ಕಾಂಗ್ರೆಸ್ ಆಡಿದ ಬ್ಲೂವೆಲ್ ಗೇಮ್ ನ 50 taskಗಳು ಯಾವುದೆಲ್ಲಾ ಗೊತ್ತಾ???
ಕಾಂಗ್ರೆಸ್ ಆಡಿದ ಬ್ಲೂವೆಲ್ ಗೇಮ್ ನ 50 taskಗಳು ಯಾವುದೆಲ್ಲಾ ಗೊತ್ತಾ???
Yes, ಮಾತಾಡ್ತಾ ಇರೋದು ದೇಶದ ಅತ್ಯಂತ ದೊಡ್ಡ ಮೊದಲ ರಾಜಕೀಯ ಪಕ್ಷ ಕಾಂಗ್ರೆಸ್ ಬಗ್ಗೆ. ರವಿ ಕಾಣದನ್ನು ಕವಿ ಕಂಡ ಅನ್ನುತ್ತಾರೆ,ಹಾಗೆಯೇ ಕವಿಗೆ ಯಾವುದಾದ್ರು ಕಾಣದ್ದು ಇದ್ರೆ ಅದು ಕಾಂಗ್ರೆಸ್ ಕಾಣೋತ್ತೆ ಅನ್ನೋ ಮಾತಿದೆ. ಆ ಪಕ್ಷ ಅನಾಚಾರದ ಯಾವ ಕ್ಷೇತ್ರದಲ್ಲೂ ಹಿಂದಿಲ್ಲ, ಎಲ್ಲದ್ರಲ್ಲೂ ಮುಂದು.
ಅದೇರೀತಿ ಇತ್ತೀಚಿಗೆ ಚರ್ಚೆಯಲ್ಲಿರುವ ಸಾವಿನ ಆಟ ಎಂದೇ ಕರೆಯಲ್ಪಡುವ “ಬ್ಲೂವೆಲ್ ಗೇಮ್” ಆಟವನ್ನು ಕೂಡಾ ಕಾಂಗ್ರೇಸ್ ಆಡಿದೆ. ಅದು ಕೂಡಾ ಪೂರ್ತಿ 50 ಟಾಸ್ಕ್ ಆಡಿದೆ.
ಆ 50 ಟಾಸ್ಕ್ ಯಾವುದೆಲ್ಲಾ ಗೊತ್ತಾ?
#Task1
ಅಖಂಡ ಭಾರತವನ್ನು ತ್ರಿಖಂಡವಾಗಿಸುವುದು.
#task2
ಗಾಂಧಿ ಹತ್ಯೆಯ ವಿಷಯ ಗೊತ್ತಿದ್ರೂ ಸುಮ್ಮನಿರುವುದು.
#task3
ಸರ್ದಾರ್ ಪಟೇಲ್ ಅವರನ್ನು ಬದಿಗಟ್ಟಿ ಕಾಮುಕ ನೆಹರುವನ್ನು ಪ್ರಧಾನಿ ಮಾಡುವುದು.
#task4
ಶುಭಾಶ್ಚಂದ್ರ ಬೋಸ್ ಅವರ ಸಾವಿನ ಕಾರಣ ಮುಚ್ಚಿಡುವುದು. ಸಂಬಂಧಿಸಿದ ಕಡತಗಳನ್ನು ನಾಶ ಮಾಡುವುದು.
#Task5
ಭಾರತವನ್ನು ಹಿಂದೂರಾಷ್ಟ್ರದ ಬದಲು ಜಾತ್ಯತೀತ ರಾಷ್ಟ್ರವಾಗಿಸುವುದು
#Task6
ವಂದೇಮಾತರಂ ನ್ನು ವಿರೋಧಿಸಿ ಜನಗಣಮನವನ್ನು ರಾಷ್ಟ್ರಗೀತೆಯಾಗಿಸುವುದು.
#task7
ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆಗೆ ಕೊಂಡುಹೋಗಿ. ವಿವಾದ ಜೀವಂತವಾಗಿರಿಸುವುದು.
#task8
ಇಂಡಿಯಾ-ಚೀನಿ ಬಾಯಿಬಾಯಿ ಎಂದು. ವಿಶ್ವಸಂಸ್ಥೆ ನೀಡಿದ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವವನ್ನು ತಿರಸ್ಕರಿಸಿ, ಅದನ್ನು ಚೀನಾಗೆ ನೀಡುವುದು.
#task9
ಚೀನಾದೊಂದಿಗೆ ಯುದ್ಧಮಾಡಿ ಸೋತು ಕಾಶ್ಮೀರದ ಒಂದು ಭಾಗ ಅವರಿಗೆ ಕೊಡುವುದು. ಕಾಶ್ಮೀರಕ್ಕೆ 370ವಿಧಿ ಪ್ರಕಾರ ವಿಶೇಷ ಸ್ಥಾನಮಾನ ನೀಡುವುದು.
#task10
ನೆಹರು ಮೌಂಟ್ ಬ್ಯಾಟನ್ ನ ಹೆಂಡತಿಯನ್ನು, ಸರೋಹಿನಿ ನಾಯ್ಡು ನ ಮಗಳನ್ನು ಬುಟ್ಟಿಗೆ ಹಾಕೋಳೋದು.
#task11
ಚುನಾವಣೆಯಲ್ಲಿ ಬಿ.ಆರ್ ಅಂಬೇಟ್ಕರ್ ಅವರನ್ನು ಮೋಸದಿಂದ ಸೋಲಿಸುವುದು.
#task12
ನೆಹರು ಕುಟುಂಬದ ಇಂದಿರಾ ಪ್ರಿಯದರ್ಶಿನಿಯನ್ನು ಪ್ರಧಾನ ಮಂತ್ರಿಯಾಗಿಸುವುದು.
#task13
ಇಂದಿರಾ ಮುಸ್ಲಿಂ ಅದ ಫ್ಹಿರೋಜ್ ಖಾನನ್ನು ಮದುವೆಯಾಗುವುದು.
#task14
ಗಾಂಧಿಯ ಹೆಸರನ್ನು ಕದಿಯೋದು. ತಮ್ಮ ಹೆಸರಿನ ಜೋತೆ ಗಾಂಧಿ ಸೇರಿಸುವುದು.
#task15
ಇಂದಿರಾ ತನ್ನ ಮಗ ರಾಜೀವ್ಗೆ ಇಟಲಿಯಾ ಬಾರ್ ಡ್ಯಾನ್ಸರ್ ಸೋನಿಯಾಳನ್ನು ಮದುವೆ ಮಾಡಿಸುವುದು.
#task16
ರಾಷ್ಟ್ರೀಯ ತುರ್ತುಪರಿಸ್ಥಿತಿ ಘೋಷಣೆ ಮಾಡಿ ಪ್ರತಿಪಕ್ಷದ ನಾಯಕರನ್ನು ಜೈಲಿಗಟ್ಟುವುದು.
#task17
ಮೊರಾಜಿದೇಸಾಯಿ ಸರ್ಕಾರ ಬಿಳಿಸುವುದು.
#task18
“ಆಪರೇಷನ್ ಬ್ಲೂಸ್ಟರ್” ಘೋಷಣೆ ಮಾಡಿ ಸಿಖ್ಖರ ಮಾರಣಹೋಮ ಮಾಡುವುದು.
#task19
ಇಂದಿರಾಗಾಂಧಿ ಸತ್ತ ಅನುಕಂಪದ ಅಲೆಯಲ್ಲಿ ಗೆದ್ದು ಅನುಭವವಿಲ್ಲದ ರಾಜೀವ್ ಗಾಂಧಿಯನ್ನು ಪ್ರಧಾನಮಂತ್ರಿ ಮಾಡುವುದು.
#task20
ಸಂಜಯ್ ಗಾಂಧಿಯನ್ನು ಮೋಸದಿಂದ ಕೊಲೆ ಮಾಡುವುದು.
#task21
ರಾಜೀವ್ ಶ್ರೀಲಂಕಾ LTT ಸಮಸ್ಯೆಗೆ ಅನಾವಶ್ಯಕ ವಿಷಯಕ್ಕೆ ಕೈ ಹಾಕಿ ಸಾಯುವುದು.
#task22
ಅಯೋದ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗದಂತೆ ತಡೆಯುದು.
#task23
ಬಾಂಗ್ಲಾ ಅಕ್ರಮ ನುಸುಲುಕೋರರಿಗೆ ಭಾರತದ ಪೌರತ್ವ ಕೊಡುವುದು.
#task24
ಹಣಬಲ ಪ್ರಯೋಗಿಸಿ ಅಟಲ್ಬಿಹಾರಿ ವಾಜಿಪೇಯ್ ಸರ್ಕಾರ ಬಿಳಿಸುವುದು.
#task25
ಮಾತು ಬಾರದ ಮೂಗ ಮನಮೋಹನ್ ಸಿಂಗ್ ನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡುವುದು.
#task26
ರಾಜೀವ್ಗಾಂಧಿಯ ಬೊಫೋರ್ಸ್ ವಿಮಾನ ಖರೀದಿಯ ಭ್ರಷ್ಟಾಚಾರವನ್ನು ಮುಚ್ಚಿಹಾಕುವುದು.
#task27
ಪ್ರಿಯಾಂಕಗಾಂಧಿಗೆ ರಾಬರ್ಟ್ ವಾದ್ರಾ ನನ್ನು ಮದುವೆ ಮಾಡುವುದು.
#task28
ಕಲ್ಲಿದಲಲ್ಲಿ 3ಲಕ್ಷಕೋಟಿ ಹಣ ಲೂಟಿ ಮಾಡುವುದು.
#task29.
2G ತರಂಗತ ಹಂಚಿಕೆಯಲ್ಲಿ 2ಲಕ್ಷಕೋಟಿ ಹಣ ದೋಚುವುದು.
#task30
ಅಧಿಕಾರ ಬಳಸಿ ವಾದ್ರಾ ನ ಭೂ ಹಗರಣವನ್ನು ಮುಚ್ಚಿ ಹಾಕುವುದು.
#task31
ಮಲ್ಯನಿಗೆ ಸಾಲಕೊಟ್ಟು ಅವನಿಗೆ ಲಂಡನ್ಗೆ ಓಡಿಹೋಗಲು ಸಹಾಯ ಮಾಡುವುದು.
#task32
ಮೋದಿಯನ್ನು ಬಚಾವ್ ಮಾಡಿದ ಗುಜರಾತಿನ ಇಶ್ರತ್ಜಹಾ ಎನ್ಕೌನoಟರನ್ನು ನಕಲಿ ಎಂದು ಘೋಷಣೆ ಮಾಡುವುದು.
#Task33
ಮಹಾರಾಷ್ಟ್ರ, ಹರ್ಯಾಣ,ಆಂದ್ರ,ರಾಜಸ್ತಾನ,ದೆಹಲಿ,ಕಾಶ್ಮೀರ ಮುಂತಾದ ಕಡೆ ಚುನಾವಣೆ ಸೋಲುವುದು.
#task34
ವಿಶ್ವಸಂಸ್ಥೆಯಲ್ಲಿ ಬೇರೆದೇಶದ ಭಾಷಣ ಪ್ರತಿಯನ್ನು ತಮ್ಮ ದೇಶದೆಂದು ಓದುವುದು.
#task35
ದೇಶದ ಸೈನಿಕರ ರುಂಡದಲ್ಲಿ ಪಾಕಿಸ್ತಾನದವರು ಚೆಂಡಾಟ ಆಡುತ್ತಿರುವಾಗ ಪಾಕಿಸ್ತಾನದ ಪ್ರಧಾನಮಂತ್ರಿ ಜತೆ ಅಮೆರಿಕಾದಲ್ಲಿ ಬಿರಿಯಾನಿ ಊಟ ಮಾಡುವುದು.
#task36
ಮಾಲೆoಗಾವ್ ಸ್ಫೋಟದಲ್ಲಿ ಹಿಂದೂ ಸ್ವಾಮಿಜಿಗಳನ್ನು ಸಿಕ್ಕಿಸಿ ಹಾಕುವುದು.
#task37
ಆಂಧ್ರಪ್ರದೇಶವನ್ನು ಎರಡು ತುಂಡು ಮಾಡುವುದು.
#task38
ಹುಚ್ಚ ಅರವಿಂದ ಕೇಜ್ರಿವಾಲ್ ಜೊತೆ ದೆಹಲಿಯಲ್ಲಿ ಸಮ್ಮಿಶ್ರ ಸರ್ಕಾರ ರಚಿಸುವುದು.
#task39
ಮೋದಿಯನ್ನು ಚಾಯವಾಲಾ ಎಂದು ನಿಂದಿಸುವುದು.
#task40
ಲೋಕಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತು 400ಇದ್ದ ಸೀಟನ್ನು 45 ಸೀಟಿಗೆ ಇಳಿಸುವುದು.
#task41
ಕರ್ನಾಟಕದಲ್ಲಿ ಪೆದ್ದ ಸಿದರಾಮಯ್ಯನಿಗೆ ಮುಖ್ಯಮಂತ್ರಿ ಪಟ್ಟ ಕಟ್ಟುವುದು.
#task42
ಧರ್ಮದ ಆಧಾರದಲ್ಲಿ ಶಾದಿಭಾಗ್ಯಾ,ಜಾತಿಆಧಾರದಲ್ಲಿ ಮೊಟ್ಟೆ ಭಾಗ್ಯ ಯೋಜನೆ ಘೋಷಣೆ ಮಾಡಿ ಜನರ ಮನಸ್ಸು ಒಡೆಯುವುದು.
#task43
25ಹಿಂದೂ ಕಾರ್ಯಕರ್ತರನ್ನು ಹತ್ಯೆಮಾಡುವುದು. ಗೌರಿಯನ್ನು ಹತ್ಯೆಮಾಡಿ ಅದನ್ನು ಬಿಜೆಪಿಯ ತಲೆಗೆ ಹಾಕುವುದು.
#task44
ಮುಖ್ಯಮಂತ್ರಿ ಸತ್ತಂತೆ ಸದಾ ನಿದ್ರೆಮಾಡಿ,ಪೆದ್ದು ಪೆದ್ದು ಮಾತಾಡುವುದು.
#task45
Dk ರವಿ,ಬಂಡೆ, DYSP ಗಣಪತಿ ಮುಂತಾದ ದಕ್ಷ ಅಧಿಕಾರಗಳನ್ನು ಕೊಲ್ಲುವುದು.
#task46
ಗೋಹತ್ಯೆ ನಿಷೇಧ
ಕಾನೂನು ವಿರೋಧಿಸಿ ನಡುಮಾರ್ಗದಲ್ಲಿ ಗೋವನ್ನು ಕೊಂದು ಸಾರು ಮಾಡಿ ಕುಡಿಯೋದು.
#task47
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಮುಗ್ದ ಮಕ್ಕಳ ಅನ್ನ ಕಿತ್ತುಕೊಳ್ಳುವುದು.
#task48
ಹಿಂದೂ ಕ್ರಿಶ್ಚಿಯನ್ ವಿರೋಧಿ ಟಿಪ್ಪುವನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳಿ ಅವನ ಜಯಂತಿ ಆಚರಿಸುವುದು.
#Task49
ಸಿದ್ದು ಮೀನು ಕೋಳಿ ತಿಂದು ಪುಣ್ಯ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಹೋಗುವುದು.
#task50???????
ಟಾಸ್ಕ್ 50 ಯಾವುದಿರ್ಬೋದು?? ಅನಿಸ್ತಿದೆಯಾ?? ಅದೇ ಪೂರ್ತಿ ಕಾಂಗ್ರೇಸ್ ನ ಸಾವಿಗೆ ಕಾರಣವಾಗುವ ಟಾಸ್ಕ್. “ಕಾಂಗ್ರೆಸ್ ಮುಕ್ತ ಭಾರತವನ್ನು” ನಿಜ ಮಾಡುವ ಟಾಸ್ಕ್
ರಾಹುಲ್ ಗಾಂಧಿಯನ್ನು ಕಾಂಗ್ರೆಸ್ ನ ಅಧ್ಯಕ್ಷನಾಗಿ ಘೋಷಣೆ ಮಾಡಿರುವುದು.ಅಲ್ಲಿಗೆ ಬ್ಲೂವೆಲ್ ಗೇಮ್ ಓವರ್.!!
“ಅಲ್ಲಿಗೆ ಕಾಂಗ್ರೇಸ್ ಬ್ಲೂವೆಲ್ ಗೇಮ್ ವಿನ್ ಆದಂತೆ”, “ದೇಶಕ್ಕೂ ಜಯ” ,ಎನ್ ಹೇಳ್ತೀರಾ? ನಿಜತಾನೇ?
ಸರಿ ಅನಿಸಿದ್ರೆ ಶೇರ್ ಮಾಡಿ ಧನ್ಯವಾದಗಳು.
-ಸಚಿನ್ ಜೈನ್ ಹಳೆಯೂರು