ಬಿತ್ತು ಮತ್ತೆ ಮೂರು ಜೀವ, ಕುಮಾರಸ್ವಾಮಿ ರವರೆ ರಾಜಿನಾಮೆ ಕೊಟ್ಟು ಮನೆಗೆ ಹೋಗಿ…!

ಬಿತ್ತು ಮತ್ತೆ ಮೂರು ಜೀವ, ಕುಮಾರಸ್ವಾಮಿ ರವರೆ ರಾಜಿನಾಮೆ ಕೊಟ್ಟು ಮನೆಗೆ ಹೋಗಿ…!

0

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದ ಮೇಲೆ ರೈತರ ಸಾಲ ಮನ್ನಾ ಮಾಡಿದ್ದೇವೆ ಎಂದು ಬೀಗುತ್ತಾರೆ. ಇತ್ತ ರಾಜ್ಯದ ರೈತರು ತಮ್ಮ ಸಾಲ ಮನ್ನಾ ಆಗುತ್ತದೆ ಎಂದು ಹಗಲು ಕನಸು ಕಾಣುತ್ತಾ ಕುಳಿತಿದ್ದಾರೆ.ಬ್ಯಾಂಕಿನ ಅಧಿಕಾರಿಗಳು ಮನೆ ಬಾಗಿಲಿಗೆ ಬಂದರೆ ನನ್ನ ಹೆಸರು ಹೇಳಿ ಎಂದು ಕುಮಾರಸ್ವಾಮಿ ಅವರು ಬಹಿರಂಗವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ ಸಾಲ ಮನ್ನದ ವಿಷಯವನ್ನು ಕೆದಕಿದಾಗ ಯಾವ ಒಬ್ಬ ರೈತನು ಸಾಲಮನ್ನ ವಾಗಿದೆಯೆಂದು ಹೇಳಿಕೊಳ್ಳುತ್ತಿಲ್ಲ.

[do_widget id=et_ads-2]

ಬದಲಾಗಿ ಇನ್ನೂ ಮೂರು ಜಿಲ್ಲೆಗಳ ಜನರು ಮಾತ್ರ ಕುಮಾರಸ್ವಾಮಿ ರವರನ್ನು ಜಾಣ ಕುರುಡರಂತೆ ಕಾಣುತ್ತಾ ಬೆಂಬಲಿಸುತ್ತಿದ್ದಾರೆ. ಈಗ ಬೆಳಗಾವಿ ಆಘಾತಕಾರಿ ಘಟನೆಯೊಂದು ನಡೆದಿದ್ದು ರಾಜ್ಯದ ರೈತರಲ್ಲಿ ಭಯವನ್ನು ಉಂಟು ಮಾಡಿದೆ.

[do_widget id=et_ads-3]

ಸಾಲದ ಬಾಧೆಯಿಂದ ಸಮೀಪದ ಯಡೂರು ಗ್ರಾಮದ ಒಂದೇ ಕುಟುಂಬದ ಮೂವರು ಕೃಷ್ಣಾ ನದಿಗೆ ಹಾರಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಯಡೂರು ಗ್ರಾಮದ ಅಶೋಕ ರಾಮಚಂದ್ರ ಕಾಂಬಳೆ (70), ನಿರ್ಮಲಾ ಅಶೋಕ್ ಕಾಂಬಳೆ (64) ಹಾಗೂ ಇವರ ಮಗ ಅರುಣ್ ಅಶೋಕ ಕಾಂಬಳೆ (40) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

[do_widget id=et_ads-4]

ಇವರು ಕಳೆದ ನಾಲ್ಕು ದಿನಗಳಿಂದ ಮನೆಯಿಂದ ನಾಪತ್ತೆಯಾಗಿದ್ದರು. ಭಾನುವಾರ ಬೆಳಗ್ಗೆ ಕೃಷ್ಣಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಘಟನಾ ಸ್ಥಳಕ್ಕೆ ಚಿಕ್ಕೊಡಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಆಗಿದೆ ಎಂದು ರಾಜ್ಯದ ಜನರ ಕಣ್ಣಿಗೆ ಮಣ್ಣು ಎರಚುತ್ತಿದ್ದಾರೆ ಈಗಲಾದರೂ ಜನ ಎಚ್ಚೆತ್ತುಕೊಂಡು ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದರೆ ಒಳಿತು ಎಂಬುದು ನಮ್ಮ ಉದ್ದೇಶ. ದಯವಿಟ್ಟು ಪ್ರತಿಯೊಬ್ಬರಿಗೂ ನಾವು ಕೇಳಿಕೊಳ್ಳುವುದೇನೆಂದರೆ ಮತ ಒಬ್ಬ ಅರ್ಹ ವ್ಯಕ್ತಿಗೆ ನೀಡಿ ನಿಮ್ಮ ಜಾತಿ ಧರ್ಮ ಯಾವುದನ್ನು ನೋಡಿಕೊಂಡು ದಯವಿಟ್ಟು ಮತ ನೀಡಬೇಡಿ.

[do_widget id=et_ads-5]