​ಅದು ಆಗ್ರಾದ ತಾಜ್ ಮಹಲ್ ಅಲ್ಲ, ಅಗ್ರೇಶ್ವರಿಯ ತೇಜೋ ಮಹಾಲಯ..!!ಕಟ್ಟಿಸಿದ್ದು ಶಾಹಾಜಾಹಾನ್ ಅಲ್ಲ..!! ಮತ್ಯಾರು?ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

​ಅದು ಆಗ್ರಾದ ತಾಜ್ ಮಹಲ್ ಅಲ್ಲ, ಅಗ್ರೇಶ್ವರಿಯ ತೇಜೋ ಮಹಾಲಯ..!!ಕಟ್ಟಿಸಿದ್ದು ಶಾಹಾಜಾಹಾನ್ ಅಲ್ಲ..!! ಮತ್ಯಾರು?ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

0

7 ಪತ್ನಿಯರ ಹೊಂದಿದ್ದ ಷಹಜಹಾನ್ ಪ್ರೇಮ ಸ್ಮಾರಕ ಕಟ್ಟುತ್ತಾನೆ ಅನ್ನೋದೇ ಹಾಸ್ಯಾಸ್ಪದ ,ಎಲ್ಲಾ ಮೊಗಲ್ ದೊರೆಗಳಂತೆ ಸುಂದರ ಸಮ್ರದ್ದ ದೇವಾಲಯಗಳನ್ನು ಲೂಟಿ ಮಾಡಿ ಅದನ್ನು ವಶ ಪಡಿಸಿಕೊಂಡು ಘೋರಿಗಳಾಗಿ ಮಾಡಿ ಅದರ ಮೇಲೆ ಅರಬ್ ಲಿಪಿಗಳನ್ನು ಕೆತ್ತುತ್ತಿದ್ದರು ಮತ್ತು ಅಲ್ಪ ಸ್ವಲ್ಪ ಅರಬ್ ಶೈಲಿಗೆ ಮಾರ್ಪಾಟು ಮಾಡುತ್ತಿದ್ದರು ಇಂತ ಕೃತ್ಯಗಳೇ ಅವರಿಗೆ ಧರ್ಮ ಸಮ್ಮತ ಪವಿತ್ರ ಕಾರ್ಯವಾಗಿತ್ತು, ಅನ್ನೋದೇ ವಿಪರ್ಯಾಸ ವ್ಯಂಗ್ಯ ಅಲ್ಲವೇ ,ಅಗ್ರೆಶ್ವರ ಶಿವ ದೇವಾಲಯ ತೇಜೋ ಮಹಲ್ ,ತಾಜ್ ಮಹಲ್ ಆದ ಬಗ್ಗೆ ಕೆಳಗಿನ ಬರಹವನ್ನೊಮ್ಮೆ ಓದಿ…ಇದು ತಾಜ್ ಮಹಲ್ ಅಲ್ಲ …ತೇಜೋ ಮಹಲ್ ಶಿವನ ಮಂದಿರ.

ಉತ್ತರಪ್ರದೇಶ, ಸ್ವತಂತ್ರ ಪೂರ್ವದಲ್ಲಿ, ಸ್ವಾತಂತ್ರಾ ನಂತರವು ಧಾರ್ಮಿಕವಾಗಿ, ಪೌರಾಣಿಕವಾಗಿ ಮತ್ತು ರಾಜಕೀಯವಾಗಿ ಬಹುಚರ್ಚಿತ ರಾಜ್ಯ.

ಒಂದು ಕಾಲದಲ್ಲಿ ಮೊಘಲ ರಿಂದ ಅತ್ಯಾಚಾರಕ್ಕೊಳಗಾದ ರಾಜ್ಯ. ಬರೋಬ್ಬರಿ 70 ಜಿಲ್ಲೆಗಳನ್ನು ಹೊಂದಿರುವ ರಾಜ್ಯ. ಹೀಗೆ, ಅಲ್ಲೊಂದು ಜಿಲ್ಲೆಯ ಹೆಸರು ಆಗ್ರಾ. ಈ ಆಗ್ರಾದಲ್ಲಿ ಬರುವ ಪ್ರವಾಸೀ ತಾಣವೇ ಇಂದು ಜಗತ್ತಿನ ಏಳು ಅಧ್ಭುತಗಳಲ್ಲೊಂದಾದ ತಾಜ್ ಮಹಲ್.

ತಾಜ್ ಮಹಲ್ ಆಸುಪಾಸು ಸುತ್ತಲು ಕೊಳಕು. ತಳ್ಳುವ ಗಾಡಿಯಲ್ಲಿ ಜೀವನ ಸಾಗಿಸುತ್ತಿರುವ ಜನರು. ಪ್ರವಾಸಕ್ಕೆಂದು ಹೋದ ದಂಪತಿಗಳಿಗು,ಗಂಟುಮುಖದ ಅಧಿಕಾರಿಗಳು, ಅಮರ ಪ್ರೇಮಿಗಳು ತಾಜ್ ಮಹಲಿನ ತುದಿಯನ್ನು ನೋಡುವ ಗೊಡವೆಗೇ ಹೋಗುವುದಿಲ್ಲ. ರಸ್ತೆ ಬದಿಯ ಪೇಟಾ ತಿನ್ನುವ ತವಕ ಅವರದ್ದು.

ಬಿಳಿಯ ಕಲ್ಲಿನ ಮೇಲಿನ “ಓಂ” ಕೆತ್ತನೆ, ಕಾಣಿಸುವುದಿಲ್ಲ. 1ನೇ ಮಹಡಿಯಲ್ಲಿರುವ ಮುಚ್ಚಿದ ಕೋಣೆಯೊಳಗೇನಿದೆ ಎಂದು ತಿಳಿಯುವ ಕಾತುರ ಅವರಿಗಿಲ್ಲ. ವಿವಿಧ ಭಂಗಿಯ ಪೋಟೋ ತೆಗೆಸಿಕೊಳ್ಳುವ ಭರದಲ್ಲಿ, ಉದ್ದದ ಪಡಸಾಲೆ ಅವರ ಗಮನಕ್ಕೆ ಎಲ್ಲಿಂದ ಬರಬೇಕು..!?

ತಾಜ್ ಮುಂದೆಯೇ ಹರಿವ ಯಮುನೆಗೂ, ಈ ತಾಜ್ ಮಹಲಿಗೂ ಏನಾದರೂ ಲಿಂಕ್ ಇದೆಯಾ ಎಂಬ ಅನುಮಾನ ಅವರನ್ನು ಕಾಡುವುದಿಲ್ಲ.

ಹಾಗಿದ್ದರೆ ತಾಜ್ ಮಹಲ್ ಏನಾಗಿತ್ತು…?? ಆಗ್ರಾದ ನಿಜ ಹೆಸರೇನು…?? ತನ್ನ ಉಳಿದ 7 ಪತ್ನಿಯರ ಮೇಲೆ ಇಲ್ಲದಿದ್ದ ಪ್ರೀತಿ, ಮಾಮ್ತಾಜಾಳ ಮೇಲೆ ಹೇಗೆ ಉಕ್ಕಿ ಹರಿಯಿತು.?

ಶಾಹಾಜಾಹಾನ್ ಕಟ್ಟಿಸಿದ ಎಂದಾದರೆ, ಅದಕ್ಕೆ ಸಂಬಂಧ ಪಟ್ಟ ಖರ್ಚುವೆಚ್ಚಗಳನ್ನು ಆತ ಯಾಕೆ ಎಲ್ಲೂ ಉಲ್ಲೇಖಿಸಲಿಲ್ಲ..?ಇದೆಲ್ಲಾ ತಿಳಿಯಬೇಕಾದರೆ ಒಂದು ಬಾರಿ ತಾಜ್ ಮಹಲನ್ನು ಸೂಕ್ಷ್ಮವಾಗಿ ನೋಡಿಬರಬೇಕು.

ಇಲ್ಲವೇ ಇತಿಹಾಸತಜ್ನ, ಲೇಖಕ, ಹಿರಿಯ ಚಿಂತಕ ಪ್ರೊ. ಪುರುಷೋತ್ತಮ ನಾಗರಾಜ್ ಓಕ್ ಅವರು ಬರೆದಿರುವ ಅವರ ಸತ್ಯಾನ್ವೇಷಣೆಯ ಪುಸ್ತಕ ಎ೦ಬ ಪುಸ್ತಕದ ಓದಿದರೆ ಸಾಕು. ಎಲ್ಲಾ ತಿಳಿದುಬಿಡುತ್ತದೆ.
ಓಕ್ ಅವರ ಧೈರ್ಯ ಮತ್ತು ಚಾಣಕ್ಷತೆಯನ್ನು ಮೆಚ್ಚಲೇಬೇಕು. ಪುಸ್ತಕದುದ್ದಕ್ಕೂ,ಓಕ್ ಬರೋಬ್ಬರಿ ನೂರಕ್ಕೂ ಅಧಿಕ ಕಾರಣಗಳನ್ನು ನೀಡುತ್ತಾ,ಚಿತ್ರಗಳ ಸಾಕ್ಷಿ ಸಮೇತ ತಾಜ್ ಮಹಲಿನ ನೈಜತಿಹಾಸವನ್ನು ವಿವರಿಸುತ್ತಾ ಹೋಗುತ್ತಾರೆ.

ಆಗ್ರಾ ಎಂಬ ಹೆಸರಲ್ಲೇ ಏನೋ ಅಂಶ ಅಡಗಿದೆ ಎಂಬ ಅನುಮಾನ ನಿಮ್ಮನ್ನು ಕಾಡದಿರದು. ಆಗ್ರಾ ಎಂಬ ಹೆಸರು ಹುಟ್ಟಿಕೊಂಡಿದ್ದೇ, “ಅಗ್ರೇಶ್ವರ” ಎಂಬ ಶಿವನ ಮತ್ತೊ೦ದು ಹೆಸರಿನಿ೦ದ. ತಾಜ್ ಮಹಲಿನ ಮೂಲ ಹೆಸರು ತೇಜೋ ಮಹಾಲಯ. ಅದಕ್ಕೆ ಪೂರಕ ಎಂಬಂತೆ ತಾಜ್ ನ ತುದಿಯಲ್ಲಿ ತ್ರಿಶೂಲಾಕಾರದ ರಚನೆಯಿದೆ.


ಶಾಹಾಜಾಹಾನನ ಕಾಲ 1592-1666. ಆದರೆ, ಆತನ ಕಾಲಕ್ಕಿಂತಲೂ ಸುಮಾರು 300 ವರ್ಷಗಳಿಗಿಂತ ಮೊದಲು ಆಗ್ರಾದಲ್ಲಿ ತಾಜ್ ಇತ್ತೆಂಬ ದಾಖಲೆಗಳಿವೆ. ಸುಮಾರು 4 ವರ್ಷದ ಹಿಂದೆ ತಾಜ್ ಮಹಲಿನ ಬಾಗಿಲೊಂದು ಮುರಿದು ಬಿದ್ದಿತ್ತು.ಆ ಸ೦ಧರ್ಭದಲ್ಲಿ ಅದನ್ನು ವಿದೇಶಕ್ಕೆ Carbon-4 ಟೆಸ್ಟಿಂಗ್ ಮಾಡಲು ಕಳಿಹಿಸಿಸಲಾಗಿತ್ತು. ಆಗ ಈ ಕಟ್ಟಡ ಶಾಹಜಾಹಾನ್ ಕಾಲದಿಂದಲೂ 300 ವರ್ಷ ಮೊದಲೇ ಇತ್ತೆಂಬ ಅಂಶ ತಿಳಿದಿದ್ದು.

ಅಂದ ಮೇಲೆ ಅದನ್ನು ಕಟ್ಟಿಸಿದ್ದು ಶಾಹಾಜಾಹಾನ್ ಹೇಗಾಗಬಲ್ಲ…!!??
ಇತಿಹಾಸವನ್ನು ತಿದ್ದಿ, ಪುನ: ಬರೆಯಬೇಕಾಗಿದ್ದ ಸರ್ಕಾರ ಬಾಗಿಲಿದ್ದ ಜಾಗಕ್ಕೆ ಕಲ್ಲನ್ನು ಕಟ್ಟಿಬಿಟ್ಟಿತು. ಬಾಂಧವರ ಭಯವಿರಬೇಕು. ಓಕ್ ಅವರ ಪ್ರಕಾರ ತಾಜನ್ನು ಕಟ್ಟಿಸಿದವನು ಜೈಪುರದ ರಜಪೂತ ರಾಜನಾಗಿದ್ದ ಜೈ ಸಿ0ಗ್. ಶಾಹಾಜಾಹಾನನ ಕೃತಿ, ಬಾದ್ಷಾಹಾನಾಮಾದಲ್ಲಿ ( Page-403, Vol-1) ಆತ ಅದರ ಬಗ್ಗೆ ಉಲ್ಲೇಖಿಸಿದ್ದಾರೆ.

ಇಂದಿಗೂ, ತಾಜ್ ಮಹಲಿನ ಅಮೃತ ಶಿಲೆಯ ಮೇಲೆ ಕಾಲು ಇಡಬೇಕೆಂದಿದ್ದರೆ, ಚಪ್ಪಲಿಯನ್ನು ಕಳಚಬೇಕು.ಒಂದನೇ ಮಹಡಿಯಲ್ಲಿ, ಮುಚ್ಚಿದ ಕೋಣೆಯೊಂದಿದೆಯಂತೆ. ಅಲ್ಲಿ ಶಿವನ ಲಿಂಗ ಇದೆ ಎಂಬುದು ಅವರ ಅಂಬೋಣ.
ಮಾಮ್ತಾಜಾಳ ಸಾವಿನ ನಂತರ, ದೇವಾಲಯವನ್ನು ವಶಪಡಿಸಿಕೊಂಡ, ಮೊಘಲ್ ರಾಜ ಶಾಹಾಜಾಹಾನ್ ಅದರಲ್ಲಿ , ಅವಳ ಗೋರಿ ಕಟ್ಟಿ, ಕುರಾನಿನ ಸಾಲುಗಳನ್ನು ಬರೆಸಿದನು ಎಂದು ಅವರು ಬರೆಯುತ್ತಾ ಹೋಗುತ್ತಾರೆ.
ಅಮೃತಶಿಲೆಯ ಮೇಲಿರುವ ಗಣೇಶನ ಮುಖದ ಕೆತ್ತನೆ, ಹಿಂದೂಗಳಿಗೆ ಪವಿತ್ರವಾಗಿರುವ ಕಲಶದ ಕುಸುರಿಗಳು, ತಾವರೆಯ ಚಿತ್ರ ಹೀಗೆ ಎಲ್ಲವನ್ನೂ ಚಿತ್ರ ಸಮೇತ ದಾಖಲಿಸಿದ್ದಾರೆ. ಇದು ತಾಜ್ ಮಹಲಿನ ಒಂದರ ಕತೆಯಷ್ಟೇ ಅಲ್ಲ. ಬಾಬರ, ಹುಮಾಯೂನರ ಸಮಾಧಿಗಳು ಎಲ್ಲ ಒಂದು ಕಾಲದಲ್ಲಿ ದೇವಾಲಯಗಳಲ್ಲೇ.ಮತ್ತೊಂದು ಉತ್ತಮ ಸಾಕ್ಷಿ ಎ೦ದರೆ, ಶಿವನ ಯಾವುದೇ ದೇವಾಲಯಗಳನ್ನು ನೋಡಿ. ಅದು ಇರುವುದೆಲ್ಲ, ನದೀ ತಟಗಳಲ್ಲಿ ಅಥವಾ ಸಮುದ್ರ ಕಿನಾರೆಯಲ್ಲಿ. ತಾಜ್ ಇರುವುದು ಯಮುನೆಯ ತಟದಲ್ಲಿ.

ಅಫ಼್ಘಾನಿಸ್ತಾನದಿ೦ದ ಹಿಡಿದು ಅಲ್ಜೀರಿಯಾವರೆಗೆ ಬಾಂಧವರ ಯಾವುದೇ ಕಟ್ಟಡಗಳಿಗೂ “ಮಹಲ್” ಎಂಬ ಹೆಸರುಗಳಿಲ್ಲ. “ಮಹಲ್” ಎ೦ಬ ಶಬ್ದ ಪ್ರಯೋಗ ಇಲ್ಲದೇ ಇದ್ದಾಗ, ಈ ಕಟ್ಟಡಕ್ಕೇಕೆ ಮಹಲ್ ಎ೦ದು ಹೆಸರಿಡಲಾಯಿತು ಎಂಬ ಒಂದೇ ಅಂಶದಲ್ಲಿ ಸತ್ಯ ಅಡಗಿದೆ. ಆಗ್ರಾ ಪ್ರಾಚೀನ ಭಾರತದಲ್ಲಿ ವೇದಭ್ಯಾಸಕ್ಕೆ ಹೇಳಿ ಮಾಡಿಸಿದ, ಕೇಂದ್ರವಾಗಿತ್ತಂತೆ. ಆಗ್ರಾ ಶಿವನ ಆರಾಧನೆಯ ಕೇಂದ್ರವೂ ಆಗಿತ್ತು. ಇದೇ ಕಾರಣಕ್ಕೆ ತಾಜ್ ನ ರಚನೆ ವೈದಿಕ ಶಾಲೆಯಲ್ಲಿದೆ. ಸುತ್ತಲೂ ಪಡಶಾಲೆಯ ರಚನೆಯಿದೆ. 3 ಗು೦ಬಜ್ ಇದೆ.

ಮತ್ತೊಂದು ಅಚ್ಚರಿಯ ಅಂಶ ಎಂದರೆ, ಶಾಹಾಜಾ ಹಾನನ ಮಗನಾದ ಔರಂಗಜೇಬ ತಾಜ್ ಮಹಲನ್ನು 1652ರಲ್ಲಿ ರಿಪೇರಿ ಮಾಡಿಸಿದ್ದನಂತೆ..!! ಅ೦ದ ಮೇಲೆ, ತಾಜ್ ಮಹಲ್ ಅಷ್ಟು ಬೇಗೆ ಕೆತ್ತುಹೋಯ್ತೇ..?!
1632ರಲ್ಲಿ ಅಂದರೆ, ಮಾಮ್ತಾಜಾಳ ಸಾವಿನ ಒಂದು ವರ್ಷದ ಬಳಿಕ ಆಗ್ರಾಕ್ಕೆ ಭೇಟಿ ನೀಡಿದ, ಪೀಟರ್ ಮಂಡಿ ಎಂಬ ಬ್ರಿಟೀಷ್ ಪ್ರವಾಸಿಗ ತಾಜ್ ಮಹಲಿನ ಸೌಂದರ್ಯವನ್ನು ಬಣ್ಣಿಸಿದ್ದಾನೆ.

ಹಾಗಾದರೆ, ಒಂದೇ ವರ್ಷದಲ್ಲಿ ತಾಜ್ ಮಹಲನ್ನು ಕಟ್ಟಲಾಯಿತೇ…??! ತಾಜ್ ಪಕ್ಕದಲ್ಲೇ ದೊಡ್ಡದಾದ ಬಾವಿಯೊಂದಿದೆ. ದೇವಾಲಯಗಳಲ್ಲಿ ಬಾವಿ ಇರುವುದು ಸಾಮಾನ್ಯ. ಗೋರಿಯ ಕಟ್ಟದಲ್ಲಿ ಬಾವಿ ಏಕೆ…?!
ತಾಜ್ ಮುಖಮಾಡಿರುವುದು ದಕ್ಷಿಣ ದಿಕ್ಕಿಗೆ. ಆದರೆ, ಎಲ್ಲಾ ಮಸೀದಿ,ಗೋರಿಗಳನ್ನು ಪಶ್ಚಿಮಕ್ಕೆ ಮುಖ ಮಾಡಿಯೇ ಕಟ್ಟುವುದು ಸಂಪ್ರದಾಯ. ತಾಜ್ ಏಕೆ ದಕ್ಷಿಣಕ್ಕೆ ಮುಖ ಮಾಡಿದೆ…??
ಮಾಮ್ತಾಜಾಳ ಸಾವಿನ ಬಳಿಕ ಕುರಾನಿನ ಕೆತ್ತನೆಗಳನ್ನು ತೇಜೋ ಮಹಾಲಯದ ಮೇಲೆ ಕೆತ್ತಲು ಶಾಹಾಜಾಹಾನ್ ಆಜ್ನಾಪಿಸಿದ. ಉದ್ಯಾನದಲ್ಲಿದ್ದ ಸುಂದರ ಕೆತ್ತನೆಗಳನ್ನು ಎತ್ತಂಗಡಿ ಮಾಡಿಸಿದ.
ತೇಜೋ ಮಹಾಲಯವೆಂಬಅತ್ಯಧ್ಭುತ ವಾಸ್ತುಶಿಲ್ಪ, ದೇವಾಲಯ ನಾಶವಾಯ್ತು.

ಮಾಮ್ತಾಜ್ ಎಂಬ ಹೆಸರು “ಜ್” ಅಕ್ಷರದಿ೦ದ ಪೂರ್ಣಗೊಳ್ಳುತ್ತದೆ. ಅದಕ್ಕೆ, ತೇಜೋ ಎಂಬುದನ್ನು “ತಾಜ್” ಎ೦ದು ಶಾಹಾಜಾಹಾನ್ ಬದಲಾಯಿಸಿದನು.

ಮೊಘಲರು ಮಾಡಿದ್ದೆಲ್ಲ ಇ೦ಥ ಅನಾಚಾರಗಳನ್ನೇ. ಸುಂದರ ದೇವಾಲಗಳನ್ನು ಮಸೀದಿ, ಗೋರಿಗಳಾಗಿ ಪರಿವರ್ತಿಸಿದರು. ಅವುಗಳ ಮೇಲೆ ಅರೇಬಿಕ್ ಸಾಲನ್ನು ಬರೆಸಿದರು. ತಮ್ಮನ್ನು ತಾವು ಕಲೆಯ ಪ್ರೋತ್ಸಾಹಕಾರರೆಂದು ಕರೆದುಕೊಂಡರು.

ದೇವಾಲಯಗಳನ್ನು ಮುರಿದು ಅದೇ ಕಲ್ಲು, ಮರಗಳಿಂದ ಗೋರಿ,ಮಸೀದಿಗಳನ್ನು ಕಟ್ಟಿಕೊಂಡರು. ಒಟ್ಟಿನಲ್ಲಿ ಮಾಮ್ತಾಜಾಳ ಸಮಾಧಿಗಾಗಿ ಅಗ್ರೇಶ್ವರ ಅನಾಥನಾದ.

ಸರ್ಕಾರಕ್ಕೆಲ್ಲ ಇದು ಹೇಗೆ ಅರ್ಥವಾಗಬೇಕು..??! ನಿದ್ರಿಸಿದವರನ್ನು ಎಬ್ಬಿಸಬಹುದಂತೆ. ಆದರೆ, ನಿದ್ರಿಸಿದವನಂತೆ ನಟಿಸಿದವನನ್ನು ಎಬ್ಬಿಸಲಾಗದಂತೆ. ಅಂಥ ವರೆಗೆ ಅರ್ಥವಾಗುವುದು ಒಂದೇ ಮಾದರಿ.

ಈ ಸತ್ಯವನ್ನು ಪ್ರತಿಯೊಬ್ಬ ಹಿಂದೂ ತಿಳಿಯುವಂತಾಗಬೇಕು ಅಲ್ಲಿಯವರೆಗೂ ಶೇರ್ ಮಾಡುತ್ತಲೇ ಇರಿ …