ಉಪ ಚುನಾವಣೆ: ಬಿಎಸ್ ವೈ ಅವರ ಪುತ್ರ ಅವಿರೋಧ ಆಯ್ಕೆ !!

ಉಪ ಚುನಾವಣೆ: ಬಿಎಸ್ ವೈ ಅವರ ಪುತ್ರ ಅವಿರೋಧ ಆಯ್ಕೆ !!

0

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕರ್ನಾಟಕದಲ್ಲಿ ಈಗ ಎಲ್ಲಿ ನೋಡಿದರೂ ಉಪ ಲೋಕಸಭಾ ಚುನಾವಣೆಯದ್ದೇ ಮಾತು. ಮೈತ್ರಿಯನ್ನು ರಚಿಸಿಕೊಂಡಿರುವ ಸರ್ಕಾರಗಳಿಗೆ ಪ್ರತಿಷ್ಠೆಯ ಕಣವಾಗಿದ್ದ ರೆ ವಿಧಾನಸಭಾ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ ಪಕ್ಷಕ್ಕೆ ತಮ್ಮ ತಾಕತ್ತು ಏನೆಂಬುದನ್ನು ತೋರಿಸಲು ಒಂದು ಒಳ್ಳೆಯ ಅವಕಾಶ.

[do_widget id=et_ads-2]

ಆದರೆ ಇಂತಹ ಸಮಯದಲ್ಲಿ ಮೈತ್ರಿ ಸರ್ಕಾರಕ್ಕೆ ಎದುರಾಗಿರುವ ಸಂಕಟವನ್ನು ನೋಡಿದರೆ ಬಿಜೆಪಿ ಬೆಂಬಲಿಗರಲ್ಲಿ ಬಾರಿ ಹರ್ಷೋದ್ಗಾರ ಮೂಡುತ್ತಿದೆ ಇಷ್ಟೇ ಅಲ್ಲದೆ ಒಂದು ವೇಳೆ ಇದು ಹೀಗೆ ಮುಂದುವರೆದರೆ ಬಿಎಸ್ವೈ ರವರ ಪುತ್ರರಾದ ರಾಘವೇಂದ್ರ ರವರು ಲೋಕಸಭಾ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.

[do_widget id=et_ads-3]

ಶಿವಮೊಗ್ಗದಲ್ಲಿ ಯಡಿಯೂರಪ್ಪನವರ ವರ್ಚಸ್ಸು ಏನೆಂಬುದು ಎಲ್ಲರಿಗೂ ತಿಳಿದಿದೆ. ಚುನಾವಣೆ ಘೋಷಿತವಾದ ತಕ್ಷಣವೇ ತಮ್ಮ ಮಗ ಅಭ್ಯರ್ಥಿ ಎಂದು ತಿಳಿಸಿ, ಮಗನನ್ನು ಬೆಂಬಲಿಸಬೇಕು ಎಂದು ಶಿವಮೊಗ್ಗ ಜನತೆಯಲ್ಲಿ ಯಡಿಯೂರಪ್ಪನವರು ಮನವಿ ಮಾಡಿಕೊಂಡಿದ್ದರು.

[do_widget id=et_ads-4]

ಈ ವಿಷಯ ಮೈತ್ರಿ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು ಯಾವ ಅಭ್ಯರ್ಥಿಯೂ ತಾನು ಬಿಎಸ್ ವೈ ರವರ ಪುತ್ರನ ವಿರುದ್ಧ ಸ್ಪರ್ಧಿಸುತ್ತೇನೆ ಎಂದು ಮುಂದೆ ಬರುತ್ತಿಲ್ಲ ಇಷ್ಟು ದಿನ ಟಿಕೆಟ್ ಗಳಿಗಾಗಿ ಹೊಡೆದುಕೊಳ್ಳುತ್ತಿದ್ದ ಜನಪ್ರತಿನಿಧಿಗಳು ಈಗ ಟಿಕೆಟ್ ನೀಡಲು ಮುಂದಾಗಿದ್ದರೂ ಎಲ್ಲರೂ ನಮಗೆ ಟಿಕೆಟ್ ಬೇಡ ಎಂದು ನಿರಾಕರಿಸುತ್ತಿದ್ದಾರೆ.

[do_widget id=et_ads-5]

ಇದನ್ನು ಕಂಡ ಮೈತ್ರಿ ಸರ್ಕಾರ ಶಾಕ್ ಆಗಿದ್ದು ಬಿಎಸ್ ಯಡಿಯೂರಪ್ಪನವರ ತವರು ಜಿಲ್ಲೆಯಲ್ಲಿ ಅವರಿಗಿರುವ ವರ್ಚಸ್ಸು ಏನೆಂಬುದನ್ನು ಸಾರಿ ದಂತಿದೆ.

[do_widget id=et_ads-6]