಲ್ಲಿ ಮಾತನಾಡಿದರು.

ಆಮೇಲೆ ತನಗೆ ಕನ್ನಡ ಬಹಳಷ್ಟು ಕಲಿಯಬೇಕೆಂಬ ಇಚ್ಚೆ ಇದ್ದರೂ ತನಗೆ ಕಲಿಯಾಗಲಿಲ್ಲ ಎಂದು ವಿಷಾದ ವ್ಯಕ್ತಪಡಿಸುತ್ತಾ ಕನ್ನಡಿಗರ ಕ್ಷಮೆ ಕೇಳಿದರು ನಮ್ಮ ಮೋದಿಜಿ. ಮೋದಿಜಿಯ ಈ ನಡೆ ನನ್ನಂತಹ ಹಲವಾರು ಕನ್ನಡಿಗರ ಮನಗೆದ್ದು ಬಿಟ್ಟಿತು.

Source: tendpost